ಅವಿಶ್ವಾಸದ ಮೇಲೆ ಚರ್ಚೆ, ಹೊರನಡೆದ 19ಬಿಜೆಡಿ ಸದಸ್ಯರು, ‘ಧರ್ಮಯುದ್ಧ‘ ಎಂದ ಟಿಡಿಪಿ
ಬಿಜು ಜನತಾ ದಳದ(ಬಿಜೆಡಿ)19 ಸದಸ್ಯರು ಸಂಸತ್ ಕಲಾಪದಿಂದಹೊರ ನಡೆದರು. ಟಿಡಿಪಿ ಅವಿಶ್ವಾಸ ನಿರ್ಣಯ ಮಂಡಿಸುತ್ತಿದೆ. ಆಂಧ್ರದ ಜನರು ಮತ್ತು ಕೇಂದ್ರ ನಡುವೆ ‘ಧರ್ಮಯುದ್ಧ’ ನಡೆಯುತ್ತಿದೆ ಎಂದು ಟಿಡಿಪಿ ಸದಸ್ಯರು ಹೇಳಿದರು. ಆಂಧ್ರದ 5 ಕೋಟಿ ಜನರಿಗೆ ಅನ್ಯಾಯವಾಗಿದೆ. ಮೋದಿ ಸರ್ಕಾರ ಕೊಟ್ಟಿದ್ದ ಭರವಸೆಯಲ್ಲಿ ಈಡೇರಿಸಿಲ್ಲ ಎಂದು ಪ್ರತಿಪಾದಿಸಿದರು.Last Updated 20 ಜುಲೈ 2018, 6:55 IST