‘ಉತ್ತರ ಕರ್ನಾಟಕದವರು ಜೆಡಿಎಸ್ಗೆ ಮತ ನೀಡಿಲ್ಲ ಎಂದು ಮಾತುಮಾತಿಗೆ ಹೇಳುತ್ತೀರಿ. ಆದರೆ, ಹುಬ್ಬಳ್ಳಿಯಲ್ಲಿ ನೀವೇ ಮಾಡಿದ್ದ ಬಾಡಿಗೆ ಮನೆಯಲ್ಲಿ ಏಷ್ಟು ದಿನ ವಾಸವಾಗಿದ್ದೀರಿ? ಉತ್ತರ ಕರ್ನಾಟಕದ ಯಾವೊಂದೂ ಗ್ರಾಮದಲ್ಲಿ ವಾಸ್ತವ್ಯ ಮಾಡಲಿಲ್ಲವೇಕೆ? ನೀವು ನೀಡಿದ ಭರವಸೆಯಂತೆ ರೈತರ ಸಾಲ ಮನ್ನಾ ಮಾಡಲಿಲ್ಲವೇಕೆ? ಎಂದು ಕುಮಾರಸ್ವಾಮಿ ಅವರನ್ನು ಟೀಕಿಸಿದರು.