ಭಾನುವಾರ, 18 ಜನವರಿ 2026
×
ADVERTISEMENT

Westernghats

ADVERTISEMENT

ಒಳನೋಟ: ಪಶ್ಚಿಮಘಟ್ಟಕ್ಕೆ ಅಭಿವೃದ್ಧಿಯ ಕುತ್ತು

ಯೋಜನೆಗಳ ಹೆಸರಿನಲ್ಲಿ ಪ್ರಾಕೃತಿಕ ಸಂಪತ್ತು ನಾಶ, ಆರಂಭವಾದ ಆಂದೋಲನ
Last Updated 10 ಜನವರಿ 2026, 23:30 IST
ಒಳನೋಟ: ಪಶ್ಚಿಮಘಟ್ಟಕ್ಕೆ ಅಭಿವೃದ್ಧಿಯ ಕುತ್ತು

ಗಾಡ್ಗೀಳ್‌ ಬೆಳಕಿಗೆ ತಂದ ಅಘನಾಶಿನಿ ಅಳಿವೆಗೆ ಜಾಗತಿಕ ರಾಮ್ಸಾರ್‌ ಮಾನ್ಯತೆ

Madhav Gadgil: ಮಾಧವ ಗಾಡ್ಗೀಳ್‌ ವೃತ್ತಿಜೀವನದಲ್ಲಿ ಕರ್ನಾಟಕದ ಭೂಪ್ರದೇಶವನ್ನು ಸುತ್ತಿದಷ್ಟು ಸಾದ್ಯಂತವಾಗಿ ಬೇರೆ ಭೌಗೋಳಿಕ ಪ್ರಾಂತಗಳನ್ನು ಸುತ್ತಿರಲಿಲ್ಲ. ಉತ್ತರ ಕನ್ನಡದ ಶಿರಸಿ, ಕುಮಟಾಗಳಲ್ಲಿ ಅವರ ಗ್ರಾಮ ವಾಸ್ತವ್ಯದ ವೈಖರಿ...
Last Updated 8 ಜನವರಿ 2026, 7:45 IST
ಗಾಡ್ಗೀಳ್‌ ಬೆಳಕಿಗೆ ತಂದ ಅಘನಾಶಿನಿ ಅಳಿವೆಗೆ ಜಾಗತಿಕ ರಾಮ್ಸಾರ್‌ ಮಾನ್ಯತೆ

ಸಂಗತ: ಘಟ್ಟಕ್ಕೆ ಅಪಾಯಕಾರಿ ಯೋಜನೆ ಬೇಕೆ?

ಶರಾವತಿ ನದಿ ಹರಿವು ಬಳಸಿಕೊಂಡು ವಿದ್ಯುತ್‌ ಉತ್ಪಾದಿಸುವ ಯೋಜನೆ ಪಶ್ಚಿಮ ಘಟ್ಟದ ನಿಬಿಡ ಅರಣ್ಯ ಹಾಗೂ ಜೀವವೈವಿಧ್ಯಕ್ಕೆ ಹಾನಿ ಉಂಟುಮಾಡುತ್ತದೆ.
Last Updated 22 ಡಿಸೆಂಬರ್ 2025, 22:30 IST
ಸಂಗತ: ಘಟ್ಟಕ್ಕೆ ಅಪಾಯಕಾರಿ ಯೋಜನೆ ಬೇಕೆ?

ಸ್ಥಳೀಯರ ಒಡನಾಟ ಅರಿಯದೆ ಪಶ್ಚಿಮಘಟ್ಟ ಉಳಿಯದು: ಕಲ್ಕುಳಿ ವಿಠಲ್‌ ಹೆಗ್ಡೆ

ವಿಚಾರಗೋಷ್ಠಿಯಲ್ಲಿ ಪರಿಸರವಾದಿ ಕಲ್ಕುಳಿ ವಿಠಲ್‌ ಹೆಗ್ಡೆ ಅಭಿಮತ
Last Updated 25 ಆಗಸ್ಟ್ 2024, 15:11 IST
ಸ್ಥಳೀಯರ ಒಡನಾಟ ಅರಿಯದೆ ಪಶ್ಚಿಮಘಟ್ಟ ಉಳಿಯದು: ಕಲ್ಕುಳಿ ವಿಠಲ್‌ ಹೆಗ್ಡೆ

