‘ಪಾವತಿ ವ್ಯವಸ್ಥೆಯು ಒಂದು ವರದಾನವಾಗಿದ್ದು, ಅದರಲ್ಲೂ ಗ್ರಾಮೀಣ ಜನರ ಜೀವನ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ವಾಟ್ಸ್ಆ್ಯಪ್ ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಎನ್ಸಿಪಿಐ ಹಾಗೂ ಆರ್ಬಿಐ ಜೊತೆ ಒಬ್ಬ ಅದ್ಭುತ ಸಹಭಾಗಿದಾರನಾಗಲು ಬಯಸುತ್ತದೆ’ ಎಂದು ಮಹಾತ್ಮಾ ಹೇಳಿದ್ದಾರೆ.