‘ಆದರೆ, ಅಸಭ್ಯ ಪದಗಳ ಮೂಲಕ ಅರ್ನಾಬ್ ಗೋಸ್ವಾಮಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಅಪಮಾನಿಸಿದ್ದಾರೆ. ಇದು ಮಹಿಳೆಯೊಬ್ಬರಿಗೆ ಮಾಡಿದ ಅಪಮಾನವಲ್ಲ. ಬದಲಿಗೆ, ಇಡೀ ರಾಷ್ಟ್ರಕ್ಕೆ ಮಾಡಿದ ಅಪಮಾನ. ಇದಕ್ಕೆಲ್ಲ ಅರ್ನಾಬ್ಗೆ ಅಧಿಕಾರ ಕೊಟ್ಟವರು ಯಾರು? ಅರ್ನಾಬ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರು ಟಿ.ವಿಯ ಆ್ಯಂಕರ್ ಆಗಿರಲು ಯೋಗ್ಯರೇ ಅಲ್ಲ,’ ಎಂದು ರಾವತ್ ಟೀಕಿಸಿದ್ದಾರೆ.