ಮಠದ ಆಸ್ತಿ ವಿಚಾರ; ಪ್ರಾಮಾಣಿಕರಾಗಿದ್ದೇವೆ: ಗುರುಸಿದ್ಧ ರಾಜ ಯೋಗಿಂದ್ರ ಸ್ವಾಮೀಜಿ
ಮಠದ ಆಸ್ತಿ ವಿಚಾರದಲ್ಲಿ ನಾವಂತೂ ಪ್ರಾಮಾಣಿಕವಾಗಿ ಇದ್ದೇವೆ. ಆದರೂ ಸಮಾಜದಲ್ಲಿ ಕೆಲವರ ಅಪ ಪ್ರಚಾರ ಇರುತ್ತದೆ, ಆ ಬಗ್ಗೆ ಜನರೇ ಸತ್ಯಾ ಸತ್ಯತೆ ಅರಿಯಲಿ ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ಧ ರಾಜ ಯೋಗಿಂದ್ರ ಸ್ವಾಮೀಜಿ ಹೇಳಿದರು.ಜಾಗತಿಕ ಲಿಂಗಾಯತ ಮಹಾಸಭಾದ 'ಚಿಂತನೆ- ಸಂಘಟನೆ' ಗೋಷ್ಠಿಯಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.Last Updated 14 ಮಾರ್ಚ್ 2021, 8:18 IST