ಲಾಲ್ಬಾಗ್ಚಾ ರಾಜ ಬಗ್ಗೆ ಜನರಿಗೆ ವಿಶ್ವಾಸ ಜಾಸ್ತಿ. ಜನರು ಬರಬಹುದು. ನಾವು ಅಂತರ ಕಾಯ್ದುಕೊಳ್ಳುವ ಬಗ್ಗೆ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ. ಅದೇ ವೇಳೆ 4 ಅಡಿ ಎತ್ತರದ ಗಣೇಶನ ಮೂರ್ತಿ ಕೂರಿಸುತ್ತಿರಾ? ಎಂದು ಕೇಳಿದಾಗ ಇಲ್ಲ ಎಂದ ಸಾಲ್ವಿ, ಅದೇ ಜಾಗದಲ್ಲಿ ರಕ್ತದಾನ ಮತ್ತು ಪ್ಲಾಸ್ಮಾ ದಾನ ಶಿಬಿರ ಆಯೋಜಿಸುವುದಾಗಿ ಹೇಳಿದ್ದಾರೆ.