<p><strong>ಬೆಂಗಳೂರು: </strong>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ವಿವಿಧ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳಿಗೆ ಹೊಸದಾಗಿ ಕೆಳಕಂಡವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.</p>.<p><strong>ಕನ್ನಡ ಅಭಿವೃದ್ಧಿ ಪ್ರಾಧಿಕಾರ:</strong> ಡಾ.ಕಿಶೋರ್</p>.<p><strong>ಲಲಿತಕಲಾ ಅಕಾಡೆಮಿ: </strong>ರಾಘವೇಂದ್ರ, ಲ.ಅಶೋಕ, ವೀರೇಶ ರುದ್ರಸ್ವಾಮಿ, ಮಹದೇವ ದಂಡಿನ, ಶ್ರೀಕಾಂತ ರಾಜ್, ಡಾ.ಸೌಮ್ಯ ಮಂಜುನಾಥ.</p>.<p><strong>ಜಾನಪದ ಅಕಾಡೆಮಿ:</strong> ಸಿ.ಎಂ.ನರಸಿಂಹಮೂರ್ತಿ, ಜೋಗಿಲ ಸಿದ್ದರಾಜು, ಡಾ.ನಾರಾಯಣಪ್ಪ, ಶಿಲ್ಪ ಮುಡಬಿ, ಮಹಾರುದ್ರಪ್ಪ ವೀರಪ್ಪ ಇಟಗಿ.</p>.<p><strong>ಸಾಹಿತ್ಯ ಅಕಾಡೆಮಿ: </strong>ನಲ್ಲತಂಬಿ, ದತ್ತಗುರು ಹೆಗಡೆ, ಮಡಿವಾಳಪ್ಪ, ಕುಮಾರಿ ವನಜಾ, ಬಸವರಾಜ ಜಗದಂಪಿ, ದೀಪ್ತಿ, ಡಾ.ಪ್ರಸನ್ನಕುಮಾರ್.</p>.<p><strong>ನಾಟಕ ಅಕಾಡೆಮಿ:</strong> ಬಿಸ್ಲೆಹಳ್ಳಿ ಸೋಮಶೇಖರ್, ಎ.ಪಿ.ಸೂರನಾಯಕ್, ಕೂರ್ಗಿ ಶಂಕರನಾರಾಯಣ ಉಪಾಧ್ಯಾಯ, ರಾಚಪ್ಪ ಬಡಿಗೇರ.</p>.<p><strong>ಸಂಗೀತ-ನೃತ್ಯ ಅಕಾಡೆಮಿ: </strong>ಡಾ.ಶೋಭಾ ಶಶಿಕುಮಾರ, ಸಿ.ಕೆ.ಅಂಜಲಿ ಸೆಟ್ಟಿ, ಸೌಮ್ಯಶ್ರೀ, ನಾಗೇಶ ಹೆಬ್ಬಾಳೆ, ಸ್ಮೃತಿ ಹರಿತ್ಸ.</p>.<p><strong>ಅರೆಭಾಷೆ ಸಾಹಿತ್ಯ-ಸಂಸ್ಕೃತಿ ಅಕಾಡೆಮಿ: </strong>ಡಾ.ದಯಾನಂದ ಕೆ.ಸಿ., ಕುಸುಮಾಧರ ಎ.ಟಿ., ಡಾ.ವಿಶ್ವನಾಥ ಬದಿಕಾನ, ಜಯಪ್ರಕಾಶ್ ಮೋಂಟಡ್ಕ, ಪುರುಷೋತ್ತಮ ಕಿರ್ಲಾಯ, ಭಾರತಿ ರಮೇಶ್.</p>.<p><strong>ತುಳು ಸಾಹಿತ್ಯ ಅಕಾಡೆಮಿ: </strong>ರವಿ ಪಿ.