ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನು: ಭಾನುವಾರ, 14 ಸೆಪ್ಟೆಂಬರ್ 2025

Cartoon: ಚಿನಕುರುಳಿ ಕಾರ್ಟೂನು: ಭಾನುವಾರ, 14 ಸೆಪ್ಟೆಂಬರ್ 2025
Last Updated 14 ಸೆಪ್ಟೆಂಬರ್ 2025, 0:12 IST
ಚಿನಕುರುಳಿ ಕಾರ್ಟೂನು: ಭಾನುವಾರ, 14 ಸೆಪ್ಟೆಂಬರ್ 2025

ಯಂತ್ರದಿಂದ ಭತ್ತ ನಾಟಿ; ಮಹಿಳೆಯರಿಗೂ ಸಾಧ್ಯ: ಮಂಡ್ಯ CEO ನಂದಿನಿ ಪ್ರಾತ್ಯಕ್ಷಿಕೆ

Mandya ZP CEO ಯಾಂತ್ರೀಕೃತ ವಿಧಾನದ ಮೂಲಕ ಭತ್ತದ ನಾಟಿಯನ್ನು ಮಹಿಳೆಯರು ಕೂಡ ಮಾಡಲು ಸಾಧ್ಯ ಎಂದು ಸಂದೇಶ ಸಾರುವ ನಿಟ್ಟಿನಲ್ಲಿ ಮಂಡ್ಯ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ಸ್ವತಃ ಭತ್ತ ನಾಟಿ ಮಾಡಿದರು.
Last Updated 13 ಸೆಪ್ಟೆಂಬರ್ 2025, 8:02 IST
ಯಂತ್ರದಿಂದ ಭತ್ತ ನಾಟಿ; ಮಹಿಳೆಯರಿಗೂ ಸಾಧ್ಯ: ಮಂಡ್ಯ CEO ನಂದಿನಿ ಪ್ರಾತ್ಯಕ್ಷಿಕೆ

PHOTOS | ಪತ್ನಿ, ಮಕ್ಕಳೊಂದಿಗೆ ರಿಯಲ್‌ ಸ್ಟಾರ್‌ ಉಪೇಂದ್ರ ಮೋಜುಮಸ್ತಿ

ನಟ ಉಪೇಂದ್ರ ತಮ್ಮ ಕುಟುಂಬದೊಂದಿಗೆ ಇತ್ತೀಚೆಗೆ ದುಬೈಗೆ ತೆರಳಿದ್ದಾರೆ. ಪ್ರಿಯಾಂಕಾ ಉಪೇಂದ್ರ, ಮಗ ಆಯುಷ್‌ ಹಾಗೂ ಮಗಳು ಐಶ್ವರ್ಯಾ ಫೋಟೊಗಳಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 13 ಸೆಪ್ಟೆಂಬರ್ 2025, 6:42 IST
PHOTOS | ಪತ್ನಿ, ಮಕ್ಕಳೊಂದಿಗೆ ರಿಯಲ್‌ ಸ್ಟಾರ್‌ ಉಪೇಂದ್ರ ಮೋಜುಮಸ್ತಿ
err

ನನ್ನ ಜೀವಕ್ಕೆ ಅರ್ಥ ಕೊಟ್ಟಿದ್ದು ರೋಷನ್ : ವೇದಿಕೆ ಮೇಲೆ ಅನುಶ್ರೀ ಭಾವುಕ

TV Anchor Anushree: ಜೀ ಕನ್ನಡ ವಾಹಿನಿಯ ಮಹಾಸಂಗಮ ಕಾರ್ಯಕ್ರಮದಲ್ಲಿ ನಿರೂಪಕಿ ಅನುಶ್ರೀ ಭಾವುಕರಾಗಿ ಮಾತನಾಡಿ, ತನ್ನ ಜೀವನಕ್ಕೆ ಅರ್ಥ ನೀಡಿದವರು ಪತಿ ರೋಷನ್ ಎಂದು ವೇದಿಕೆಯಲ್ಲಿ ಹೇಳಿದ ದೃಶ್ಯ ವೈರಲ್ ಆಗಿದೆ.
Last Updated 12 ಸೆಪ್ಟೆಂಬರ್ 2025, 9:13 IST
ನನ್ನ ಜೀವಕ್ಕೆ ಅರ್ಥ ಕೊಟ್ಟಿದ್ದು ರೋಷನ್ : ವೇದಿಕೆ ಮೇಲೆ ಅನುಶ್ರೀ ಭಾವುಕ

ವಾರ ಭವಿಷ್ಯ | ಸೆ.14 ರಿಂದ 20ರವರೆಗೆ: ಕೆಲವರಿಗೆ ದೂರ ಪ್ರಯಾಣದ ಯೋಗ...

