'ಸರ್ಕಾರ ಇಂದು ಹಣಕಾಸು ಪ್ಯಾಕೇಜ್ ಘೋಷಿಸಿದೆ. ಇದು ಸರಿದಿಕ್ಕಿನತ್ತ ಇಟ್ಟ ಮೊದಲ ಹೆಜ್ಜೆ. ಭಾರತವು ತನ್ನ ರೈತರು, ದಿನಗೂಲಿಗಳು, ಕಾರ್ಮಿಕರು, ಮಹಿಳೆಯರು ಮತ್ತು ಹಿರಿಯ ನಾಗರಿಕರ ನೆರವಿಗೆ ಧಾವಿಸಬೇಕಿದೆ. ಲಾಕ್ಡೌನ್ನಿಂದಾಗಿ ಈ ಸಮುದಾಯಗಳು ಹೆಚ್ಚಿನ ಬಿಸಿ ಅನುಭವಿಸುತ್ತಿವೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.