<p><strong>ಬೆಂಗಳೂರು:</strong> ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಾರಣಾಂತಿಕ ಕೊರೊನಾ ವೈರಸ್ ಸೋಂಕು ಹರಡುವುದು ಹೆಚ್ಚಾಗುತ್ತಲೇ ಇದೆ. ಇದನ್ನುತಡೆಯಲು ನೆರವಾಗುವಂತೆ ಜಿಲ್ಲಾ ಉಸ್ತುವಾರಿಗಾಗಿ ಈವರೆಗೆ ಉಸ್ತುವಾರಿ ಸಚಿವರೇ ಇಲ್ಲದ ಎಲ್ಲ ಜಿಲ್ಲೆಗಳಿಗೆ ಇಂದು ಸಚಿವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.</p>.<p>ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆಂದು ಹೇಳಲಾಗಿದೆ.</p>.<p><strong>ಜಿಲ್ಲಾವಾರು ಉಸ್ತುವಾರಿ ಸಚಿವರ ಪಟ್ಟಿ ಇಲ್ಲಿದೆ</strong></p>.<p>1. ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ - ಬೆಂಗಳೂರು<br />2. ಸಿ.ಎನ್. ಅಶ್ವತ್ಥ್ ನಾರಾಯಣ, ಉಪಮುಖ್ಯಮಂತ್ರಿ - ರಾಮನಗರ ಜಿಲ್ಲೆ<br />3. ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ - ರಾಯಚೂರು<br />4. ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ - ಬಾಗಲಕೋಟೆ (ಕಲಬುರ್ಗಿ ಹೆಚ್ಚುವರಿ ಜಿಲ್ಲೆ)<br />5. ಕೆ.ಎಸ್. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ - ಶಿವಮೊಗ್ಗ<br />6. ಆರ್. ಅಶೋಕ, ಕಂದಾಯ ಸಚಿವರು - ಬೆಂಗಳೂರು ಗ್ರಾಮಾಂತರ<br />7. ಜಗದೀಶ್ ಶೆಟ್ಟರ್, ಬೃಹತ್ ಮತ್ತು ಮದ್ಯಮ ಕೈಗಾರಿಕೆ ಸಚಿವ - ಬೆಳಗಾವಿ (ಧಾರವಾಡ ಹೆಚ್ಚುವರಿ ಜಿಲ್ಲೆ)<br />8. ಬಿ. ಶ್ರೀರಾಮುಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ - ಚಿತ್ರದುರ್ಗ<br />9. ಎಸ್. ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ - ಚಾಮರಾಜನಗರ<br />10. ವಿ. ಸೋಮಣ್ಣ, ವಸತಿ ಸಚಿವ - ಕೊಡಗು<br />11. ಸಿ.ಟಿ. ರವಿ, ಪ್ರವಾಸೋದ್ಯಮ ಸಚಿವ - ಚಿಕ್ಕಮಗಳೂರು<br />12. ಬಸವರಾಜ ಬೊಮ್ಮಾಯಿ, ಗೃಹ ಸಚಿವ - ಹಾವೇರಿ (ಉಡುಪಿ ಹೆಚ್ಚುವರಿ ಜಿಲ್ಲೆ)<br />13. ಕೋಟಾ ಶ್ರೀನಿವಾಸ ಪೂಜಾರಿ, ಮುಜರಾಯಿ ಇಲಾಖೆ - ದಕ್ಷಿಣ ಕನ್ನಡ<br />14. ಜೆ.ಸಿ. ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ - ತುಮಕೂರು(ಹಾಸನ ಹೆಚ್ಚುವರಿ ಜಿಲ್ಲೆ)<br />15. ಚಂದ್ರಕಾಂತಗೌಡ ಚನ್ನಬಸಪ್ಪ ಪಾಟೀಲ, ಗಣಿ ಮತ್ತು ಭೂವಿಜ್ಞಾನ ಸಚಿವ - ಗದಗ<br />16. ಎಚ್. ನಾಗೇಶ್, ಅಬಕಾರಿ ಸಚಿವ - ಕೋಲಾರ<br />17. ಪ್ರಭು ಚವ್ಹಾಣ, ಪಶುಸಂಗೋಪನೆ ಸಚಿವ - ಬೀದರ್ (ಯಾದಗಿರಿ ಹೆಚ್ಚುವರಿ ಜಿಲ್ಲೆ)<br />18. ಶಶಿಕಲಾ ಜೊಲ್ಲೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ - ವಿಜಯಪುರ<br />19. ಶಿವರಾಮ್ ಹೆಬ್ಬಾರ, ಕಾರ್ಮಿಕ ಮತ್ತು ಸಕ್ಕರೆ ಸಚಿವ - ಉತ್ತರ ಕನ್ನಡ<br />20. ಎಸ್.ಟಿ, ಸೋಮಶೇಖರ್, ಸಹಕಾರ ಸಚಿವ - ಮೈಸೂರು<br />21. ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ - ಚಿಕ್ಕಬಳ್ಳಾಪುರ<br />22. ಕೆ.ಸಿ.ನಾರಾಯಣಗೌಡ, ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ - ಮಂಡ್ಯ<br />23. ಆನಂದಸಿಂಗ್, ಅರಣ್ಯ ಸಚಿವ - ಬಳ್ಳಾರಿ<br />24. ಬೈರತಿ ಬಸವರಾಜು, ನಗರಾಭಿವೃದ್ಧಿ ಸಚಿವ - ದಾವಣಗೆರೆ<br />25. ಬಿ.