ನಿಜಾಂ ಮಿರ್ ಒಸ್ಮಾನ್ ಅಲಿ ಖಾನ್ ಹೈದರಾಬಾದ್ಗೆ ಓಡಿಕೊಂಡು ಬಂದಿಲ್ಲ, ಅವರನ್ನು ರಾಜ್ ಪ್ರಮುಖ್ ಮಾಡಲಾಗಿತ್ತು.ಚೀನಾದೊಂದಿಗೆ ಯುದ್ಧ ನಡೆದ ವೇಳೆ ಅವರು ತಮ್ಮ ಚಿನ್ನವನ್ನು ಭಾರತಕ್ಕೆ ಕೊಟ್ಟಿದ್ದರು.
ನಾನು ಯೋಗಿ ಬೆದರಿಕೆಗೆ ಹೆದರುವುದಿಲ್ಲ ಎಂದು ಹೇಳಿದ ಒವೈಸಿ, ಈ ಭಾಷಣ ಮಾತ್ರ ಯೋಗಿ ಅವರದ್ದು, ಇದರಲ್ಲಿನ ಭಾಷೆ ಮತ್ತು ಮನಸ್ಥಿತಿ ಪ್ರಧಾನಿ ನರೇಂದ್ರ ಮೋದಿ ಅವರದ್ದು ಎಂದಿದ್ದಾರೆ.