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ- ರಾಜ್ಯಗಳ ತಕರಾರಿಗೆ ಕೇಂದ್ರದ ಅಸಹಾಯಕತೆ

‘ಕರ್ನಾಟಕ, ಕೇರಳ, ಗೋವಾ, ತಮಿಳುನಾಡು, ಗುಜರಾತ್‌, ಮಹಾರಾಷ್ಟ್ರ ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಪ್ರದೇಶದ 56,825 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಕೇಂದ್ರ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡಿದೆ. ಆದರೆ, ರಾಜ್ಯ ಸರ್ಕಾರಗಳ ತಕರಾರಿನಿಂದಾಗಿ ಕರಡು ಅಧಿಸೂಚನೆ ಅಂತಿಮಗೊಳಿಸಲು ಸಾಧ್ಯ ವಾಗಿಲ್ಲ’ ಎಂದು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಅಸಹಾಯಕತೆ ವ್ಯಕ್ತಪಡಿಸಿದೆ.
Last Updated 18 ಅಕ್ಟೋಬರ್ 2022, 5:57 IST
ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ- ರಾಜ್ಯಗಳ ತಕರಾರಿಗೆ ಕೇಂದ್ರದ ಅಸಹಾಯಕತೆ

‘ಪಶ್ಚಿಮಘಟ್ಟಗಳಲ್ಲಿ ಸೂಕ್ಷ್ಮಪ್ರದೇಶಗಳನ್ನು ಘೋಷಣೆ ಅನುಕೂಲಕರ’

‘ಯುನೈಟೆಡ್‌ ಕನ್ಸರ್ವೇಷನ್‌ ಮೂವ್‌ಮೆಂಟ್‌’ ಪ್ರತಿಪಾದನೆ
Last Updated 21 ಆಗಸ್ಟ್ 2022, 19:31 IST
fallback

ಅನುಭವ ಮಂಟಪ | ಪಶ್ಚಿಮ ಘಟ್ಟದ ರಕ್ಷಣೆಗೆ ಪರ್ಯಾಯಗಳೇನು?

ದೂಳು ಹಿಡಿದಿರುವ ಹಲವು ವರದಿಗಳು
Last Updated 10 ಆಗಸ್ಟ್ 2022, 22:00 IST
ಅನುಭವ ಮಂಟಪ | ಪಶ್ಚಿಮ ಘಟ್ಟದ ರಕ್ಷಣೆಗೆ ಪರ್ಯಾಯಗಳೇನು?
ADVERTISEMENT

ಅನುಭವ ಮಂಟಪ | ಹಸಿರು ಹೊದ್ದ ಕೋಸ್ಟರೀಕ- ಮರ ಬೆಳೆಸಿದರೆ ಭತ್ಯೆ

ಪಶ್ಚಿಮ ಘಟ್ಟದ ಕೆಲವು ಭಾಗಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವುದಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆಯು ತೀವ್ರ ಚರ್ಚೆಗೆ ಒಳಗಾಗಿದೆ. ಈ ಕರಡನ್ನು ತಿರಸ್ಕರಿಸುವುದಾಗಿ ಕರ್ನಾಟಕ ಸರ್ಕಾರ ಹೇಳಿದೆ. ಆದರೆ ಪರಿಸರ ರಕ್ಷಣೆಗೆ ಸರ್ಕಾರದ ಬಳಿ ಸ್ಪಷ್ಟವಾದ ನೀತಿ ಇದ್ದಂತಿಲ್ಲ. ಮಧ್ಯ ಅಮೆರಿಕದ ಪುಟ್ಟ ದೇಶ ಕೋಸ್ಟರೀಕವು ಇದ್ದ ಕಾಡನ್ನೆಲ್ಲ ಕಳೆದುಕೊಂಡಿತು. ಆದರೆ, ಪ್ರಮಾದವನ್ನು ಅರಿತುಕೊಂಡ ಸರ್ಕಾರ ಪರಿಣಾಮಕಾರಿ ನೀತಿ ಮೂಲಕ ದೇಶದ ಶೇ 55 ಭಾಗವನ್ನು ಹಸಿರಾಗಿಸಿಕೊಂಡಿದೆ. ಕೋಸ್ಟರೀಕದ ಈ ಯಶೋಗಾಥೆಯನ್ನು ಜಗತ್ತಿನ ಅತ್ಯುತ್ತಮ ಮಾದರಿ ಎಂದು ಹೇಳಲಾಗುತ್ತಿದೆ
Last Updated 9 ಆಗಸ್ಟ್ 2022, 21:45 IST
ಅನುಭವ ಮಂಟಪ | ಹಸಿರು ಹೊದ್ದ ಕೋಸ್ಟರೀಕ- ಮರ ಬೆಳೆಸಿದರೆ ಭತ್ಯೆ

