ಬೆಂಗಳೂರು:ನಮ್ಮ ಸರ್ಕಾರ ಮಾಡಿದ್ದ ಸಾಲ ಮನ್ನಾವನ್ನು ಬಿಜೆಪಿ ನಾಯಕರು ಲಾಲಿಪಾಪ್ ಎಂದು ಹೀಯಾಳಿಸಿದ್ದರು. ವರ್ಷಕ್ಕೆ ₹6000 ರೂಪಾಯಿ ಎಂದರೆ ದಿನಕ್ಕೆ ₹17 ಆರ್ಥಿಕ ನೆರವು ಅಷ್ಟೆ. ಇದು ಲಾಲಿಪಾಪ್ ಅಲ್ಲ, ರೈತರಿಗೆ ನೀಡಿದ ಚಾಕೊಲೇಟ್ಎಂದು ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟೀಕಿಸಿದರು.