ಉಳಿದಂತೆ, ಬಾವ ಮೃತಪಟ್ಟ ಕಾರಣಕ್ಕೆ ಸಂತೋಷ್, ಗಂಡ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ ಎಂಬ ಕಾರಣಕ್ಕೆ ಜಯಲಕ್ಷ್ಮಿ ಸೋಮನಹಳ್ಳಿ, ಕಿರು ಅವಧಿಯ ಕೋರ್ಸ್ಗೆ ಹೋಗಿದ್ದ ವಿದ್ಯಾರ್ಥಿಗಳಾದ ರಾಮಕೃಷ್ಣ, ಅನುಷಾ, ಸಾಯಿ ಸ್ಕಂದಾ, ಅನುಪಮಾ, ಲಂಡನ್ಗೆ ಪ್ರವಾಸಕ್ಕೆ ತೆರಳಿ ಸಿಲುಕಿದ್ದ ಅಖಿಲ್ ನಾರಾಯಣ ಮತ್ತಿತರರು ಈ ವಿಮಾನದಲ್ಲಿದ್ದಾರೆ.