ಶುಕ್ರವಾರ, 30 ಜನವರಿ 2026
×
ADVERTISEMENT

ಟ್ರೆಂಡಿಂಗ್

ADVERTISEMENT

OTTಯಲ್ಲಿ ಧುರಂಧರ್ ಬಿಡುಗಡೆ: ಯಾವಾಗ, ಎಲ್ಲಿ ವೀಕ್ಷಿಸಬಹುದು?

Ranveer Singh Dhurandhar: 2025ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಬಾಲಿವುಡ್‌ ಸಿನಿಮಾ, ರಣವೀರ್‌ ಸಿಂಗ್‌ಗೆ ಯಶಸ್ಸು ಕೊಟ್ಟ ಧುರಂಧರ್ ಸಿನಿಮಾ ಒಟಿಟಿಯಲ್ಲಿ ತೆರೆಕಾಣುತ್ತಿದೆ. ವರದಿಗಳ ಪ್ರಕಾರ ಜನವರಿ 30ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.
Last Updated 30 ಜನವರಿ 2026, 4:38 IST
OTTಯಲ್ಲಿ ಧುರಂಧರ್ ಬಿಡುಗಡೆ: ಯಾವಾಗ, ಎಲ್ಲಿ ವೀಕ್ಷಿಸಬಹುದು?

ಚಿನಕುರುಳಿ ಕಾರ್ಟೂನು: ಗುರುವಾರ, 29 ಜನವರಿ 2026

Cartoon Feature: ಚಿನಕುರುಳಿ ಕಾರ್ಟೂನು ಪ್ರಮುಖ ಸಾಮಾಜಿಕ ಮತ್ತು ರಾಜಕೀಯ ಸಂಗತಿಗಳನ್ನು ಹಾಸ್ಯಮಯವಾಗಿ ಪ್ರತಿಬಿಂಬಿಸುವ ದಿನನಿತ್ಯದ ರೇಖಾಚಿತ್ರವಾಗಿದೆ.
Last Updated 29 ಜನವರಿ 2026, 0:05 IST
ಚಿನಕುರುಳಿ ಕಾರ್ಟೂನು: ಗುರುವಾರ, 29 ಜನವರಿ 2026

ಗುಂಡಣ್ಣ; ಬುಧವಾರ 29, 2026

ಗುಂಡಣ್ಣ..
Last Updated 29 ಜನವರಿ 2026, 5:12 IST
ಗುಂಡಣ್ಣ; ಬುಧವಾರ 29, 2026

ಕೆ.ಜಿ.ಗೆ ₹4 ಲಕ್ಷದ ಗಡಿ ದಾಟಿದ ಬೆಳ್ಳಿ: ಚಿನ್ನದ ಬೆಲೆಯೂ ದಾಖಲೆಯ ಮಟ್ಟಕ್ಕೆ

Silver Rate Hike: ನವದೆಹಲಿ (ಪಿಟಿಐ): ಬೆಳ್ಳಿಯ ಬೆಲೆಯು ಗುರುವಾರದ ವಹಿವಾಟಿನಲ್ಲಿ ಕೆ.ಜಿ.ಗೆ ₹4 ಲಕ್ಷದ ಗಡಿಯನ್ನು ದಾಟಿದೆ. ಚಿನ್ನದ ಬೆಲೆಯು 10 ಗ್ರಾಂಗಳಿಗೆ ₹1.83 ಲಕ್ಷ ಆಗಿದೆ. ಬೆಳ್ಳಿಯ ಬೆಲೆಯು ಸತತ ನಾಲ್ಕನೆಯ ದಿನವೂ ಏರಿಕೆ ಕಂಡಿದೆ.
Last Updated 29 ಜನವರಿ 2026, 15:46 IST
ಕೆ.ಜಿ.ಗೆ ₹4 ಲಕ್ಷದ ಗಡಿ ದಾಟಿದ ಬೆಳ್ಳಿ: ಚಿನ್ನದ ಬೆಲೆಯೂ ದಾಖಲೆಯ ಮಟ್ಟಕ್ಕೆ

ಚುರುಮುರಿ: ಪೊಲಿಟಿಷಿಯನ್‌ ಪೆಂಗ್ವಿನ್!

Politics Satire: ‘ಜೇನಿನ ಗೂಡು ನಾವೆಲ್ಲ, ಬೇರೆಯಾದರೆ ಜೇನಿಲ್ಲ...’ ರಾಗವಾಗಿ ಹಾಡುತ್ತಾ ಹೊರಟಿತ್ತು ಪೆಂಗ್ವಿನ್‌ಗಳ ಹಿಂಡು. ಎಲ್ಲವೂ ದಕ್ಷಿಣದ ಪೆಂಗ್ವಿನ್‌ಗಳು. ರಾಜಕಾರಣವೇ ವಂಶವೃತ್ತಿ.
Last Updated 29 ಜನವರಿ 2026, 0:37 IST
ಚುರುಮುರಿ: ಪೊಲಿಟಿಷಿಯನ್‌ ಪೆಂಗ್ವಿನ್!

ನಿರ್ಮಲಾರ ‘ಬಜೆಟ್‌ ಸೀರೆ’ಯ ವೈಶಿಷ್ಟ್ಯ: ಈ ಬಾರಿ ಎಲ್ಲಿಯ ಸೀರೆ ಉಡಲಿದ್ದಾರೆ?

