ಶನಿವಾರ, 5 ಜುಲೈ 2025
×
ADVERTISEMENT

thermal plant

ADVERTISEMENT

ಬೆಂಗಳೂರು ಮೂಲದ ನವೋದ್ಯಮದಿಂದ ಉಷ್ಣಶಕ್ತಿ ಸಂಗ್ರಹಕ್ಕೆ ಹೊಸ ವ್ಯವಸ್ಥೆ

ಬೆಂಗಳೂರು ಮೂಲದ ಡೀಪ್‌ ಟೆಕ್‌ ನವೋದ್ಯಮವೊಂದು ಉಷ್ಣಶಕ್ತಿಯ ಸಂಗ್ರಹಕ್ಕೆ ಹೊಸ ವ್ಯವಸ್ಥೆಯೊಂದನ್ನು ರೂಪಿಸಿದೆ. ಇದು ನವೀಕರಿಸಬಹುದಾದ ಇಂಧನವನ್ನು ಕೈಗಾರಿಕೆಯಲ್ಲಿ ಬಳಸಲು ಸಿದ್ಧವಿರುವ ಬಗೆಯಲ್ಲಿ ಇದೆ.
Last Updated 5 ಮಾರ್ಚ್ 2025, 15:02 IST
ಬೆಂಗಳೂರು ಮೂಲದ ನವೋದ್ಯಮದಿಂದ ಉಷ್ಣಶಕ್ತಿ ಸಂಗ್ರಹಕ್ಕೆ ಹೊಸ ವ್ಯವಸ್ಥೆ

ಭಾರತದಿಂದ ಜಲವಿದ್ಯುತ್‌ ಸ್ಥಾವರ ಅಭಿವೃದ್ಧಿ: ನೇಪಾಳದಿಂದ ಅನುಮೋದನೆ

ಕಠ್ಮಂಡು: ಭಾರತ ಸರ್ಕಾರ ಸ್ವಾಮ್ಯದ ಸಟ್ಲುಜ್ ಜಲ್ ವಿದ್ಯುತ್‌ ನಿಗಮ್‌ (ಎಸ್‌ಜೆವಿಎನ್‌) ಸಂಸ್ಥೆಯು ನೇಪಾಳದಲ್ಲಿ ತನ್ನ ಎರಡನೇ ಜಲವಿದ್ಯುತ್ ಸ್ಥಾವರ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲು ಅಲ್ಲಿಯ ಸರ್ಕಾರ ಭಾನುವಾರ ನಿರ್ಧರಿಸಿದೆ.
Last Updated 29 ಮೇ 2023, 13:40 IST
fallback

ಚೆರ್ನೋಬಿಲ್ ಅಣು ಸ್ಥಾವರ: ವಿದ್ಯುತ್‌ ಮಾರ್ಗಗಳ ದುರಸ್ತಿ ಶುರು – ಉಕ್ರೇನ್ ಮಾಹಿತಿ

ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆಗೆ ಉಕ್ರೇನ್ ಮಾಹಿತಿ
Last Updated 12 ಮಾರ್ಚ್ 2022, 13:27 IST
ಚೆರ್ನೋಬಿಲ್ ಅಣು ಸ್ಥಾವರ: ವಿದ್ಯುತ್‌ ಮಾರ್ಗಗಳ ದುರಸ್ತಿ ಶುರು – ಉಕ್ರೇನ್ ಮಾಹಿತಿ

ಒಳನೋಟ: ಕೂಡಗಿ ಉಷ್ಣ ವಿದ್ಯುತ್ ಸ್ಥಾವರ- ಹಾರುಬೂದಿ ವಿಲೇವಾರಿ ಆದರೂ ತಪ್ಪದ ಗೋಳು

ಕೂಡಗಿಯಲ್ಲಿರುವ ನ್ಯಾಷನಲ್‌ ಥರ್ಮಲ್‌ ಪವರ್‌ ಕಾರ್ಪೋರೇಶನ್‌ನ (ಎನ್‌ಟಿಪಿಸಿ) ಉಷ್ಣ ವಿದ್ಯುತ್ ಸ್ಥಾವರದಲ್ಲಿ ಕಡಿಮೆ ನೀರು ಮತ್ತು ಕಲ್ಲಿದ್ದಲು ಬಳಸಿ ಸಾಮಾನ್ಯ ಶಾಖೋತ್ಪನ್ನ ಘಟಕಗಳಿಗಿಂತ ಶೇ 5ಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಹೊಸ ತಂತ್ರಜ್ಞಾನ ಅಳವಡಿಕೆಯಿಂದ ಹಾರುಬೂದಿ ಗಾಳಿಗೆ ಸೇರುವ ಪ್ರಮಾಣ ಕಡಿಮೆ. ಪೇಸ್ಟ್ ಮಾದರಿಯಲ್ಲಿ ಹಾರುಬೂದಿ ಹೊರಬರುವ ವ್ಯವಸ್ಥೆಯಿದ್ದು, ಇದನ್ನು ಸಿಮೆಂಟ್, ಇಟ್ಟಿಗೆ ಮತ್ತು ರಸ್ತೆ ನಿರ್ಮಾಣ ಸಂಸ್ಥೆಗಳಿಗೆ ನೀಡಲಾಗುತ್ತಿದೆ.
Last Updated 17 ಏಪ್ರಿಲ್ 2021, 21:46 IST
ಒಳನೋಟ: ಕೂಡಗಿ ಉಷ್ಣ ವಿದ್ಯುತ್ ಸ್ಥಾವರ- ಹಾರುಬೂದಿ ವಿಲೇವಾರಿ ಆದರೂ ತಪ್ಪದ ಗೋಳು

