ಶನಿವಾರ, 6 ಸೆಪ್ಟೆಂಬರ್ 2025
×
ADVERTISEMENT

Jakkuru

ADVERTISEMENT

ಜಕ್ಕೂರು ಏರೋಡ್ರೋಮ್ ಸ್ಥಳ ಬಳಕೆಗೆ ಚಿಂತನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

CM Siddaramaiah on Jakkur: ಬೆಂಗಳೂರು: ‘ಜಕ್ಕೂರು ಏರೋಡ್ರೋಮ್ ರನ್ ವೇ ವಿಸ್ತರಿಸಲು ಮತ್ತು ಈ ಜಾಗವನ್ನು ಸಂಪೂರ್ಣವಾಗಿ ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಲು ಏನೇನು ಮಾಡಬಹುದೆಂಬ ಬಗ್ಗೆ ಚಿಂತನೆ ನಡೆಯುತ್ತಿದೆ’ ಎಂದು ಹೇಳಿದರು.
Last Updated 3 ಸೆಪ್ಟೆಂಬರ್ 2025, 23:30 IST
ಜಕ್ಕೂರು ಏರೋಡ್ರೋಮ್ ಸ್ಥಳ ಬಳಕೆಗೆ ಚಿಂತನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಜಕ್ಕೂರು: 75 ಎಕರೆ ಖಾಸಗಿಗೆ?

ವೈಮಾನಿಕ ತರಬೇತಿ ಶಾಲೆಯ ₹1,500 ಕೋಟಿ ಮೌಲ್ಯದ ಜಮೀನು l ರಾಜ್ಯಪಾಲರಿಗೆ ದೂರು
Last Updated 16 ಸೆಪ್ಟೆಂಬರ್ 2022, 19:08 IST
ಜಕ್ಕೂರು: 75 ಎಕರೆ ಖಾಸಗಿಗೆ?

ಹೊರ ವಲಯ ಒಳ ಬೇಗುದಿ: ಹದಗೆಟ್ಟ ರಸ್ತೆ, ವಾಹನ ಸಂಚಾರಕ್ಕೆ ಸಂಚಕಾರ

ಜಕ್ಕೂರು– ಚೊಕ್ಕನಹಳ್ಳಿ ಸಂಪರ್ಕವೇ ದುಸ್ತರ
Last Updated 31 ಡಿಸೆಂಬರ್ 2021, 4:39 IST
ಹೊರ ವಲಯ ಒಳ ಬೇಗುದಿ: ಹದಗೆಟ್ಟ ರಸ್ತೆ, ವಾಹನ ಸಂಚಾರಕ್ಕೆ ಸಂಚಕಾರ

ವಿಜ್ಞಾನಕೇಂದ್ರಕ್ಕೆ ನುಗ್ಗಿಬಂದ ಕೆಸರುನೀರು ಮಹಾಮಳೆಯ ಜಲಧಾರೆಗೆ ದಾರಿ ತೋರುವರಾರು?

ಹವಾಮಾನದ ಏರುಪೇರಿನಿಂದಾಗುವ ಅನಾಹುತಗಳ ಬಗ್ಗೆ ವಿಜ್ಞಾನಿಗಳು ಪದೇ ಪದೇ ಹೇಳುತ್ತಿರುವ ಈ ಹೊತ್ತಿನಲ್ಲೇ ಅತಿಮಳೆಯಿಂದಾಗಿ ಬೆಂಗಳೂರಿನ ಪ್ರತಿಷ್ಠಿತ ವೈಜ್ಞಾನಿಕ ಸಂಸ್ಥೆಯೇ ಗಂಭೀರ ನಷ್ಟವನ್ನು ಅನುಭವಿಸಬೇಕಾಗಿ ಬಂದಿದೆ. ಜಕ್ಕೂರಿನಲ್ಲಿರುವ ಜವಾಹರಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ ಆವರಣಕ್ಕೆ (ಜೆಎನ್‌ಸಿಎಎಸ್‌ಆರ್‌) ಅಧಿಕ ಪ್ರಮಾಣದಲ್ಲಿ ಪ್ರವಾಹ ನುಗ್ಗಿದ್ದರಿಂದ ಪ್ರಯೋಗಶಾಲೆಯ ಉಪಕರಣಗಳು, ಸಂರಕ್ಷಿತ ಮಾದರಿಗಳು, ಎಲೆಕ್ಟ್ರಾನಿಕ್‌ ಸಾಧನಗಳು ಮತ್ತು ದತ್ತಾಂಶಗಳು ನೀರುಪಾಲಾಗಿವೆ.
Last Updated 25 ನವೆಂಬರ್ 2021, 20:32 IST
ವಿಜ್ಞಾನಕೇಂದ್ರಕ್ಕೆ ನುಗ್ಗಿಬಂದ ಕೆಸರುನೀರು ಮಹಾಮಳೆಯ ಜಲಧಾರೆಗೆ ದಾರಿ ತೋರುವರಾರು?

