ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kollam.

ADVERTISEMENT

ಕ್ಷೇತ್ರ ಮಹಾತ್ಮೆ: ಕೇರಳದ ಕೊಲ್ಲಂ

ಗೋಡಂಬಿ ಉದ್ಯಮಕ್ಕೆ ಹೆಸರುವಾಸಿಯಾಗಿರುವ ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಏರುತ್ತಿದ್ದು, ಎಲ್‌ಡಿಎಫ್‌ ಮತ್ತು ರೆವೆಲ್ಯುಷನರಿ ಸೋಷಿಯಲಿಸ್ಟ್ ಪಕ್ಷದ (ಆರ್‌ಎಸ್‌ಪಿ) ಅಭ್ಯರ್ಥಿಗಳ ನಡುವಣ ನೇರ ಹಣಾಹಣಿಗೆ ವೇದಿಕೆ ಸಿದ್ಧಗೊಂಡಿದೆ.
Last Updated 25 ಮಾರ್ಚ್ 2024, 23:57 IST
ಕ್ಷೇತ್ರ ಮಹಾತ್ಮೆ: ಕೇರಳದ ಕೊಲ್ಲಂ

Photos| ಮೀನುಗಾರರೊಂದಿಗೆ ಸಮುದ್ರಕ್ಕೆ ಜಿಗಿದು, ಈಜಿ ಸಂಭ್ರಮಿಸಿದ ರಾಹುಲ್‌ ಗಾಂಧಿ

Photos| ಮೀನುಗಾರರೊಂದಿಗೆ ಸಮುದ್ರಕ್ಕೆ ಜಿಗಿದು, ಈಜಿ ಸಂಭ್ರಮಿಸಿದ ರಾಹುಲ್‌ ಗಾಂಧಿಕೇರಳದ ಕೊಲ್ಲಂಗೆ ಭೇಟಿ ನೀಡಿದ್ದ ರಾಹುಲ್‌ ಗಾಂಧಿ ಅವರು ಮೀನುಗಾರರೊಂದಿಗೆ ಸಮುದ್ರಕ್ಕೆ ಜಿಗಿದು, ಈಜಿ ಸಂಭ್ರಮಿಸಿದ್ದಾರೆ.ಕೊಲ್ಲಂನಲ್ಲಿ ಒಟ್ಟಾರೆ ಎರಡುವರೆ ತಾಸು ಮೀನುಗಾರರೊಂದಿಗಿದ್ದ ರಾಹುಲ್‌, ಆಳ ಸಮುದ್ರಕ್ಕೆ ತೆರಳಿ ಮೀನುಗಾರಿಕೆ ವೀಕ್ಷಿಸಿದರು. ನಂತರ ಅವರು ನೀಡಿದ ಆಹಾರ ಸೇವಿಸಿದರು. ಇದರ ಮಧ್ಯೆ ಅವರು ಸಮುದ್ರದಲ್ಲಿ ಈಜಿದ್ದಾರೆ.'ಮೀನುಗಾರರೊಂದಿಗೆ ಸಮುದ್ರಕ್ಕೆ ದೋಣಿಯಲ್ಲಿ ತೆರಳಿದ್ದ ವೇಳೆ ರಾಹುಲ್‌ ಸಮುದ್ರಕ್ಕೆ ಜಿಗಿದಿದ್ದಾರೆ. ಸುಮಾರು 10 ನಿಮಿಷಗಳ ಕಾಲ ಮೀನುಗಾರರೊಂದಿಗೆ ಅವರು ಸಮುದ್ರದಲ್ಲಿ ಈಜಿದ್ದಾರೆ. ರಾಹುಲ್‌ ಗಾಂಧಿ ಅವರೊಂದಿಗೆ ದೋಣಿಯಲ್ಲಿದ್ದ ಮೀನುಗಾರರು ಸಮುದ್ರದಲ್ಲಿ ಬೀಸಿದ್ದ ಬಲೆ ಸರಿಪಡಿಸಲೆಂದು ಮೊದಲು ಸಮುದ್ರಕ್ಕೆ ಹಾರಿದರು. ರಾಹುಲ್‌ ಅವರೂ ಮೀನುಗಾರರೊಂದಿಗೆ ಸಮುದ್ರಕ್ಕೆ ಜಿಗಿದರು,' ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ.'ಉತ್ತಮ ಈಜುಗಾರರಾಗಿರುವ ರಾಹುಲ್‌ ನಮಗ್ಯಾರಿಗೂ ತಿಳಿಸದೇ ನೀರಿಗೆ ಜಿಗಿದಿದ್ದು ದಿಗ್ಭ್ರಮೆ ಮೂಡಿಸಿತು. ಅದರೆ, ಅವರು ಸಾವದಾನವಾಗಿಯೇ ಹತ್ತು ನಿಮಿಷಗಳ ಕಾಲ ಈಜಾಡಿ ನಂತರ ದೋಣಿಗೆ ಮರಳಿದರು,' ಎಂದೂ ಪಕ್ಷದ ಮುಖಂಡರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
Last Updated 25 ಫೆಬ್ರುವರಿ 2021, 3:39 IST
Photos| ಮೀನುಗಾರರೊಂದಿಗೆ ಸಮುದ್ರಕ್ಕೆ ಜಿಗಿದು, ಈಜಿ ಸಂಭ್ರಮಿಸಿದ ರಾಹುಲ್‌ ಗಾಂಧಿ
err

ಖರೀದಿಸಿ ತಂದಿದ್ದ ನಾಗರಹಾವಿನಿಂದ ಕಚ್ಚಿಸಿ ಪತ್ನಿಯನ್ನೇ ಕೊಂದ ಪತಿ

ಕೇರಳದ ಕೊಲ್ಲಂ‌ನಲ್ಲಿ ಹಾವಿನಿಂದ ಕಚ್ಚಿಸಿ ಹೆಂಡತಿಯನ್ನು ಕೊಂದಿದ್ದಕ್ಕಾಗಿ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.
Last Updated 26 ಮೇ 2020, 4:51 IST
ಖರೀದಿಸಿ ತಂದಿದ್ದ ನಾಗರಹಾವಿನಿಂದ ಕಚ್ಚಿಸಿ ಪತ್ನಿಯನ್ನೇ ಕೊಂದ ಪತಿ

ಬಾಲಕರ ಉಡುಪಿನಲ್ಲಿ ಬಾಲಕಿಯರು!

ಕಾಮುಕರಿಂದ ರಕ್ಷಣೆಗೆ ಹೊಸ ತಂತ್ರದ ಮೊರೆ
Last Updated 23 ಮಾರ್ಚ್ 2019, 20:23 IST
ಬಾಲಕರ ಉಡುಪಿನಲ್ಲಿ ಬಾಲಕಿಯರು!
ADVERTISEMENT
ADVERTISEMENT
ADVERTISEMENT
ADVERTISEMENT