ಸಿ. ಪಾಟೀಲ್, ಕೃಷಿ ಸಚಿವ - ಕೊಪ್ಫಳ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಾರಣಾಂತಿಕ ಕೊರೊನಾ ವೈರಸ್ ಸೋಂಕು ಹರಡುವುದು ಹೆಚ್ಚಾಗುತ್ತಲೇ ಇದೆ. ಇದನ್ನುತಡೆಯಲು ನೆರವಾಗುವಂತೆ ಜಿಲ್ಲಾ ಉಸ್ತುವಾರಿಗಾಗಿ ಈವರೆಗೆ ಉಸ್ತುವಾರಿ ಸಚಿವರೇ ಇಲ್ಲದ ಎಲ್ಲ ಜಿಲ್ಲೆಗಳಿಗೆ ಇಂದು ಸಚಿವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.</p>.<p>ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆಂದು ಹೇಳಲಾಗಿದೆ.</p>.<p><strong>ಜಿಲ್ಲಾವಾರು ಉಸ್ತುವಾರಿ ಸಚಿವರ ಪಟ್ಟಿ ಇಲ್ಲಿದೆ</strong></p>.<p>1. ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ - ಬೆಂಗಳೂರು<br />2. ಸಿ.ಎನ್. ಅಶ್ವತ್ಥ್ ನಾರಾಯಣ, ಉಪಮುಖ್ಯಮಂತ್ರಿ - ರಾಮನಗರ ಜಿಲ್ಲೆ<br />3. ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ - ರಾಯಚೂರು<br />4. ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ - ಬಾಗಲಕೋಟೆ (ಕಲಬುರ್ಗಿ ಹೆಚ್ಚುವರಿ ಜಿಲ್ಲೆ)<br />5. ಕೆ.ಎಸ್. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ - ಶಿವಮೊಗ್ಗ<br />6. ಆರ್. ಅಶೋಕ, ಕಂದಾಯ ಸಚಿವರು - ಬೆಂಗಳೂರು ಗ್ರಾಮಾಂತರ<br />7. ಜಗದೀಶ್ ಶೆಟ್ಟರ್, ಬೃಹತ್ ಮತ್ತು ಮದ್ಯಮ ಕೈಗಾರಿಕೆ ಸಚಿವ - ಬೆಳಗಾವಿ (ಧಾರವಾಡ ಹೆಚ್ಚುವರಿ ಜಿಲ್ಲೆ)<br />8. ಬಿ. ಶ್ರೀರಾಮುಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ - ಚಿತ್ರದುರ್ಗ<br />9. ಎಸ್. ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ - ಚಾಮರಾಜನಗರ<br />10. ವಿ. ಸೋಮಣ್ಣ, ವಸತಿ ಸಚಿವ - ಕೊಡಗು<br />11. ಸಿ.ಟಿ. ರವಿ, ಪ್ರವಾಸೋದ್ಯಮ ಸಚಿವ - ಚಿಕ್ಕಮಗಳೂರು<br />12. ಬಸವರಾಜ ಬೊಮ್ಮಾಯಿ, ಗೃಹ ಸಚಿವ - ಹಾವೇರಿ (ಉಡುಪಿ ಹೆಚ್ಚುವರಿ ಜಿಲ್ಲೆ)<br />13. ಕೋಟಾ ಶ್ರೀನಿವಾಸ ಪೂಜಾರಿ, ಮುಜರಾಯಿ ಇಲಾಖೆ - ದಕ್ಷಿಣ ಕನ್ನಡ<br />14. ಜೆ.ಸಿ. ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ - ತುಮಕೂರು(ಹಾಸನ ಹೆಚ್ಚುವರಿ ಜಿಲ್ಲೆ)<br />15. ಚಂದ್ರಕಾಂತಗೌಡ ಚನ್ನಬಸಪ್ಪ ಪಾಟೀಲ, ಗಣಿ ಮತ್ತು ಭೂವಿಜ್ಞಾನ ಸಚಿವ - ಗದಗ<br />16. ಎಚ್. ನಾಗೇಶ್, ಅಬಕಾರಿ ಸಚಿವ - ಕೋಲಾರ<br />17. ಪ್ರಭು ಚವ್ಹಾಣ, ಪಶುಸಂಗೋಪನೆ ಸಚಿವ - ಬೀದರ್ (ಯಾದಗಿರಿ ಹೆಚ್ಚುವರಿ ಜಿಲ್ಲೆ)<br />18. ಶಶಿಕಲಾ ಜೊಲ್ಲೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ - ವಿಜಯಪುರ<br />19. ಶಿವರಾಮ್ ಹೆಬ್ಬಾರ, ಕಾರ್ಮಿಕ ಮತ್ತು ಸಕ್ಕರೆ ಸಚಿವ - ಉತ್ತರ ಕನ್ನಡ<br />20. ಎಸ್.ಟಿ, ಸೋಮಶೇಖರ್, ಸಹಕಾರ ಸಚಿವ - ಮೈಸೂರು<br />21. ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ - ಚಿಕ್ಕಬಳ್ಳಾಪುರ<br />22. ಕೆ.ಸಿ.ನಾರಾಯಣಗೌಡ, ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ - ಮಂಡ್ಯ<br />23. ಆನಂದಸಿಂಗ್, ಅರಣ್ಯ ಸಚಿವ - ಬಳ್ಳಾರಿ<br />24. ಬೈರತಿ ಬಸವರಾಜು, ನಗರಾಭಿವೃದ್ಧಿ ಸಚಿವ - ದಾವಣಗೆರೆ<br />25. ಬಿ.ಸಿ. ಪಾಟೀಲ್, ಕೃಷಿ ಸಚಿವ - ಕೊಪ್ಫಳ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>