Weekly Astrology: ಸೆಪ್ಟೆಂಬರ್ 14ರಿಂದ 20ರವರೆಗೆ ವಾರ ಭವಿಷ್ಯದಲ್ಲಿ ಕೆಲವರಿಗೆ ದೂರ ಪ್ರಯಾಣದ ಅವಕಾಶ, ಕೆಲವರಿಗೆ ಹೊಸ ಉದ್ಯೋಗ ಹಾಗೂ ಆರ್ಥಿಕ ಲಾಭದ ಯೋಗವಿದೆ ಎಂದು ಜ್ಯೋತಿಷ್ಯ ಫಲ ತಿಳಿಸುತ್ತದೆ.
Last Updated 13 ಸೆಪ್ಟೆಂಬರ್ 2025, 23:18 IST
ವಾರ ಭವಿಷ್ಯ | ಸೆ.14 ರಿಂದ 20ರವರೆಗೆ: ಕೆಲವರಿಗೆ ದೂರ ಪ್ರಯಾಣದ ಯೋಗ...

ಗಣೇಶ ವಿಸರ್ಜನೆ ವೇಳೆ ಮೃತಪಟ್ಟವರಿಗೆ ಪರಿಹಾರ ನೀಡಲು ಮೀನಮೇಷ: ಶೋಭಾ ಕಿಡಿ

RCB Compensation Politics: 'ಆರ್‌ಸಿಬಿ ವಿಜಯೋತ್ಸವದಲ್ಲಿ ಮೃತರಿಗೆ ತಕ್ಷಣ ಪರಿಹಾರ ನೀಡಲಾಗುತ್ತದೆ. ಆದರೆ ಹಾಸನದಲ್ಲಿ ಗಣಪತಿ ವಿಸರ್ಜನೆ ವೇಳೆ ಮೃತರಿಗೆ ಹೆಚ್ಚು ಪರಿಹಾರ ನೀಡಲು ಸರ್ಕಾರ ಮೀನಾಮೇಷ ಮಾಡುತ್ತಿದೆ' ಎಂದು ಶೋಭಾ ಟೀಕೆ.
Last Updated 14 ಸೆಪ್ಟೆಂಬರ್ 2025, 8:52 IST
ಗಣೇಶ ವಿಸರ್ಜನೆ ವೇಳೆ ಮೃತಪಟ್ಟವರಿಗೆ ಪರಿಹಾರ ನೀಡಲು ಮೀನಮೇಷ: ಶೋಭಾ ಕಿಡಿ

ಮನೆ ಖರೀದಿದಾರರನ್ನು ಉಳಿಸಿ: ಸುಪ್ರೀಂ ಕೋರ್ಟ್‌

ಅರ್ಥಕ್ಕೆ ನಿಂತ ಮನೆ ನಿರ್ಮಾಣ ಕಾಮಗಾರಿಗಳಿಂದ ಮಧ್ಯಮ ವರ್ಗದ ಜನರಿಗೆ ತೊಂದರೆ
Last Updated 13 ಸೆಪ್ಟೆಂಬರ್ 2025, 16:14 IST
ಮನೆ ಖರೀದಿದಾರರನ್ನು ಉಳಿಸಿ: ಸುಪ್ರೀಂ ಕೋರ್ಟ್‌
ADVERTISEMENT

