— Chowkidar Tejaswini AnanthKumar (@Tej_AnanthKumar) April 6, 2019
ನಿಮ್ಮ ಪರಿಸರ ಕಾಳಜಿಗೆ
— Chowkidar Ravi (@RaviPatil69) April 6, 2019
ಅಭಿನಂದನೆಗಳು ಮೇಡಮ್🙏.
ಮೇಡಂ, ನಿಮ್ಮ ಪರಿಸರ ಕಾಳಜಿ ಅದ್ವಿತೀಯ. ಅದಮ್ಯ ಚೇತನ ಆಯೋಜನೆಯ ಕಾರ್ಯಕ್ರಮಗಳಲ್ಲಿ , ನಿಮ್ಮ ನಿವಾಸಗಳಲ್ಲಿ, ಅಷ್ಟೇ ಏಕೆ ನಿಮ್ಮ ಪುತ್ರಿಯ ವಿವಾಹದಲ್ಲಿ ಪ್ಲಾಸ್ಟಿಕ್ ಐಟಂಗಳನ್ನು ಬಳಸದೇ ಮಾತಿಕ್ಕಿಂತ ಕೃತಿ ಲೇಸೆಂದು ತೋರಿಸಿದ್ದಿರಿ. ನಿಮ್ಮ ನೇತೃತ್ವದಲ್ಲಿ ನಡೆಯುತ್ತಿರುವ ಪಾಕಶಾಲೆಯಂತೂ, ಶೂನ್ಯ ತ್ಯಾಜ್ಯ ನಿರ್ವಹಣೆ ಅದ್ಬುತ
— Girish P (@GiriputtaP) April 6, 2019
ಬೇರೆ ಪಕ್ಷದವರನ್ನ ಏಕವಚನದಲ್ಲಿ ಮಾತನಾಡಿಸುವುದು ಬೇಡ . 'ಕುಡಿತಾನಂತೆ' ಬದಲು 'ಕುಡಿತಾರಂತೆ' ಅಂತ ಬರೆಯಬಹುದಿತ್ತು. ಸುಮ್ಮನೆ ಅವರ ವ್ಯಂಗಕ್ಕೆ ಆಸ್ಪದ ಮಾಡಿದಂತಾಗುತ್ತದೆ.
— GP Jayanth (@GPJAYANTH) April 6, 2019
ನಿಕಿಲ್ ಗೆ ಸಹಕರಿಸುತಿರುವುದರಿಂದ ಧನ್ಯವಾದಗಳು ಮಾತೆ
— Hemanth L (@HemanthaShuru) April 6, 2019
— yogeendra (@DoddamaneYogi) April 6, 2019
ಮೇಡಂ, ನಿಮ್ಮ ಪರಿಸರ ಕಾಳಜಿಗೆ ನನ್ನ ಅದಮ್ಯ ನಮನ. ಆದರೆ ನಿಖಿಲ್ ಸ್ಟ್ರಾ ಬಳಸದೆ ಎಳನೀರು ಕುಡಿದದ್ದು, ನಿಮ್ಮ ಕಣ್ಣಿಗೆ ಮೊದಲು ಒಬ್ಬ ವ್ಯಕ್ತಿ ಈ ರೀತಿ ಎಳನೀರು ಕುಡಿಬಹುದು ಅಂತ ಮನವರಿಕೆ ಮಾಡಿಸಿದ್ದೆ ಆದರೆ ಇದು ನಿಮ್ಮ ಅಸಮಾಧಾನ ಹೊರ ಹಾಕುವ ರೀತಿ ಅಂತಾನೆ ನೋಡಬೇಕಾಗುತ್ತೆ. ಏಕೆಂದರೆ, ಎಳನೀರು ಕುಡಿಯುವ ಬಹುತೇಕ ಮಂದಿ ಸ್ಟ್ರಾ ಬಳಸುವುದಿಲ್ಲ.
— Vasanthakumar G Ramu (@ramu_ganga) April 6, 2019
ನಿಮ್ಮ ಪರಿಸರ ಕಾಳಜಿಗೆ ಮೆಚ್ಚುಗೆ ಇದೆ, ಆದರೆ example ಕೊಡುವಾಗ ಬೇರೆಯವರ ಉದಾಹರಣೆ ತೆಗೆದುಕೊಳ್ಳಬಹುದಿತ್ತು, ಬಿಟ್ಟಿ ಪ್ರಚಾರ expect ಮಾಡುವವರಿಗೆ ಪ್ರಚಾರ ಸಿಕ್ಕಿತು. Yash, Darshan ಎಲ್ಲರೂ ಸ್ಟ್ರಾ ಇಲ್ಲದೆ ಎಳನೀರು ಕುಡಿಯುತ್ತಿದ್ದರು.
— Anitha C Poojary (@anitha_poojary) April 6, 2019
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.