PV Web Exclusive| 'ಸರ್ ರವೀಂದ್ರ ಜಡೇಜ’ ಶ್ರೇಷ್ಠ ‘ಆಲ್ರೌಂಡರ್‘ ಆಗಿದ್ದು...
2009ರ ಆ ಸಂಜೆ. ಮುಂಬೈನ ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ನಿಂತಿದ್ದ ಆ ಹುಡುಗನ ಮೊಗದಲ್ಲಿ ಹಿಂಜರಿಕೆಯ ಭಾವ ಇತ್ತು. ಅವತ್ತು ಅಲ್ಲಿ ಮುಕ್ತಾಯವಾಗಿದ್ದ ಕರ್ನಾಟಕ ತಂಡದ ಎದುರಿನ ರಣಜಿ ಕ್ವಾರ್ಟರ್ಫೈನಲ್ನಲ್ಲಿ ಜಯಿಸಿದ್ದ ಸೌರಾಷ್ಟ್ರ ತಂಡದ ಆಟಗಾರ ಆ ಹುಡುಗ. ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಸಂತಸದಲ್ಲಿದ್ದ ರವೀಂದ್ರ ಜಡೇಜ. ’ಇಂಗ್ಲಿಷ್ ಬೇಡ, ಹಿಂದಿಯಲ್ಲಿ ಪ್ರಶ್ನೆ ಕೇಳಿ ಪ್ಲೀಸ್‘ ಎಂದು ಮೆಲ್ಲಗೆ ಪತ್ರಕರ್ತರಿಗೆ ಹೇಳಿದ್ದರು. ಅವರೊಂದಿಗೆ ಚೇತೇಶ್ವರ್ ಪೂಜಾರ ಕೂಡ ಇದ್ದರು. ಇಬ್ಬರೂ ಭಾರತ ತಂಡವನ್ನು ಸೇರಿಕೊಳ್ಳಲು ಸಿದ್ಧರಾಗಿದ್ದರು.Last Updated 8 ಡಿಸೆಂಬರ್ 2020, 11:06 IST