ಶುಕ್ರವಾರ, 4 ಜುಲೈ 2025
×
ADVERTISEMENT

Tamarind Growers

ADVERTISEMENT

ತುಮಕೂರು: ಹುಣಸೆ ಬೀಜಕ್ಕೂ ಬೆಲೆ ಬಂತು

ಮಾರುಕಟ್ಟೆಯಲ್ಲಿ ಹುಣಸೆ ಹಣ್ಣಿನ ಧಾರಣೆ ವಾರದಿಂದ ವಾರಕ್ಕೆ ಏರುಗತಿಯಲ್ಲೇ ಸಾಗಿದ್ದು, ಅದರ ಬೀಜಕ್ಕೂ ಶುಕ್ರದೆಸೆ ಆರಂಭವಾಗಿದೆ.
Last Updated 15 ಮಾರ್ಚ್ 2025, 23:30 IST
ತುಮಕೂರು: ಹುಣಸೆ ಬೀಜಕ್ಕೂ ಬೆಲೆ ಬಂತು

ಕೂಡ್ಲಿಗಿ ಹುಣಸೆ ಸುಗ್ಗಿ ಸಂಭ್ರಮ

ವಿಜಯನಗರ ಜಿಲ್ಲೆಯ ಕೂಡ್ಲಿಗೆ ತಾಲ್ಲೂಕಿನಲ್ಲಿ 20 ಸಾವಿರಕ್ಕೂ ಹೆಚ್ಚು ಹುಣಸೆಮರಗಳಿವೆ. ಇದರಿಂದಾಗಿ ಬೇಸಿಗೆಯಲ್ಲಿನ ಹುಣಸೆ ಸುಗ್ಗಿ ರೈತರು, ಗುತ್ತಿಗೆದಾರರು, ಕೂಲಿಕಾರ್ಮಿಕರು, ವ್ಯಾಪಾರಿಗಳಿಗೆ ಸಂಭ್ರಮ ತಂದುಕೊಡುತ್ತದೆ. ಒಂದಿಡೀ ತಾಲ್ಲೂಕು ರೊಕ್ಕ ಎಣಿಸುತ್ತಾ ಕೊಡುಕೊಳ್ಳುತ್ತಾ ಖುಷಿಪಡುತ್ತದೆ.
Last Updated 1 ಮಾರ್ಚ್ 2025, 23:30 IST
ಕೂಡ್ಲಿಗಿ ಹುಣಸೆ ಸುಗ್ಗಿ ಸಂಭ್ರಮ

ಕೃಷಿ ಮೇಳ: ಹುಣಸೆ ಬೀಜ ಬೇರ್ಪಡಿಸಲು ಯಂತ್ರ

ಬೆಂಗಳೂರು: ಹುಣಸೆ ಹಣ್ಣಿನ ಬೀಜವನ್ನು ಸಲೀಸಾಗಿ ಬೇರ್ಪಡಿಸುವ ಯಂತ್ರವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೊಯ್ಲಿನೋತ್ತರ ಎಂಜಿನಿಯರಿಂಗ್ ವಿಭಾಗ ಆವಿಷ್ಕರಿಸಿದ್ದು, ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಸಿಪ್ಪೆ ತೆಗೆದು ಹಣ್ಣು ಬೇರ್ಪಡಿಸುವ ಯಂತ್ರವನ್ನು ಈಗಾಗಲೇ ಆವಿಷ್ಕರಿಸಲಾಗಿತ್ತು. ಆದರೆ, ಬೀಜ ಬೇರ್ಪಡಿಸುವ ಯಂತ್ರವಿರಲಿಲ್ಲ. ಆಂಧ್ರಪ್ರದೇಶದಲ್ಲಿ ಖಾಸಗಿ ಕಂಪನಿ ತಯಾರಿಸಿದ್ದ ಯಂತ್ರ ಯಶಸ್ಸು ಕಂಡಿರಲಿಲ್ಲ. ಇದೀಗ ಕೃಷಿ ವಿ.ವಿ ಎಂಜಿನಿಯರ್‌ಗಳು ಆವಿಷ್ಕರಿಸಿರುವ ಯಂತ್ರ ಶೇ 90ರಷ್ಟು ಕಾರ್ಯಕ್ಷಮತೆ ಹೊಂದಿದೆ.
Last Updated 12 ನವೆಂಬರ್ 2021, 20:34 IST
ಕೃಷಿ ಮೇಳ: ಹುಣಸೆ ಬೀಜ ಬೇರ್ಪಡಿಸಲು ಯಂತ್ರ

ಮಾರುಕಟ್ಟೆಯಲ್ಲಿ ಹುಣಸೆಹಣ್ಣು ಬೆಲೆ ಭಾರೀ ಕುಸಿತ

ಕ್ವಿಂಟಾಲ್‌ ಹುಣಸೆಗೆ ಮಾರುಕಟ್ಟೆಯಲ್ಲಿ ದಿಢೀರ್‌ ₹ 9 ಸಾವಿರಗಷ್ಟು ಕುಸಿತವಾಗಿದೆ. ಹೀಗಾಗಿ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.
Last Updated 21 ಮೇ 2019, 6:32 IST
ಮಾರುಕಟ್ಟೆಯಲ್ಲಿ ಹುಣಸೆಹಣ್ಣು ಬೆಲೆ ಭಾರೀ ಕುಸಿತ
ADVERTISEMENT
ADVERTISEMENT
ADVERTISEMENT
ADVERTISEMENT