ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಗುಂಡಣ್ಣ: ಸೋಮವಾರ, 22 ಡಿಸೆಂಬರ್ 2025

ಗುಂಡಣ್ಣ: 22 ಡಿಸೆಂಬರ್ 2025
Last Updated 22 ಡಿಸೆಂಬರ್ 2025, 2:26 IST
ಗುಂಡಣ್ಣ: ಸೋಮವಾರ, 22 ಡಿಸೆಂಬರ್ 2025

ಚಿನಕುರುಳಿ: ಸೋಮವಾರ, 22 ಡಿಸೆಂಬರ್ 2025

Cartoon: ಚಿನಕುರುಳಿ ಎಂಬ ಶೀರ್ಷಿಕೆಯಲ್ಲಿ 2025 ಡಿಸೆಂಬರ್ 22 ಸೋಮವಾರದ ಕಾರ್ಟೂನ್ ಚಿತ್ರ ಪ್ರಕಟಿಸಲಾಗಿದೆ. ಪ್ರಜಾಪ್ರವಾಹ ಮತ್ತು ಪ್ರಸ್ತುತ ರಾಜಕೀಯ ಪರಿಸ್ಥಿತಿಗೆ ಚಿಮ್ಮಿಸುವ ವ್ಯಂಗ್ಯಚಿತ್ರ.
Last Updated 21 ಡಿಸೆಂಬರ್ 2025, 23:30 IST
ಚಿನಕುರುಳಿ: ಸೋಮವಾರ, 22 ಡಿಸೆಂಬರ್ 2025

ಚುರುಮುರಿ: ಕುರ್ಚಿ ಸಮೀಕರಣ

Political Satire Karnataka: ‘ಏನೇ ಅನ್ನು... ನಮ್‌ ಕಮಲಕ್ಕನ ಮನಿ ವ್ಯವಹಾರನೇ ಛಂದ’ ಬೆಕ್ಕಣ್ಣ ಭಲೇ ಅಭಿಮಾನದಿಂದ ನುಡಿಯಿತು. ಪ್ರಧಾನಿ ಕುರ್ಚಿ ಗದ್ಲನೇ ಇಲ್ಲ, ಎಲ್ಲ ಕುರ್ಚಿಗಳೂ ಸ್ಪಷ್ಟವಾಗಿವೆ ಎಂಬ ಮಾತುಗಳ ಮೂಲಕ ಕೇಂದ್ರ ಮತ್ತು ರಾಜ್ಯ ರಾಜಕೀಯದ ಕುರ್ಚಿ ಹೋರಾಟವನ್ನು ವ್ಯಂಗ್ಯವಾಗಿ
Last Updated 21 ಡಿಸೆಂಬರ್ 2025, 23:30 IST
ಚುರುಮುರಿ: ಕುರ್ಚಿ ಸಮೀಕರಣ

ದಿನ ಭವಿಷ್ಯ: ಈ ರಾಶಿಯವರಿಗೆ ಷೇರು ವ್ಯವಹಾರಗಳಲ್ಲಿ ಉತ್ತಮ ಲಾಭ

Stock Market Horoscope:ಉದ್ಯೋಗದಲ್ಲಿ ಸ್ಥಳ ಬದಲಾವಣೆ ಬೇಕಿದ್ದರೆ, ಹೇಳಿಕೊಳ್ಳಲು ಹಿಂಜರಿಕೆ ಬೇಡ. ರಾಜಕೀಯ ಸೇರ್ಪಡೆಗೆ ಆಹ್ವಾನ ಬರಲಿದೆ. ಆದರೆ ದೂರ ಉಳಿಯುವುದು ಕ್ಷೇಮಕರ.
Last Updated 21 ಡಿಸೆಂಬರ್ 2025, 23:30 IST
ದಿನ ಭವಿಷ್ಯ: ಈ ರಾಶಿಯವರಿಗೆ ಷೇರು ವ್ಯವಹಾರಗಳಲ್ಲಿ ಉತ್ತಮ ಲಾಭ

ಅರಾವಳಿ ಪರ್ವತ ಶ್ರೇಣಿಗೆ ಸಂಕಟ: ಕೇಂದ್ರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

Aravalli hills: ‘ಅರಾವಳಿ ಶ್ರೇಣಿ ವ್ಯಾಪ್ತಿಯಲ್ಲಿ 100 ಮೀಟರ್‌ಗಿಂತ ಕಡಿಮೆ ಎತ್ತರದಲ್ಲಿರುವ ಬೆಟ್ಟಗಳಲ್ಲಿ ಗಣಿಗಾರಿಕೆಗೆ ಯಾವುದೇ ಆಕ್ಷೇಪವಿರುವುದಿಲ್ಲ’ ಎಂಬ ಕೇಂದ್ರ ಸರ್ಕಾರದ ವ್ಯಾಖ್ಯಾನಕ್ಕೆ ಸುಪ್ರೀಂ ಕೋರ್ಟ್‌ ಅನುಮೋದನೆ ನೀಡಿದೆ.
Last Updated 22 ಡಿಸೆಂಬರ್ 2025, 15:52 IST
ಅರಾವಳಿ ಪರ್ವತ ಶ್ರೇಣಿಗೆ ಸಂಕಟ: ಕೇಂದ್ರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮಹಾರಾಷ್ಟ್ರ ಸ್ಥಳೀಯ ಚುನಾವಣೆಯಲ್ಲಿ ಮಹಾಯುತಿಗೆ ಜಯ: ಆಯೋಗವನ್ನು ದೂರಿದ ವಿಪಕ್ಷಗಳು

