ಕರ್ನಾಟಕ ಕಾನೂನು ಸಮಿತಿ ಆಡಳಿತ ಮಂಡಳಿ ಅಧ್ಯಕ್ಷ ಪಿ.ಎಸ್. ಸಾಹುಕಾರ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಸ್.ವಿ. ಗಣಾಚಾರಿ, ಪ್ರಾಂಶುಪಾಲ ಡಾ.ಅನಿಲ ಹವಾಲ್ದಾರ, ಶಿಕ್ಷಕ ಸಂಚಾಲಕ ಸತೀಶ ಅನಿಖಿಂಡಿ, ಅಣಕು ನ್ಯಾಯಾಲಯ ಸಮಿತಿ ಕಾರ್ಯದರ್ಶಿ ಮೇಘಾ ಸೋಮಣ್ಣನವರ, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ರೋಹಿತ ನಾಗೇಶ ಲಾತೂರ ಇದ್ದರು.