ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿದಾರರೇ ಬಂದು ಜೀವಂತಿಕೆ ದೃಢೀಕರಣ ಪತ್ರ ಸಲ್ಲಿಸಿ: ಬೆಂಗಳೂರು ವಿವಿ

Last Updated 2 ನವೆಂಬರ್ 2019, 6:38 IST
ಅಕ್ಷರ ಗಾತ್ರ

ಬೆಂಗಳೂರು:ಬೆಂಗಳೂರು ವಿಶ್ವವಿದ್ಯಾಲಯದ ಪಿಂಚಣಿ/ಕುಟುಂಬ ಪಿಂಚಣಿದಾರರು ಜೀವಂತ ಇರುವ ಬಗ್ಗೆ ದೃಢೀಕರಣ ಪತ್ರವನ್ನು 2020ರ ಜನವರಿ 15ರೊಳಗೆ ಎಲ್ಲಾ ವಿವರಗಳೊಂದಿಗೆ ವಿತ್ತಾಧಿಕಾರಿಗಳಿಗೆ ಕಳುಹಿಸಿಕೊಡಲು ಕೋರಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಪಿಂಚಣಿ ವಿಭಾಗಕ್ಕೆ ಪಿಂಚಣಿದಾರರೇ ಬಂದು ಕೂಡ ಸಲ್ಲಿಸಬಹುದು.

ಜೀವಂತ ದೃಢೀಕರಣ ಪತ್ರವನ್ನು ಆಯಾ ಬ್ಯಾಂಕ್ ಶಾಖಾ ಅಧಿಕಾರಿಗಳಿಂದ ಅಥವಾ ವಿಶ್ವವಿದ್ಯಾಲಯದ ಅಧಿಕಾರಿಗಳಿಂದ ದೃಢೀಕರಿಸಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT