ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕೂಡ್ಲಿಗಿ ಹುಣಸೆ ಸುಗ್ಗಿ ಸಂಭ್ರಮ

ಶೇಖರಯ್ಯ ಟಿ.ಎಚ್.ಎಂ. ಗೆದ್ದಲಗಟ್ಟೆ
Published : 1 ಮಾರ್ಚ್ 2025, 23:30 IST
Last Updated : 1 ಮಾರ್ಚ್ 2025, 23:30 IST
ಫಾಲೋ ಮಾಡಿ
Comments
ವಿಜಯನಗರ ಜಿಲ್ಲೆಯ ಕೂಡ್ಲಿಗೆ ತಾಲ್ಲೂಕಿನಲ್ಲಿ 20 ಸಾವಿರಕ್ಕೂ ಹೆಚ್ಚು ಹುಣಸೆಮರಗಳಿವೆ. ಇದರಿಂದಾಗಿ ಬೇಸಿಗೆಯಲ್ಲಿನ ಹುಣಸೆ ಸುಗ್ಗಿ ರೈತರು, ಗುತ್ತಿಗೆದಾರರು, ಕೂಲಿಕಾರ್ಮಿಕರು, ವ್ಯಾಪಾರಿಗಳಿಗೆ ಸಂಭ್ರಮ ತಂದುಕೊಡುತ್ತದೆ. ಒಂದಿಡೀ ತಾಲ್ಲೂಕು ರೊಕ್ಕ ಎಣಿಸುತ್ತಾ ಕೊಡುಕೊಳ್ಳುತ್ತಾ ಖುಷಿಪಡುತ್ತದೆ.
ಹೀಗೆ ಮರ ಹತ್ತಿ ಹುಣಸೆ ಬಡಿಯುವುದು ಸುಲಭವೇನಿಲ್ಲ...
ಹೀಗೆ ಮರ ಹತ್ತಿ ಹುಣಸೆ ಬಡಿಯುವುದು ಸುಲಭವೇನಿಲ್ಲ...
ಹುಣಸೆಹಣ್ಣು ಬಿಡಿಸುತ್ತಿರುವ ಮಹಿಳೆಯರು 
ಹುಣಸೆಹಣ್ಣು ಬಿಡಿಸುತ್ತಿರುವ ಮಹಿಳೆಯರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT