ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Sambhashane

ADVERTISEMENT

ಗಬ್ಬರ್ ಸಿಂಗನೇ ಜನಪ್ರಿಯ ಪಾತ್ರ ಎಂದು ಒಪ್ಪಿಕೊಂಡುಬಿಡೋಣ!

ಮೊನ್ನೆ, ಒಂದು ಕಾಲೇಜಿನಲ್ಲಿ ಅಹಿಂಸಾತ್ಮಕ ಸಂವಹನವನ್ನು ಕುರಿತಂತೆ ಕಾರ್ಯಗಾರ ನಡೆಸುತ್ತಿದ್ದೆ. ಕಾರ್ಯಗಾರದಲ್ಲಿ ಭಾಗವಹಿಸಿದ್ದ ಯುವಕರಲ್ಲಿ ಮತ್ತೆ ಮತ್ತೆ ಮೇಲೆದ್ದು ಬರುತ್ತಿದ್ದ ಪ್ರಶ್ನೆಯೆಂದರೆ, ‘ಯುದ್ಧ ನಡೆದಿರುವಾಗ ನಿಮ್ಮ ಅಹಿಂಸೆ ಅದು ಹೇಗೆ ಕೆಲಸಕ್ಕೆ ಬರುತ್ತದೆ’ ಎಂಬುದಾಗಿತ್ತು. ಮುಯ್ಯಿಗೆ ಮುಯ್ಯಿ ತೀರಿಸುವುದು ಅನಿವಾರ್ಯ ಎಂಬ ಭಾವನೆ ಹೆಚ್ಚಿನ ಯುವಕರಲ್ಲಿ ನಾಟಿಬಿಟ್ಟಿತ್ತು.
Last Updated 10 ಅಕ್ಟೋಬರ್ 2018, 20:00 IST
fallback

ದೇವರು ಪ್ರತ್ಯಕ್ಷನಾದಾಗ ನಾವಿರಬೇಡವೇ ಅಲ್ಲಿ?

ಗಾಂಧೀಜಿಯನ್ನು ಫ್ಯಾಷನ್ನಿನ ಐಕಾನ್ ಮಾಡಲು ಹೊರಟಿದ್ದಾರೆ ಯುವಜನರು
Last Updated 26 ಸೆಪ್ಟೆಂಬರ್ 2018, 20:06 IST
ದೇವರು ಪ್ರತ್ಯಕ್ಷನಾದಾಗ ನಾವಿರಬೇಡವೇ ಅಲ್ಲಿ?

‘ಉಗ್ರ ಧರ್ಮಾಂಧ ದೈತ್ಯರು ಇರದಿರುತ್ತಿದ್ದರೆ...’

ಉಗ್ರವಾದಕ್ಕೆ ವ್ಯತ್ಯಾಸ ತಿಳಿಯುವುದಿಲ್ಲ. ಶಂಖದಿಂದ ಬಂದರೆ ಮಾತ್ರ ನೀರು ತೀರ್ಥ ಎಂದು ತಿಳಿಯುತ್ತದೆ
Last Updated 29 ಆಗಸ್ಟ್ 2018, 19:34 IST
‘ಉಗ್ರ ಧರ್ಮಾಂಧ ದೈತ್ಯರು ಇರದಿರುತ್ತಿದ್ದರೆ...’
ADVERTISEMENT
ADVERTISEMENT
ADVERTISEMENT
ADVERTISEMENT