ದೆಹಲಿಯಲ್ಲಿ ಚರ್ಚಿಸುವೆ: ‘ಮಹದಾಯಿ ನದಿ ನೀರು ಹಂಚಿಕೆ, ಗಡಿ ವ್ಯಾಜ್ಯ ಸೇರಿದಂತೆ ಅಂತರರಾಜ್ಯ ವಿವಾದಗಳ ಬಗ್ಗೆ ಸಂಬಂಧಿಸಿದ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ದೆಹಲಿಯಲ್ಲಿ ಚರ್ಚಿಸುತ್ತೇನೆ. ಮಹಾರಾಷ್ಟ್ರ ಸರ್ಕಾರದೊಂದಿಗೆ ನೀರು ವಿನಿಮಯ ಕುರಿತು ಸಮಾಲೋಚನೆ ನಡೆಸುತ್ತೇನೆ’ ಎಂದು ಬೆಳಗಾವಿಯಲ್ಲಿ ಅವರು ತಿಳಿಸಿದರು.