‘ನಮ್ಮ ಸರ್ಕಾರ ನೆರೆಯವರೊಂದಿಗೆ ಶಾಂತಿಯಿಂದ ಇರಲು ಬಯಸುತ್ತದೆ. ಅಭಿವೃದ್ಧಿ ಮತ್ತು ಆರ್ಥಿಕ ಸುಧಾರಣೆಗೆ ನಮಗೆ ಶಾಂತಿ ಅವಶ್ಯಕವಾಗಿದೆ. ಆದರೆ, ನಮ್ಮ ಗೌರವವನ್ನು ಬದಿಗಿಟ್ಟು ಭಾರತದೊಂದಿಗೆ ಶಾಂತಿ ಮಾತುಕತೆ ನಡೆಸಲು ಸಾಧ್ಯವಿಲ್ಲ. ಕಾಶ್ಮೀರ ಸಮಸ್ಯೆ ಇತ್ಯರ್ಥವಾಗುವವರೆಗೂ ನಾವು ಶಾಂತಿ ಮಾತುಕತೆಗೆ ಸಿದ್ದರಿಲ್ಲ‘ ಎಂದುಖುರೇಶಿ ಹೇಳಿದ್ದಾರೆ.