ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇವನಹಳ್ಳಿ

ADVERTISEMENT

ಪಿಡಿಒ ಮರು ವರ್ಗಾವಣೆಗೆ ಮುಖಂಡರ ಆಕ್ಷೇಪ

‘ಇಲ್ಲಿನ ಜಾಲಿಗೆ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಆಗಿದ್ದ ಉಷಾ ಅವರು ಪಂಚಾಯಿತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಅವರನ್ನು ಕಾರಹಳ್ಳಿಗೆ ವರ್ಗಾವಣೆ ಮಾಡಲಾಗಿದೆ. ಈಗ ಮತ್ತೆ ಜಾಲಿಗೆ ಪಂಚಾಯಿತಿಗೆ ಮರು ವರ್ಗಾವಣೆ ಮಾಡಲು ಆದೇಶ ಹೊರಡಿಸಲಾಗಿದೆ. ಮರುವರ್ಗಾವಣೆ ವಿರೋಧಿಸಿ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ಪ್ರಜಾ ವಿಮೋಚನಾ ಬಹುಜನ ಸಮಿತಿ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಬಿಜ್ಜವಾರ ನಾಗರಾಜ್ ಎಚ್ಚರಿಸಿದರು.
Last Updated 14 ಡಿಸೆಂಬರ್ 2019, 13:01 IST
ಪಿಡಿಒ ಮರು ವರ್ಗಾವಣೆಗೆ ಮುಖಂಡರ ಆಕ್ಷೇಪ

‘ಆರೋಪಿಗಳ ಎನ್‌ಕೌಂಟರ್ ಸಮರ್ಥನೀಯ’ 

ಪಶುವೈದ್ಯೆಗೆ ಶ್ರದ್ಧಾಂಜಲಿ, ಆರೋಪಿಗಳ ಬಲಿಗೆ ಸಂತಸ ಸೂಚಿಸಿ ಸಿಹಿ ವಿತರಣೆ
Last Updated 7 ಡಿಸೆಂಬರ್ 2019, 13:07 IST
‘ಆರೋಪಿಗಳ ಎನ್‌ಕೌಂಟರ್ ಸಮರ್ಥನೀಯ’ 
ADVERTISEMENT
ADVERTISEMENT
ADVERTISEMENT
ADVERTISEMENT