Budget Day Sarees: ಈ ವರ್ಷ ಫೆಬ್ರುವರಿ 1ರಂದು ಕೇಂದ್ರ ಬಜೆಟ್‌ ಮಂಡನೆಯಾಗಲಿದೆ. ಫೆ.1 ರಜಾದಿನವಾದ ಭಾನುವಾರವಾದರೂ ಈ ಬಾರಿ ಬಜೆಟ್‌ ಮಂಡನೆಯಾಗುತ್ತಿದೆ.
Last Updated 29 ಜನವರಿ 2026, 7:00 IST
ನಿರ್ಮಲಾರ ‘ಬಜೆಟ್‌ ಸೀರೆ’ಯ ವೈಶಿಷ್ಟ್ಯ: ಈ ಬಾರಿ ಎಲ್ಲಿಯ ಸೀರೆ ಉಡಲಿದ್ದಾರೆ?

ದರ್ಶನ್‌ ನೋಡಲು ಕಾನ್‌ಸ್ಟೆಬಲ್‌ಗೆ ಅವಕಾಶ: ವಾರ್ಡನ್‌ ಎತ್ತಂಗಡಿ

Darshan Thoogudeepa: ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಟಿವಿ ತಪ್ಪಿಸಿ ನಟ ದರ್ಶನ್ ಅವರನ್ನು ನೋಡಲು ಅವಕಾಶ ಮಾಡಿದ್ದ ವಾರ್ಡನ್ ಪ್ರಭುಶಂಕರ್ ಚೌಹಾಣ್ ಅವರನ್ನು ಚಾಮರಾಜನಗರ ಜೈಲಿಗೆ ವರ್ಗಾಯಿಸಿ ತನಿಖೆಗೆ ಆದೇಶಿಸಲಾಗಿದೆ.
Last Updated 29 ಜನವರಿ 2026, 0:27 IST
ದರ್ಶನ್‌ ನೋಡಲು ಕಾನ್‌ಸ್ಟೆಬಲ್‌ಗೆ ಅವಕಾಶ: ವಾರ್ಡನ್‌ ಎತ್ತಂಗಡಿ
ADVERTISEMENT

GAGAN ವ್ಯವಸ್ಥೆ ಹೊಂದಿಲ್ಲದಿರುವುದೇ ಪವಾರ್ ಇದ್ದ ವಿಮಾನ ಪತನಕ್ಕೆ ಕಾರಣವಾಯಿತೆ?

GAGAN Safety System: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ದುರ್ಮರಣಕ್ಕೆ ಕಾರಣವಾದ ವಿಮಾನವು ಕೇವಲ 28 ದಿನಗಳ ಅಂತರದಲ್ಲಿ ಉಪಗ್ರಹ ಆಧಾರಿತ ಸುರಕ್ಷತಾ ವ್ಯವಸ್ಥೆಯನ್ನು ತಪ್ಪಿಸಿಕೊಂಡಿತೇ? ಹೀಗೊಂದು ಚರ್ಚೆ ಈಗ ನಡೆಯುತ್ತಿದೆ.
Last Updated 29 ಜನವರಿ 2026, 8:54 IST
GAGAN ವ್ಯವಸ್ಥೆ ಹೊಂದಿಲ್ಲದಿರುವುದೇ ಪವಾರ್ ಇದ್ದ ವಿಮಾನ ಪತನಕ್ಕೆ ಕಾರಣವಾಯಿತೆ?

ರಾಯಭಾರಿಗಳ ಕುಟುಂಬ ವಾಪಸ್‌ | ಭಾರತದ ನಿರ್ಧಾರಕ್ಕೆ ಯಾವ ಕಾರಣವೂ ಇಲ್ಲ: ಬಾಂಗ್ಲಾ

Diplomatic Tension: ಬಾಂಗ್ಲಾದೇಶದಿಂದ ರಾಯಭಾರಿಗಳ ಕುಟುಂಬಸ್ಥರನ್ನು ಭಾರತ ವಾಪಸ್ ಕರೆಸಿಕೊಳ್ಳುತ್ತಿರುವುದಕ್ಕೆ ಯಾವುದೇ ಭದ್ರತಾ ಕಾರಣಗಳಿಲ್ಲ ಎಂದು ಬಾಂಗ್ಲಾ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಮೊಹಮ್ಮದ್‌ ತೋಹಿದ್‌ ಹುಸೈನ್‌ ಹೇಳಿದ್ದಾರೆ.
Last Updated 28 ಜನವರಿ 2026, 16:17 IST
ರಾಯಭಾರಿಗಳ ಕುಟುಂಬ ವಾಪಸ್‌ | ಭಾರತದ ನಿರ್ಧಾರಕ್ಕೆ ಯಾವ ಕಾರಣವೂ ಇಲ್ಲ: ಬಾಂಗ್ಲಾ

ಸಂಘಪ್ಪ vs ಗಾಂಧಿ ಜಾಹೀರಾತು: ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ವಾಗ್ದಾಳಿ

ವಿಬಿ–ಜಿ ರಾಮ್‌ ಜಿ ವಿರೋಧಿಸಿ ಪತ್ರಿಕೆಗಳಲ್ಲಿ ನೀಡಿರುವ ಜಾಹೀರಾತು ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.
Last Updated 29 ಜನವರಿ 2026, 14:12 IST
ಸಂಘಪ್ಪ vs ಗಾಂಧಿ  ಜಾಹೀರಾತು: ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ವಾಗ್ದಾಳಿ
ADVERTISEMENT
ADVERTISEMENT
ADVERTISEMENT