‘ನನ್ನನ್ನು ಕತ್ತೆ ಎನ್ನಿ, ಆದರೆ ಹಿಂದೂ ಎನ್ನಬೇಡಿ ಎಂದು ನೆಹರು ಹೇಳಿದ್ದರು. ಸಂಸತ್ತಿನಲ್ಲೂ, ಭಾರತದ ನೆಲದಲ್ಲಿ ಭಗವಾಧ್ಚಜ ಹಾರಿಸಲು ಅವಕಾಶ ಕೊಡಲ್ಲ. ಜಗತ್ತಿನ ಇತರೆ ರಾಷ್ಟ್ರಗಳ ಸಹಾಯ ಪಡೆದು ಹಿಂದೂಗಳನ್ನು ಮೆಟ್ಟಿಹಾಕುವೆ ಎಂದು 1950ರಲ್ಲಿ ಸೊಕ್ಕಿನಿಂದ ಹೇಳಿದ್ದರು. ಇದು 2019. ಜಾತ್ಯತೀತವಾದದ ಹೆಸರಿನಲ್ಲಿ ಆಡಬಾರದ ಆಟವಾಡಿ ಸೊಕ್ಕಿ ಬೀಗಿದ್ದವರ ಧ್ವನಿ ಈಗ ಎಲ್ಲಿದೆ’ ಎಂದು ಪ್ರಶ್ನಿಸಿದರು.