ಒಳನೋಟ: ಯುಪಿಸಿಎಲ್‌ - ಪರಿಸರ, ಆರೋಗ್ಯದ ಮೇಲೆ ದುಷ್ಪರಿಣಾಮ

₹74.93 ಕೋಟಿ ದಂಡ ವಸೂಲಿಗೆ ಎನ್‌ಜಿಟಿ ತಜ್ಞರ ಸಮಿತಿ ವರದಿ
Last Updated 17 ಏಪ್ರಿಲ್ 2021, 21:45 IST
ಒಳನೋಟ: ಯುಪಿಸಿಎಲ್‌ - ಪರಿಸರ, ಆರೋಗ್ಯದ ಮೇಲೆ ದುಷ್ಪರಿಣಾಮ

ಒಳನೋಟ: ಬಿಟಿಪಿಎಸ್‌; ಹೊಸ ತಂತ್ರಜ್ಞಾನ ಅಳವಡಿಕೆ ಇಲ್ಲ

ತಾಲ್ಲೂಕಿನ ಕುಡಿತಿನಿಯಲ್ಲಿರುವ ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರದಲ್ಲಿ ಕಲ್ಲಿದ್ದಲನ್ನು ಸುಟ್ಟಾಗ ಬರುವ ಹೊಗೆಯಲ್ಲಿರುವ ಮಾರಕ ಸಲ್ಫರ್‌ ಅನ್ನು ತೆಗೆಯುವ ತಂತ್ರಜ್ಞಾನ Flue gas desulfurization ಘಟಕವನ್ನು ಇನ್ನೂ ಅಳವಡಿಸಿಲ್ಲ. ಈ ಘಟಕವನ್ನು ಅಳವಡಿಸಿದರೆ ಪರಿಸರ ಮತ್ತು ಜೀವಸಂಕುಲದ ಆರೋಗ್ಯದ ಮೇಲೆ ಬೀರಬಹುದಾದ ದುಷ್ಪರಿಣಾಮ ಕಡಿಮೆಯಾಗುತ್ತದೆ ಎಂಬ ಪ್ರತಿಪಾದನೆ ಇದೆ.
Last Updated 17 ಏಪ್ರಿಲ್ 2021, 21:16 IST
ಒಳನೋಟ: ಬಿಟಿಪಿಎಸ್‌; ಹೊಸ ತಂತ್ರಜ್ಞಾನ ಅಳವಡಿಕೆ ಇಲ್ಲ

ಒಳನೋಟ: ಉಷ್ಣ ಸ್ಥಾವರ ಯುಗಾಂತ್ಯಕ್ಕೆ ಪ್ರವರ

ಜಲಮೂಲದ ವಿದ್ಯುತ್‌ಗೆ ಪರ್ಯಾಯವೆಂದೇ ನಿರೂಪಿಸಿ, ರಾಜ್ಯ ಮಾತ್ರವಲ್ಲದೇ ದೇಶದೆಲ್ಲೆಡೆ ದೊಡ್ಡ ಹಂಗಾಮಿನಂತೆ ಆರಂಭಗೊಂಡಿದ್ದ ಉಷ್ಣ ವಿದ್ಯುತ್‌ ಉತ್ಪಾದನೆಯ ‘ಯುಗಾಂತ್ಯ’ ಆರಂಭವಾಗಿದೆ. ಪರ್ಯಾಯ ಇಂಧನ ಮೂಲಗಳಾದ ಸೌರ ಮತ್ತು ಪವನ ವಿದ್ಯುತ್‌ ಉತ್ಪಾದನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಿರುವ ಕಾರಣ ದೇಶದ ಎಲ್ಲೆಡೆ ಉಷ್ಣ ವಿದ್ಯುತ್ ಸ್ಥಾವರಗಳ ಬಾಗಿಲು ಕ್ರಮೇಣ ಮುಚ್ಚಲಿವೆ.
Last Updated 17 ಏಪ್ರಿಲ್ 2021, 21:11 IST
ಒಳನೋಟ: ಉಷ್ಣ ಸ್ಥಾವರ ಯುಗಾಂತ್ಯಕ್ಕೆ ಪ್ರವರ
ADVERTISEMENT

ಉಷ್ಣ ಸ್ಥಾವರಕ್ಕೆ ಕಲ್ಲಿದ್ದಲು ಅಭಾವ

ಉಷ್ಣ ಸ್ಥಾವರಗಳಲ್ಲಿ ಕಲ್ಲಿದ್ದಲು ಅಭಾವ
Last Updated 13 ಅಕ್ಟೋಬರ್ 2018, 20:15 IST
ಉಷ್ಣ ಸ್ಥಾವರಕ್ಕೆ ಕಲ್ಲಿದ್ದಲು ಅಭಾವ
ADVERTISEMENT
ADVERTISEMENT
ADVERTISEMENT