ಜಾಧವ್ಪುರ್ ವಿಶ್ವವಿದ್ಯಾಲಯ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ಪ್ರತಿಭಟನೆಯ ಕೇಂದ್ರವಾಗಿದ್ದು, ರಾಜ್ಯಪಾಲರು ಘಟಿಕೋತ್ಸವಕ್ಕೆ ಪಾಲ್ಗೊಳ್ಳಲು ಬರುತ್ತಿದ್ದಾಗ ಸುಮಾರು 50 ಪ್ರತಿಭಟನಕಾರರು ಅವರ ಮಾರ್ಗಕ್ಕೆ ತಡೆಯೊಡಿದ್ದರು. ಪ್ರತಿಭಟನಕಾರರನ್ನು ಶಿಕ್ಷಾ ಬಂಧು ಸಮಿತಿಯ ಸದಸ್ಯರು ಎಂದು ಹೇಳಲಾಗಿದ್ದು, ಸಮಿತಿಯು ಟಿಎಂಸಿಯ ಕಾರ್ಮಿಕ ಸಂಘಟನೆಗಳ ಅಂಗಸಂಸ್ಥೆಯಾಗಿದೆ ಎನ್ನಲಾಗಿದೆ.