ಎಂ., ನರೇಂದ್ರ ಕೆರೆಕಾಡು, ಸರ್ವೋತ್ತಮ ಶೆಟ್ಟಿ, ಸಂತೋಷಕುಮಾರ್, ಕಲಾವತಿ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ವಿವಿಧ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳಿಗೆ ಹೊಸದಾಗಿ ಕೆಳಕಂಡವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.</p>.<p><strong>ಕನ್ನಡ ಅಭಿವೃದ್ಧಿ ಪ್ರಾಧಿಕಾರ:</strong> ಡಾ.ಕಿಶೋರ್</p>.<p><strong>ಲಲಿತಕಲಾ ಅಕಾಡೆಮಿ: </strong>ರಾಘವೇಂದ್ರ, ಲ.ಅಶೋಕ, ವೀರೇಶ ರುದ್ರಸ್ವಾಮಿ, ಮಹದೇವ ದಂಡಿನ, ಶ್ರೀಕಾಂತ ರಾಜ್, ಡಾ.ಸೌಮ್ಯ ಮಂಜುನಾಥ.</p>.<p><strong>ಜಾನಪದ ಅಕಾಡೆಮಿ:</strong> ಸಿ.ಎಂ.ನರಸಿಂಹಮೂರ್ತಿ, ಜೋಗಿಲ ಸಿದ್ದರಾಜು, ಡಾ.ನಾರಾಯಣಪ್ಪ, ಶಿಲ್ಪ ಮುಡಬಿ, ಮಹಾರುದ್ರಪ್ಪ ವೀರಪ್ಪ ಇಟಗಿ.</p>.<p><strong>ಸಾಹಿತ್ಯ ಅಕಾಡೆಮಿ: </strong>ನಲ್ಲತಂಬಿ, ದತ್ತಗುರು ಹೆಗಡೆ, ಮಡಿವಾಳಪ್ಪ, ಕುಮಾರಿ ವನಜಾ, ಬಸವರಾಜ ಜಗದಂಪಿ, ದೀಪ್ತಿ, ಡಾ.ಪ್ರಸನ್ನಕುಮಾರ್.</p>.<p><strong>ನಾಟಕ ಅಕಾಡೆಮಿ:</strong> ಬಿಸ್ಲೆಹಳ್ಳಿ ಸೋಮಶೇಖರ್, ಎ.ಪಿ.ಸೂರನಾಯಕ್, ಕೂರ್ಗಿ ಶಂಕರನಾರಾಯಣ ಉಪಾಧ್ಯಾಯ, ರಾಚಪ್ಪ ಬಡಿಗೇರ.</p>.<p><strong>ಸಂಗೀತ-ನೃತ್ಯ ಅಕಾಡೆಮಿ: </strong>ಡಾ.ಶೋಭಾ ಶಶಿಕುಮಾರ, ಸಿ.ಕೆ.ಅಂಜಲಿ ಸೆಟ್ಟಿ, ಸೌಮ್ಯಶ್ರೀ, ನಾಗೇಶ ಹೆಬ್ಬಾಳೆ, ಸ್ಮೃತಿ ಹರಿತ್ಸ.</p>.<p><strong>ಅರೆಭಾಷೆ ಸಾಹಿತ್ಯ-ಸಂಸ್ಕೃತಿ ಅಕಾಡೆಮಿ: </strong>ಡಾ.ದಯಾನಂದ ಕೆ.ಸಿ., ಕುಸುಮಾಧರ ಎ.ಟಿ., ಡಾ.ವಿಶ್ವನಾಥ ಬದಿಕಾನ, ಜಯಪ್ರಕಾಶ್ ಮೋಂಟಡ್ಕ, ಪುರುಷೋತ್ತಮ ಕಿರ್ಲಾಯ, ಭಾರತಿ ರಮೇಶ್.</p>.<p><strong>ತುಳು ಸಾಹಿತ್ಯ ಅಕಾಡೆಮಿ: </strong>ರವಿ ಪಿ.ಎಂ., ನರೇಂದ್ರ ಕೆರೆಕಾಡು, ಸರ್ವೋತ್ತಮ ಶೆಟ್ಟಿ, ಸಂತೋಷಕುಮಾರ್, ಕಲಾವತಿ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>