ಶುಕ್ರವಾರ, 28 ನವೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನ್: ನವೆಂಬರ್ 28 ಶುಕ್ರವಾರ 2025

ಚಿನಕುರುಳಿ ಕಾರ್ಟೂನ್
Last Updated 27 ನವೆಂಬರ್ 2025, 19:24 IST
ಚಿನಕುರುಳಿ ಕಾರ್ಟೂನ್: ನವೆಂಬರ್ 28 ಶುಕ್ರವಾರ 2025

ಬೆಂಗಳೂರು: ಎರಡು ಗ್ರೇಟರ್‌ ಬೆಂಗಳೂರಿನಿಂದ ಗೊಂದಲ!

ಸರ್ಕಾರದ ಅಧಿಸೂಚನೆಗಳಲ್ಲಿ ಎರಡೂ ಪ್ರಾಧಿಕಾರಗಳು, ಯೋಜನಾ ಪ್ರದೇಶಗಳ ಹೆಸರು ಬಳಕೆ..
Last Updated 28 ನವೆಂಬರ್ 2025, 20:06 IST
ಬೆಂಗಳೂರು: ಎರಡು ಗ್ರೇಟರ್‌ ಬೆಂಗಳೂರಿನಿಂದ ಗೊಂದಲ!

ಚುರುಮುರಿ: ಕುದುರೆ ವ್ಯಾಪಾರ!

prajavani churumuri column ಚುರುಮುರಿ: ಕುದುರೆ ವ್ಯಾಪಾರ!
Last Updated 27 ನವೆಂಬರ್ 2025, 19:09 IST
ಚುರುಮುರಿ: ಕುದುರೆ ವ್ಯಾಪಾರ!

ನನ್ನ ಹೃದಯ ತುಂಬಿ ಬಂತು: ಜೆಮಿಮಾ ಆ ಒಂದು ನಿರ್ಧಾರಕ್ಕೆ ಸುನಿಲ್ ಶೆಟ್ಟಿ ಬಹುಪರಾಕ್

Smriti Mandhana Update: ಮಂದಾನ ಹಾಗೂ ಮುಚ್ಛಲ್ ವಿವಾಹ ಮುಂದೂಡಿದ ಬಳಿಕ ಭಾವನಾತ್ಮಕವಾಗಿ ಇಂಥ ಸಂಕಷ್ಟದ ಸಮಯದಲ್ಲಿ ಕ್ರಿಕೆಟ್‌ಗಿಂತ ಗೆಳತಿ ಸ್ಮೃತಿ ಜತೆಗಿರುವುದು ಮುಖ್ಯ ಎಂಬ ಜಮಿಮಾ ರಾಡ್ರಿಗಸ್ ನಿರ್ಧಾರಕ್ಕೆ ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
Last Updated 28 ನವೆಂಬರ್ 2025, 7:55 IST
ನನ್ನ ಹೃದಯ ತುಂಬಿ ಬಂತು: ಜೆಮಿಮಾ ಆ ಒಂದು ನಿರ್ಧಾರಕ್ಕೆ ಸುನಿಲ್ ಶೆಟ್ಟಿ ಬಹುಪರಾಕ್

Video: ಸ್ವತಃ ಕಾರು ಚಲಾಯಿಸಿಕೊಂಡು ಕೊಹ್ಲಿಗೆ ಡ್ರಾಪ್ ನೀಡಿದ ಎಂ.ಎಸ್. ಧೋನಿ

Indian Cricket: ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋತಿರುವ ಭಾರತ ಕ್ರಿಕೆಟ್ ತಂಡ ಏಕದಿನ ಸರಣಿ ಗೆದ್ದು ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ ಈ ನಡುವೆಯೇ ವಿರಾಟ್ ಕೊಹ್ಲಿ ಪಂತ್ ಹಾಗೂ ಗಾಯಕವಾಡ್ ಧೋನಿ ನಿವಾಸಕ್ಕೆ ಭೇಟಿ ನೀಡಿದ್ದಾರೆ.
Last Updated 28 ನವೆಂಬರ್ 2025, 12:30 IST
Video: ಸ್ವತಃ ಕಾರು ಚಲಾಯಿಸಿಕೊಂಡು ಕೊಹ್ಲಿಗೆ ಡ್ರಾಪ್ ನೀಡಿದ ಎಂ.ಎಸ್. ಧೋನಿ