ಅನುಭವ ಮಂಟಪ | ಬೆಟ್ಟದ ಜೀವಗಳ ಧ್ಯಾನ ಮತ್ತು ಪರಿಸರವಾದ

ಜೀವ, ಜೀವನ - ಜೀವ ವೈವಿಧ್ಯ, ಕೃಷಿ ವೈವಿಧ್ಯ ಎಲ್ಲವೂ ಉಳಿಯಬೇಕು. ಇವೆಲ್ಲವುಗಳ ಕೇಂದ್ರ ಮನುಷ್ಯ ಎನ್ನುವುದನ್ನು ಅರಿಯಬೇಕು. ರೆಸಾರ್ಟ್‌ನಲ್ಲಿ ಉಳಿದು ಮುಂಜಾನೆಗೊಂದು ಫೋಟೊ, ಸಂಜೆಗೊಂದು ಸೆಲ್ಫಿ ತೆಗೆದುಕೊಂಡ ಸುಖದಂತೆ ಪಶ್ಚಿಮ ಘಟ್ಟದ ನೆಲವಾಸಿಗಳು ಬಾಳುತ್ತಿಲ್ಲ.
Last Updated 8 ಆಗಸ್ಟ್ 2022, 23:15 IST
ಅನುಭವ ಮಂಟಪ | ಬೆಟ್ಟದ ಜೀವಗಳ ಧ್ಯಾನ ಮತ್ತು ಪರಿಸರವಾದ

ಅನುಭವ ಮಂಟಪ | ಸಹ್ಯಾದ್ರಿಯ ಸಂರಕ್ಷಣೆ- ಅಗತ್ಯವಷ್ಟೇ ಅಲ್ಲ, ಅವಕಾಶವೂ ಹೌದು

ಕಾಡು-ಗೋಮಾಳ, ನದಿ-ಕೆರೆಗಳನ್ನು ರಕ್ಷಿಕೊಳ್ಳುವುದರಲ್ಲೇ ತಮ್ಮ ಬದುಕಿನ ಸುರಕ್ಷತೆ ಅಡಗಿದೆ ಎಂಬುದನ್ನು ಪಶ್ಚಿಮ ಘಟ್ಟದ ಜನರು ಅರಿತಿದ್ದಾರೆ. ಆದರೆ, ಸರ್ಕಾರ ಮಾತ್ರ ಜನಸಾಮಾನ್ಯರ ಈ ಒತ್ತಾಸೆಗೆ ಕಿವಿಗೊಡುತ್ತಿಲ್ಲ. ಏಕೆಂದರೆ, ಕೆಲವೇ ಕೆಲವು ವ್ಯಕ್ತಿಗಳು ತಮ್ಮ ಅಭಿಪ್ರಾಯವನ್ನು ಜನರ ಮೇಲೆ ಹೇರಿ, ಸೂಕ್ತ ಸಂರಕ್ಷಣಾ ನೀತಿ ರೂಪಿಸಲು ಸರ್ಕಾರಕ್ಕೆ ಅವಕಾಶವನ್ನೇ ನೀಡುತ್ತಿಲ್ಲ. ಬಹಳ ದುರ್ದೈವದ ಸಂಗತಿಯಿದು
Last Updated 7 ಆಗಸ್ಟ್ 2022, 23:00 IST
ಅನುಭವ ಮಂಟಪ | ಸಹ್ಯಾದ್ರಿಯ ಸಂರಕ್ಷಣೆ- ಅಗತ್ಯವಷ್ಟೇ ಅಲ್ಲ, ಅವಕಾಶವೂ ಹೌದು
ADVERTISEMENT
ADVERTISEMENT
ADVERTISEMENT