Opposition Blame: ಮಹಾರಾಷ್ಟ್ರದ ಸ್ಥಳೀಯ ಚುನಾವಣೆಯಲ್ಲಿ ಪರಾಭವಗೊಂಡ ಕಾಂಗ್ರೆಸ್‌ ಮತ್ತು ಶಿವಸೇನಾ (ಉದ್ಧವ್‌ ಬಣ) ಆಯೋಗವು ಮಹಾಯುತಿಗೆ ಜಯ ತಂದುಕೊಟ್ಟಿದೆ ಎಂದು ಆರೋಪಿಸಿದ್ದು, ಹಣದ ಬಂಡವಾಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
Last Updated 21 ಡಿಸೆಂಬರ್ 2025, 16:15 IST
ಮಹಾರಾಷ್ಟ್ರ ಸ್ಥಳೀಯ ಚುನಾವಣೆಯಲ್ಲಿ ಮಹಾಯುತಿಗೆ ಜಯ: ಆಯೋಗವನ್ನು ದೂರಿದ ವಿಪಕ್ಷಗಳು

ಕರ್ನಾಟಕ ಗಡಗಡ | ಯಾವ ಜಿಲ್ಲೆಯಲ್ಲಿ ಎಷ್ಟು ಚಳಿ: ಇಲ್ಲಿದೆ ಮಾಹಿತಿ

Karnataka Temperature Update: ರಾಜ್ಯದಲ್ಲಿ ಶೀತ ಗಾಳಿ ಹಾಗೂ ಮೋಡ ಕವಿದ ವಾತಾವರಣದಿಂದ ತಾಪಮಾನ ಕುಸಿತವಾಗಿ ಚಳಿ ಹೆಚ್ಚಾಗುತ್ತಿದೆ. ಇಂದು (ಸೋಮವಾರ) ರಾಜ್ಯದ ವಿವಿಧೆಡೆ ಶೀತ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
Last Updated 22 ಡಿಸೆಂಬರ್ 2025, 4:37 IST
ಕರ್ನಾಟಕ ಗಡಗಡ | ಯಾವ ಜಿಲ್ಲೆಯಲ್ಲಿ ಎಷ್ಟು ಚಳಿ: ಇಲ್ಲಿದೆ ಮಾಹಿತಿ
ADVERTISEMENT

ಚಿನಕುರುಳಿ: ಭಾನುವಾರ, 21 ಡಿಸೆಂಬರ್ 2025

ಚಿನಕುರುಳಿ: ಭಾನುವಾರ, 21 ಡಿಸೆಂಬರ್ 2025
Last Updated 20 ಡಿಸೆಂಬರ್ 2025, 23:30 IST
ಚಿನಕುರುಳಿ: ಭಾನುವಾರ, 21 ಡಿಸೆಂಬರ್ 2025

ಅಂದೇ ನಿವೃತ್ತಿ ನಿರ್ಧಾರ ಮಾಡಿದ್ದೆ: ಕಠಿಣ ದಿನಗಳನ್ನು ನೆನೆದ ರೋಹಿತ್ ಶರ್ಮಾ

Rohit Sharma Interview: 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ನಂತರ, ರೋಹಿತ್ ಶರ್ಮಾ ನಿವೃತ್ತಿಯ ಬಗ್ಗೆ ಯೋಚಿಸಿದ್ದೇನು? ಅವರು ತಮ್ಮ ಕಠಿಣ ಸಮಯ ಮತ್ತು ವಿಶ್ವಕಪ್ ಸೋಲಿನಿಂದ ಹೊರಬರುವ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
Last Updated 22 ಡಿಸೆಂಬರ್ 2025, 6:16 IST
ಅಂದೇ ನಿವೃತ್ತಿ ನಿರ್ಧಾರ ಮಾಡಿದ್ದೆ: ಕಠಿಣ ದಿನಗಳನ್ನು ನೆನೆದ ರೋಹಿತ್ ಶರ್ಮಾ

ನಾವು ತಿನ್ನುವ ಪ್ರತಿ ತುತ್ತಿಗೂ ಬೇಕು ಹುಲಿರಾಯನ ಕೃಪಾಕಟಾಕ್ಷ!

Project Tiger: 'ಹುಲಿಯಿದ್ದರೆ ಕಾಡು, ಕಾಡಿದ್ದರೆ ನಾಡು' ಎಂಬ ಮಾತಿದೆ. ರಾಷ್ಟ್ರ ಪ್ರಾಣಿಯಾಗಿರುವ ಹುಲಿ ಪರಭಕ್ಷಕ ಎಂಬುದಷ್ಟೇ ಅಲ್ಲ. ಪರಿಸರ ವ್ಯವಸ್ಥೆಯ ಪಾಲಕನೂ ಹೌದು.
Last Updated 22 ಡಿಸೆಂಬರ್ 2025, 1:30 IST
ನಾವು ತಿನ್ನುವ ಪ್ರತಿ ತುತ್ತಿಗೂ ಬೇಕು ಹುಲಿರಾಯನ ಕೃಪಾಕಟಾಕ್ಷ!
ADVERTISEMENT
ADVERTISEMENT
ADVERTISEMENT