ಬೆಂಗಳೂರು | ಮಳೆ ನಿಂತು ಎರಡು ದಿನ ಆದರೂ ಇಳಿದು ಹೋಗಿಲ್ಲ ನೀರು

ಮಳೆ ನಿಂತು ಎರಡು ದಿನಗಳು ಉರುಳಿದ ಬಳಿಕವೂ ಯಲಹಂಕ ಪ್ರದೇಶದ ಕೆಲವೆಡೆ ನೀರು ಸಂಪೂರ್ಣ ಇಳಿದು ಹೋಗಿಲ್ಲ. ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ ಸಮುಚ್ಚಯವೂ ಸೇರಿದಂತೆ ರಾಜಕಾಲುವೆ ಆಸುಪಾಸಿನ ಅನೇಕ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಪ್ರಾಂಗಣಗಳಲ್ಲಿ ಮಂಗಳವಾರವೂ ಒಂದು ಅಡಿಗೂ ಹೆಚ್ಚು ನೀರು ನಿಂತಿತ್ತು.
Last Updated 23 ನವೆಂಬರ್ 2021, 20:51 IST
ಬೆಂಗಳೂರು | ಮಳೆ ನಿಂತು ಎರಡು ದಿನ ಆದರೂ ಇಳಿದು ಹೋಗಿಲ್ಲ ನೀರು

ಮಳೆ: ದಶಕಗಳ ವೈಜ್ಞಾನಿಕ ಸಂಶೋಧನೆ ನೀರುಪಾಲು!

ಜಕ್ಕೂರಿನ ಜೆಎನ್‌ಸಿಎಎಸ್‌ಆರ್‌ ಪ್ರಯೋಗಾಲಯ ಜಲಾವೃತ
Last Updated 23 ನವೆಂಬರ್ 2021, 19:44 IST
ಮಳೆ: ದಶಕಗಳ ವೈಜ್ಞಾನಿಕ ಸಂಶೋಧನೆ ನೀರುಪಾಲು!

ಡಿಸೆಂಬರ್‌ನಲ್ಲಿ ಜಕ್ಕೂರು ವೈಮಾನಿಕ ಶಾಲೆ ಪುನರಾರಂಭಕ್ಕೆ ಸಿದ್ಧತೆ

ಬೆಂಗಳೂರು: ನಾಲ್ಕು ವರ್ಷಗಳಿಂದ ಕೋಮಾವಸ್ಥೆಯಲ್ಲಿದ್ದ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಪರಿಶೀಲನೆ ನಡೆಸಿದ್ದು, ಈ ಕೇಂದ್ರವನ್ನು ಮತ್ತೆ ಆರಂಭಿಸಲು ಶೀಘ್ರದಲ್ಲಿ ಹಸಿರು ನಿಶಾನೆ ನೀಡುವ ನಿರೀಕ್ಷೆಯಿದೆ. ರಾಜ್ಯ ಸರ್ಕಾರದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧೀನದಲ್ಲಿರುವ ಈ ಕೇಂದ್ರದಲ್ಲಿ ₹ 2 ಕೋಟಿ ವೆಚ್ಚದಲ್ಲಿ ರನ್ ವೇ ಕಾಮಗಾರಿ ನಡೆಸಲಾಗಿದೆ. ಮೂರು ದಿನಗಳ ಹಿಂದೆ ಡಿಜಿಸಿಎ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Last Updated 13 ನವೆಂಬರ್ 2021, 18:35 IST
ಡಿಸೆಂಬರ್‌ನಲ್ಲಿ ಜಕ್ಕೂರು ವೈಮಾನಿಕ ಶಾಲೆ ಪುನರಾರಂಭಕ್ಕೆ ಸಿದ್ಧತೆ
ADVERTISEMENT

ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದ ರನ್‍ವೇ ಕಾಮಗಾರಿ ಶೀಘ್ರ ಪೂರ್ಣ: ನಾರಾಯಣ ಗೌಡ

ಕಾಮಗಾರಿಯ ಪ್ರಗತಿ ವೀಕ್ಷಿಸಿದ ಬಳಿಕ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಸಚಿವರು, ‘ಅತಿ ಶೀಘ್ರದಲ್ಲಿ ಸರ್ಕಾರಿ ವೈಮಾನಿಕ ಶಾಲೆ ಆರಂಭಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಉದ್ಘಾಟನೆಗೆ ಆಹ್ವಾನಿಸಲಾಗುವುದು’ ಎಂದರು.
Last Updated 30 ಸೆಪ್ಟೆಂಬರ್ 2021, 12:15 IST
ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದ ರನ್‍ವೇ ಕಾಮಗಾರಿ ಶೀಘ್ರ ಪೂರ್ಣ: ನಾರಾಯಣ ಗೌಡ

‘ಜಕ್ಕೂರಿನಲ್ಲಿ ಹೆಲಿಪೋರ್ಟ್ ನಿರ್ಮಾಣ’

ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ
Last Updated 21 ಜೂನ್ 2021, 22:17 IST
‘ಜಕ್ಕೂರಿನಲ್ಲಿ ಹೆಲಿಪೋರ್ಟ್ ನಿರ್ಮಾಣ’

ಮಾದರಿ ಪಾರಂಪರಿಕ ಗ್ರಾಮಕ್ಕೆ ಚಾಲನೆ

ಜಕ್ಕೂರು ಸಮೀಪದ ಶ್ರೀರಾಮಪುರ ಕ್ರಾಸ್‌ನಲ್ಲಿರುವ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಆವರಣದಲ್ಲಿ ಡಾ.ಟಿ.ಬಿ.ಸೊಲಬಕ್ಕನವರ ಕಲೆ ಮತ್ತು ಕಲ್ಪನೆಯಡಿ ನಿರ್ಮಿಸಿರುವ ಮಾದರಿ ಪಾರಂಪರಿಕ ಗ್ರಾಮದಲ್ಲಿ ಹಳ್ಳಿಯ ಬದುಕು ಅನಾವರಣಗೊಂಡಿದೆ. ಗ್ರಾಮದಲ್ಲಿರುವ ಅಗಸಿ ಬಾಗಿಲು, ಒಕ್ಕಲಿಗರ ಮನೆ, ಹಳ್ಳಿ ವೈದ್ಯೆ, ಕಿರಾಣಿ ಅಂಗಡಿ, ಪಂಚಾಯ್ತಿಕಟ್ಟೆ, ದೇಶಿ ಕುಸ್ತಿ... ಹೀಗೆ ಇನ್ನೂ ಅನೇಕ ಕಲಾಕೃತಿಗಳ ಮಾದರಿಗಳನ್ನು ಒಂದೇ ಸೂರಿನಡಿ ವೀಕ್ಷಿಸಿ, ಕಣ್ತುಂಬಿಕೊಳ್ಳಬಹುದು.
Last Updated 13 ನವೆಂಬರ್ 2020, 21:58 IST
ಮಾದರಿ ಪಾರಂಪರಿಕ ಗ್ರಾಮಕ್ಕೆ ಚಾಲನೆ
ADVERTISEMENT
ADVERTISEMENT
ADVERTISEMENT