‘ರೈತರ ಸಮಸ್ಯೆಗಳ ಬಗ್ಗೆ ಹೇಳಿದಾಗ ಮೋದಿ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ.ಅವರ ಆಡಳಿತದಲ್ಲಿ ಹೋಟೆಲ್ನಲ್ಲಿ ದೋಸೆ ತಿನ್ನಲೂ ಶೇ 10ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ರೈತರಿಗೆ ಕೇವಲ ₹ 6 ಸಾವಿರ ರೂಪಾಯಿಯನ್ನು ಮೂರು ಕಂತುಗಳಲ್ಲಿ ಕೊಟ್ಟು, ನಮ್ಮ ಜೇಬಿಗೇ ಕೈ ಹಾಕಿದ್ದಾರೆ. ಮೋದಿ ವಿಮಾನದ ಮೂಲಕ ಡ್ರಮ್ನಲ್ಲಿ ಹಣ ತರುತ್ತಾರೆ. ನನ್ನ ಅಂಗಿ ಹಿಡಿದರೂ ಇದರಲ್ಲಿ ಏನೂ ಇಲ್ಲ’ ಎಂದು ಅವರು ವ್ಯಂಗ್ಯವಾಡಿದರು.