‘ಹತ್ಯೆ ಆದವರನ್ನು ಜಹಂಗೀರ್ ವಾನಿ ಅಲಿಯಾಸ್ ಉಮರ್ ಮುಕ್ತಾರ್, ರಾಜ ಉಮೆರ್ ಮಕ್ಬೂಲ್ ಭಟ್ ಮತ್ತು ಉಜೈರ್ ಅಹಮದ್ ಭಟ್ ಎಂದು ಗುರುತಿಸಲಾಗಿದೆ. ಅವರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ದಿಲ್ಭಾಗ್ ಸಿಂಗ್ ಮಾಹಿತಿ ನೀಡಿದರು.