ಯಡಿಯರೂಪ್ಪ, ನರೇಂದ್ರ ಮೋದಿ ಅವರಿಗೆ ಒಳ್ಳೇ ಹೆಸರು ತರುವ ಕೆಲಸ ಮಾಡುತ್ತೇನೆ. ನಾಲ್ಕು ವರ್ಷಗಳ ನಂತರ ಬಿಜೆಪಿಗೆ ಅವಕಾಶ ಸಿಕ್ಕಿದೆ. ಇಂದು ರಾಜ್ಯದಲ್ಲಿಬಿಜೆಪಿಗೆ ಉತ್ತಮ ವಾತಾವರಣ ಇದೆ. ಕಾಂಗ್ರೆಸ್–ಜೆಡಿಎಸ್ನಿಂದ ಹಲವರು ನಮ್ಮ ಪಕ್ಷಕ್ಕೆ ಸೇರುತ್ತಿದ್ದಾರೆ.ದೇಶ ಮತ್ತುಬೆಂಗಳೂರನ್ನುಚೆನ್ನಾಗಿ ಕಟ್ಟುತ್ತೇವೆ. ವಾಸ್ತವವಾಂಶಗಳ ಆಧಾರದ ಮೇಲೆ ಬಜೆಟ್ ಮಂಡಿಸುತ್ತೇವೆ. ಯಡಿಯೂರಪ್ಪ, ಹಿರಿಯ ನಾಯಕರು, ಶಾಸಕರು, ಸಂಸದರು, ಪಾಲಿಕೆಸದಸ್ಯರು ಜೊತೆಗೆ ಚರ್ಚಿಸಿ ಉತ್ತಮಬಜೆಟ್ ನೀಡುತ್ತೇವೆ.