ಸಿಎಂ ಯಡಿಯೂರಪ್ಪ ಅವರು ಮಾತನಾಡುತ್ತಾ,ಹಿಂದಿನ ಚುನಾವಣೆಯಲ್ಲಿ ಯಲ್ಲಾಪುರದಲ್ಲಿ ಸೋತ ಪಾಟೀಲ ಹಾಗೂ ಕಾಗವಾಡದಲ್ಲಿ ಸೋತ ರಾಜುಕಾಗೆಯಿಂದ ಸರ್ಕಾರ ಬರುತ್ತಿತ್ತಾ? ರಾಜೀನಾಮೆ ಕೊಟ್ಟು, ಅನರ್ಹರಾಗಿರುವವರು ತಮ್ಮ ರಾಜೀನಾಮೆ ಸ್ವೀಕರಿಸಿ ಎಂದು ಸುಪ್ರೀಂಕೋರ್ಟ್ಗೆಹೋಗಿದ್ದಾರೆ. ಅವರ ಬೆಂಬಲಕ್ಕೆ ನಿಲ್ಲಬೇಕಾದ ನಾವು ಅವರನ್ನು ಟೀಕೆ ಮಾಡುತ್ತಿರುವುದು ಸಲ್ಲದು.