ದಿನ ಭವಿಷ್ಯ: 28 ನವೆಂಬರ್ 2025 ಶುಕ್ರವಾರ- ಹಲವು ಸಮಸ್ಯೆ ನಿವಾರಿಸಿಕೊಳ್ಳುವಿರಿ

ದಿನ ಭವಿಷ್ಯ: 28 ನವೆಂಬರ್ 2025 ಶುಕ್ರವಾರ
Last Updated 27 ನವೆಂಬರ್ 2025, 18:42 IST
ದಿನ ಭವಿಷ್ಯ: 28 ನವೆಂಬರ್ 2025 ಶುಕ್ರವಾರ- ಹಲವು ಸಮಸ್ಯೆ ನಿವಾರಿಸಿಕೊಳ್ಳುವಿರಿ

ಕರ್ನಾಟಕದಲ್ಲಿ ಕಳೆದ 5 ವರ್ಷದಲ್ಲಿ 42 ಸಾವಿರ ಮಂದಿಗೆ ಹಾವು ಕಡಿತ!

ರಾಜ್ಯದಲ್ಲಿ ಈ ವರ್ಷ ಗರಿಷ್ಠ ಪ್ರಕರಣ ವರದಿ * ಮೃತರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಳ..
Last Updated 28 ನವೆಂಬರ್ 2025, 20:05 IST
ಕರ್ನಾಟಕದಲ್ಲಿ ಕಳೆದ 5 ವರ್ಷದಲ್ಲಿ 42 ಸಾವಿರ ಮಂದಿಗೆ ಹಾವು ಕಡಿತ!
ADVERTISEMENT

Modi in Udupi: ಮೋದಿಗೆ ಭಾರತ ಭಾಗ್ಯ ವಿಧಾತ ಬಿರುದು ನೀಡಿ ಸನ್ಮಾನ

Modi Felicitation: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡಿರುವ ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತ ಭಾಗ್ಯ ವಿಧಾತ ಬಿರುದು ನೀಡಿ ಸನ್ಮಾನಿಸಲಾಯಿತು.
Last Updated 28 ನವೆಂಬರ್ 2025, 7:29 IST
Modi in Udupi: ಮೋದಿಗೆ ಭಾರತ ಭಾಗ್ಯ ವಿಧಾತ ಬಿರುದು ನೀಡಿ ಸನ್ಮಾನ

ಮಂಗಳೂರಿಗೆ ಬಂದು, ಉಡುಪಿಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ

PM Karnataka Tour: ಮಂಗಳೂರು ವಿಮಾನ ನಿಲ್ದಾಣದ ಮೂಲಕ ಉಡುಪಿ ಶ್ರೀಕೃಷ್ಣ ಮಠ ಕಾರ್ಯಕ್ರಮಕ್ಕೆ ತೆರಳಿದ ಪ್ರಧಾನಿ ಮೋದಿ ಅವರನ್ನು ದಕ್ಷಿಣ ಕನ್ನಡ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.
Last Updated 28 ನವೆಂಬರ್ 2025, 5:38 IST
ಮಂಗಳೂರಿಗೆ ಬಂದು, ಉಡುಪಿಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ಪೂರ್ಣ...

PM Modi Visit Udupi: ಲಕ್ಷಕಂಠ ಗೀತಾ ಪಾರಾಯಣದ ಅಂಗವಾಗಿ ಉಡುಪಿಗೆ ಆಗಮಿಸಿದ ಪ್ರಧಾನಿ ಮೋದಿ, ಬನ್ನಂಜೆ ವೃತ್ತದಿಂದ ಕಲ್ಸಂಕ ವೃತ್ತದವರೆಗೆ ರೋಡ್‌ ಶೋ ನಡೆಸಿದ್ದು, ಜನರಿಂದ ಉತ್ಸಾಹಭರಿತ ಸ್ವಾಗತ ಲಭಿಸಿತು.
Last Updated 28 ನವೆಂಬರ್ 2025, 6:18 IST
ಉಡುಪಿ: ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ಪೂರ್ಣ...
ADVERTISEMENT
ADVERTISEMENT
ADVERTISEMENT