ನರ್ಮದಾ (ಗುಜರಾತ್): ಸರದಾರ್ ವಲ್ಲಭಬಾಯ್ ಪಟೇಲ್ ಅವರ ಪ್ರತಿಮೆಯನ್ನು ಒಎಲ್ ಎಕ್ಸ್ ನಲ್ಲಿ ಜಾಹೀರಾತು ನೀಡಿ ₹30, 000 ಕೋಟಿಗೆ ಮಾರಾಟಕ್ಕಿದೆ ಎಂದು ತಿಳಿಸಿದ ವ್ಯಕ್ತಿಯ ವಿರುದ್ಧ ಸ್ಥಳೀಯ ಸರ್ಕಾರಿ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಲಾಗಿದೆ.
ಜಿಲ್ಲಾಧಿಕಾರಿ ನೀಲೇಶ್ ದುಬೆ
ಕೆವಾಡಿಯಾ ಪೊಲೀಸ್ ಠಾಣೆಯಲ್ಲಿ ಈ ದೂರು ಸಲ್ಲಿಸಲಾಗಿದೆ. ಈ ಸಂಬಂಧ ಮಾತನಾಡಿದ ಜಿಲ್ಲಾಧಿಕಾರಿ ನೀಲೇಶ್ ದುಬೆ ಒಎಲ್ ಎಕ್ಸ್ ಯಾವುದೇ ಪರಿಶೀಲನೆ ನಡೆಸದೆ ಇಂತಹ ಜಾಹೀರಾತು ಪ್ರಕಟಿಸುವುದು ಸರಿಯಾದ ಕ್ರಮವಲ್ಲ. ಆದ್ದರಿಂದಲೇ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
Gujarat: Local admn has filed a Police complaint in Kevadia of Narmada dist after a man posted an ad on OLX, offering 'Statue of Unity' for sale at Rs 30,000 Cr. Deputy Commissioner Nilesh Dubey says, "OLX published the ad without verification. We have filed a police complaint." pic.twitter.com/q7bqJGbh9u