‘ಈ ಮೂರೂ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಫಿ, ರಬ್ಬರ್ ಹಾಗೂ ತೆಂಗು ಬೆಳೆಯಲಾಗುತ್ತದೆ. ಒಂದು ಹೆಕ್ಟೇರ್ಗಿಂತ ಹೆಚ್ಚಿನ ಪ್ರದೇಶದಲ್ಲಿ ಇಂಥ ತೋಟಗಾರಿಕಾ ಬೆಳೆ ಇದ್ದರೆ ಅದನ್ನು ಅರಣ್ಯ ಪ್ರದೇಶ ಎಂದು, ಇದಕ್ಕಿಂತ ಕಡಿಮೆ ಪ್ರದೇಶದಲ್ಲಿ ಇಂಥ ಬೆಳೆ ಇದ್ದರೆ ಅದನ್ನು ಮರಗಳ ದಟ್ಟಣೆಯಿಂದ ಕೂಡಿದ ಪ್ರದೇಶವೆಂದು ಪರಿಗಣಿಸಲಾಗುತ್ತದೆ’ ಎಂದು ಫಾರೆಸ್ಟ್ ಸರ್ವೆ ಆಫ್ ಇಂಡಿಯಾದ
ಮಹಾ ನಿರ್ದೇಶಕ ಸುಭಾಷ್ ಆಶುತೋಷ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.