‘ಆಂತರಿಕ ಭಿನ್ನಾಭಿಪ್ರಾಯ ಇದ್ದರೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಇಲ್ಲವೇ ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ ಜೊತೆ ಮಾತುಕತೆ ನಡೆಸಬಹುದು. ಮೊದಲು ವಿಶ್ವನಾಥ್ರಿಂದ ಕ್ರಿಯೆ ಆಗಿದೆ, ಆದಕ್ಕೆ ಪ್ರತಿಕ್ರಿಯೆ ಕಾಂಗ್ರೆಸ್ನವರಿಂದ ಆಗಿದೆ. ಅವರಿಗೆ ಹಾಗೂ ಸಿದ್ದರಾಮಯ್ಯಗೆ ವೈಯಕ್ತಿಕ ಭಿನ್ನಾಭಿಪ್ರಾಯ ಇರಬಹುದು. ಎರಡೂ ಕಡೆಗಳಿಂದ ಆಗಬಾರದು. ನಮ್ಮಲ್ಲೂ ಹೇಳಿಕೆ ನೀಡುವುದು ತಪ್ಪು’ ಎಂದರು.