‘ಕುಟುಂಬ ಆಪ್ತರು’ ಎಂಬ ಕಾರಣಕ್ಕೆ ಟಿ.ಎ. ಶರವಣ, ಕೆ.ವಿ. ನಾರಾಯಣಸ್ವಾಮಿ ಹಾಗೂ ಎಚ್.ಎಂ. ರಮೇಶಗೌಡ ಅವರನ್ನು ಪರಿಷತ್ತಿನ ಸದಸ್ಯರಾಗಿಸುವಲ್ಲಿ ರೇವಣ್ಣ ಯಶಸ್ವಿಯಾಗಿದ್ದರು. ಈಗ ಮತ್ತೊಂದು ಸ್ಥಾನವನ್ನೂ ದಕ್ಕಿಸಿಕೊಂಡು ಪಕ್ಷದಲ್ಲಿ ‘ಪ್ರಾಬಲ್ಯ’ ಮುಂದುವರಿಸಿದ್ದಾರೆ. ಈ ಸ್ಥಾನದತ್ತ ನಿರೀಕ್ಷೆ ಇಟ್ಟುಕೊಂಡಿದ್ದರಮೇಶಬಾಬು, ಎನ್.ಎಚ್. ಕೋನರಡ್ಡಿ ಅವರಿಗೆ ಸ್ಥಾನ ತಪ್ಪುವುದು ಖಚಿತವಾಗಿದೆ ಎಂದೂ ತಿಳಿಸಿವೆ.