‘ಸಿನಿಮಾ ಪಾತ್ರವೊಂದಕ್ಕೆ ತಮ್ಮ ಜನಾಂಗದ ನಟನೇ ನಾಯಕನಾಗಬೇಕು ಎಂದು ಪಟ್ಟುಹಿಡಿಯುವ ಮಟ್ಟಕ್ಕೆ ಮಠಗಳು ಬೆಳೆದಿರುವುದು ವಿಷಾದದ ಸಂಗತಿ. ಸ್ವಾರ್ಥ ಸಾಧನೆಗಾಗಿ ಸ್ವಾಮೀಜಿಗಳು ಪ್ರಗತಿಪರರ ಸೋಗು ಹಾಕುತ್ತಿದ್ದಾರೆ. ಮಹಾತ್ಮ ಗಾಂಧೀಜಿ ಯಾರಿಗೂ ಬೇಕಾಗಿಲ್ಲ, ಎಲ್ಲರೂ ಗೋಡ್ಸೆ ಭಕ್ತರಾಗುತ್ತಿದ್ದಾರೆ’ ಎಂದು ಬೇಸರ ಹೊರಹಾಕಿದರು.