ಈಶಾನ್ಯ ರಾಜ್ಯ ಮತ್ತು ಅಸ್ಸಾಂಗೆ ಮಾತ್ರ ಇದು ಸೀಮಿತ ಎಂಬ ತಪ್ಪು ಮಾಹಿತಿಗಳು ಹಬ್ಬಿರುವ ಕಾರಣ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಮಂಡಿಸಿಲ್ಲ.
ಇದು ಈಶಾನ್ಯ ರಾಜ್ಯಗಳಿಗೆ ಮಾತ್ರವಲ್ಲ, ದೇಶದಾದ್ಯಂತವಿರುವ ಎಲ್ಲ ನಿರಾಶ್ರಿತರಿಗಾಗಿರುವುದಾಗಿದೆ.ಪೌರತ್ವ ಮಸೂದೆಯಿಲ್ಲದೆ ಅಸ್ಸಾಂನ ಭೌಗೋಳಿಕ ಚಿತ್ರಣವೇ ಬದಲಾಗುತ್ತಿದೆ. ಈ ರಾಜ್ಯದ ಜನರು ಅಪಾಯಕ್ಕೊಳಗಾಗುತ್ತಾರೆ ಎಂದಿದ್ದಾರೆ ಶಾ.