ಪೋಸ್ಟ್ನಲ್ಲಿ ಏನಿದೆ?
‘ಹಾಸನದಲ್ಲಿ ಪ್ರೀತಂ ಗೌಡರ ಸಹಚರರು ನಿನ್ನೆ ಬಿಜೆಪಿ ಸ್ನೇಹಿತನೊಬ್ಬನಿಗೆ ಕರೆಮಾಡಿ ಪ್ರತಿಭಟನೆ ನಡೆಸುತ್ತಿರುವ ಜೆಡಿಎಸ್ ಕಾರ್ಯಕರ್ತರ ನಡುವೆ ನಿಂತು ಕಲ್ಲು ತೂರುವಂತೆ ಒತ್ತಾಯ ಮಾಡಿದರು. ಈ ಕುರಿತು ಆಡಿಯೊ ಲಭ್ಯವಾಗಿದ್ದು, ಇಂದು ಮಧ್ಯಾಹ್ನ 2:30ಕ್ಕೆ ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಬಿಡುಗಡೆಗೊಳಿಸಲಿದ್ದೇನೆ’ ಎಂದು ಬರೆದಿದ್ದಾರೆ.