ಬೆಂಗಳೂರು ರಸ್ತೆಗಳ ದುಸ್ಥಿತಿ ಬಗ್ಗೆ ಬಾಲಕಿಯರ ವಿಡಿಯೊ: ಡಿಕೆಶಿ ಮೇಲೆ BJP ಕಿಡಿ

Bengaluru Road Condition: ಶಾಲಾ ಬಾಲಕಿಯರು ಬಸ್‌ನಲ್ಲಿ ಕೂತು ರಸ್ತೆ ಗುಂಡಿ, ಟ್ರಾಫಿಕ್ ಸಮಸ್ಯೆ ಬಗ್ಗೆ ವಿಡಿಯೊ ಮಾಡಿ ಗಮನ ಸೆಳೆದಿದ್ದು, ಬಿಜೆಪಿ ಡಿಕೆ ಶಿವಕುಮಾರ್‌ ಮೇಲೆ ಬ್ರ್ಯಾಂಡ್ ಬೆಂಗಳೂರು ಕುರಿತು ಪ್ರಶ್ನೆ ಎತ್ತಿದೆ.
Last Updated 14 ಸೆಪ್ಟೆಂಬರ್ 2025, 11:37 IST
ಬೆಂಗಳೂರು ರಸ್ತೆಗಳ ದುಸ್ಥಿತಿ ಬಗ್ಗೆ ಬಾಲಕಿಯರ ವಿಡಿಯೊ: ಡಿಕೆಶಿ ಮೇಲೆ BJP ಕಿಡಿ

ಏರುಗತಿಯಲ್ಲಿ ‘ಏಳುಮಲೆ’ ಬಾಕ್ಸ್‌ಆಫೀಸ್ ಗಳಿಕೆ? ಎರಡನೇ ವಾರವೂ ಉತ್ತಮ ಸ್ಪಂದನೆ

Elumale Movie: ತರುಣ್ ಸುಧೀರ್ ನಿರ್ದೇಶನ, ಅಟ್ಲಾಂಟಾ ನಾಗೇಂದ್ರ ನಿರ್ಮಾಣದ ಏಳುಮಲೆ ಸಿನಿಮಾ ಬಿಡುಗಡೆಯಾಗಿ ಎರಡನೇ ವಾರವೂ ಉತ್ತಮ ಸ್ಪಂದನೆ ಪಡೆದು ಕರ್ನಾಟಕದಲ್ಲಿ ₹3 ಕೋಟಿಗೂ ಅಧಿಕ ಗಳಿಕೆ ಸಾಧಿಸಿದೆ.
Last Updated 14 ಸೆಪ್ಟೆಂಬರ್ 2025, 11:13 IST
ಏರುಗತಿಯಲ್ಲಿ ‘ಏಳುಮಲೆ’ ಬಾಕ್ಸ್‌ಆಫೀಸ್ ಗಳಿಕೆ? ಎರಡನೇ ವಾರವೂ ಉತ್ತಮ ಸ್ಪಂದನೆ

ಪರಿಕ್ಕರ್‌ ಯಾರು: ಮುಜುಗರಕ್ಕೀಡಾದ ಮಹಾರಾಷ್ಟ್ರ DCM ಅಜಿತ್‌ ಪವಾರ್‌ ಪ್ರಶ್ನೆ

Ajit Pawar Manohar Parrikar Remark: ಇತ್ತೀಚೆಗಷ್ಟೇ ಐಪಿಎಸ್‌ ಅಧಿಕಾರಿ ಅಂಜನಾ ಕೃಷ್ಣ ಅವರಿಗೆ ಧಮಕಿ ಹಾಕಿ ವಿವಾದಕ್ಕೀಡಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಅವರು ಇದೀಗ ‘ಪರಿಕ್ಕರ್‌ ಯಾರು?’ ಎಂದು ಪ್ರಶ್ನಿಸುವ ಮೂಲಕ ಮತ್ತೊಮ್ಮೆ ಮುಜುಗರಕ್ಕೀಡಾಗಿದ್ದಾರೆ.
Last Updated 14 ಸೆಪ್ಟೆಂಬರ್ 2025, 13:47 IST
ಪರಿಕ್ಕರ್‌ ಯಾರು: ಮುಜುಗರಕ್ಕೀಡಾದ ಮಹಾರಾಷ್ಟ್ರ DCM ಅಜಿತ್‌ ಪವಾರ್‌ ಪ್ರಶ್ನೆ
ADVERTISEMENT
ADVERTISEMENT
ADVERTISEMENT