‘ಸೇವಾಸಿಂಧುಕರ್ನಾಟಕ (sevasinduKarnataka) ವೆಬ್ಸೈಟಿಗೆ ಇದುವರೆಗೆ ದೆಹಲಿಯಲ್ಲಿರುವ 680 ಕನ್ನಡಿಗರು ನೋಂದಣಿ ಮಾಡಿಕೊಂಡಿದ್ದಾರೆ. ಹರಿಯಾಣ, ನೋಯ್ಡಾ, ಪಂಜಾಬ್, ಚಂಡೀಗಡಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರಲು ದೆಹಲಿಯ ಕರ್ನಾಟಕದ ಭವನದ ಅಧಿಕಾರಿಗಳಿಗೆ ಕೋರಿದ್ದೇನೆ. ಅವರೂ ಬಂದಲ್ಲಿ ಈ ಸಂಖ್ಯೆ ಹೆಚ್ಚಬಹುದು’ ಎಂದು ಅವರು ತಿಳಿಸಿದರು.