ಕೋವಿಡ್–19 ಭೀತಿ ಹಿನ್ನೆಲೆಯಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸಬಹುದು ಎನ್ನಲಾಗಿತ್ತು. ಆದರೆ, ಅದನ್ನು ಹುಸಿಗೊಳಿಸಿ ಪ್ರವಾಸಿಗರು ಬಂದಿದ್ದರು. ನಗರದ ರೈಲು ನಿಲ್ದಾಣ, ಬಸ್ ನಿಲ್ದಾಣ ಹಾಗೂ ಹಂಪಿಯಲ್ಲಿ ಸರ್ಕಾರಿ ವೈದ್ಯರ ತಂಡು ಬೀಡು ಬಿಟ್ಟಿದ್ದು, ವಿದೇಶಿ ಪ್ರವಾಸಿಗರ ತಪಾಸಣೆ ಮಾಡುತ್ತಿದ್ದಾರೆ.