ಕಡೂರು ತಾಲ್ಲೂಕಿನ ಗುರುಕೃಪ ಪ್ರೌಢಶಾಲೆಯ ಶಿಕ್ಷಕ ಧರಣೇಂದ್ರಮೂರ್ತಿ, ಬಾಸೂರಿನ ಚನ್ನಕೇಶವ ಪ್ರೌಢಶಾಲೆಯ ಶಿಕ್ಷಕ ಸಿ.ಎಚ್.ಕುಮಾರ್ ಮತ್ತು ತರೀಕೆರೆ ತಾಲ್ಲೂಕಿನ ಅಮೃತೇಶ್ವರ ಪ್ರೌಢಶಾಲೆಯ ಶಿಕ್ಷಕ ಎಂ.ರಂಗಣ್ಣ ಅವರನ್ನು ತಕ್ಷಣದಿಂದಲೇ ಅಮಾನತಿಲ್ಲಿಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ ಅವರು ಶಾಲಾ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದ್ದಾರೆ.