ಭಾನುವಾರ, 23 ನವೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನು: ಶನಿವಾರ, 22 ನವೆಂಬರ್ 2025

Cartoon: ಚಿನಕುರುಳಿ ಕಾರ್ಟೂನು: ಶನಿವಾರ, 22 ನವೆಂಬರ್ 2025
Last Updated 21 ನವೆಂಬರ್ 2025, 23:42 IST
ಚಿನಕುರುಳಿ ಕಾರ್ಟೂನು: ಶನಿವಾರ, 22 ನವೆಂಬರ್ 2025

ಗಾಯಕನ ಜೊತೆ ಸ್ಮೃತಿ ಮಂದಾನ ನಿಶ್ಚಿತಾರ್ಥ: ಮೋದಿ ಶುಭಾಶಯ

Indian Cricket Star: ವಿಶ್ವಕಪ್ ವಿಜೇತ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂದಾನ ಅವರು ಗಾಯಕ ಪಲಾಶ್ ಮುಚ್ಚಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ನವ ಜೋಡಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿಂದತೆ ಅನೇಕರು ಶುಭಾಶಯ ಕೋರಿದ್ದಾರೆ
Last Updated 21 ನವೆಂಬರ್ 2025, 9:49 IST
ಗಾಯಕನ ಜೊತೆ ಸ್ಮೃತಿ ಮಂದಾನ ನಿಶ್ಚಿತಾರ್ಥ: ಮೋದಿ ಶುಭಾಶಯ

ವಿಜಯಪುರ | ಇಸ್ರೇಲ್ ಮಾದರಿ ಕೃಷಿ; ಎಕರೆಗೆ 120 ಟನ್ ಕಬ್ಬು ಬೆಳೆದ ಮಾಜಿ ಸೈನಿಕ!

High Yield Sugarcane: ಗೊಳಸಂಗಿ ಗ್ರಾಮದ ಮಾಜಿ ಸೈನಿಕ ನಾರಾಯಣ ಸಾಳುಂಕೆ ಇಸ್ರೇಲ್ ಮಾದರಿಯ ಹನಿ ನೀರಾವರಿ ಬಳಸಿ ಎಕರೆಗೆ 120 ಟನ್ ಕಬ್ಬು ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ. ತಮ್ಮ ಜಾಣ್ಮೆಯಿಂದ ಕೃಷಿಯಲ್ಲಿ ಕ್ರಾಂತಿ ಮಾಡಿದ್ದಾರೆ.
Last Updated 21 ನವೆಂಬರ್ 2025, 7:40 IST
ವಿಜಯಪುರ | ಇಸ್ರೇಲ್ ಮಾದರಿ ಕೃಷಿ; ಎಕರೆಗೆ 120 ಟನ್ ಕಬ್ಬು ಬೆಳೆದ ಮಾಜಿ ಸೈನಿಕ!

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಗಿಚ್ಚಿ ಗಿಲಿಗಿಲಿ ಶಿವು-ಮಾನಸ ಜೋಡಿ

Shivu Manasa Engagement: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ಹಾಸ್ಯ ಕಲಾವಿದ ಶಿವಕುಮಾರ್‌ ಹಾಗೂ ಮಾನಸ ಗುರುಸ್ವಾಮಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ
Last Updated 22 ನವೆಂಬರ್ 2025, 11:29 IST
ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಗಿಚ್ಚಿ ಗಿಲಿಗಿಲಿ ಶಿವು-ಮಾನಸ ಜೋಡಿ

ಗಾಳ ಹಾಕಿ ಮೀನು ಹಿಡಿಯುವ ಕಲೆ ಗೊತ್ತು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

DK Shivakumar Speech: ‘ಗಾಳ ಹಾಕಿ ಮೀನು ಹಿಡಿಯುವ ಕಲೆ ನನಗೆ ಗೊತ್ತಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 22 ನವೆಂಬರ್ 2025, 13:07 IST
ಗಾಳ ಹಾಕಿ ಮೀನು ಹಿಡಿಯುವ ಕಲೆ ಗೊತ್ತು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ರೈಲು ಹಳಿ ಮೇಲೆ ಕಬ್ಬಿಣದ ತುಣುಕು: ಹಂಪಿ ಎಕ್ಸ್‌ಪ್ರೆಸ್‌ ಎಂಜಿನ್‌ಗೆ ಹಾನಿ

Hampi express Train: ವಂದಾರಗುಪ್ಪೆ ಬಳಿಯ ರೈಲು ಹಳಿ ಮೇಲೆ ಕಿಡಿಗೇಡಿಗಳು ಶನಿವಾರ ರಾತ್ರಿ ಕಬ್ಬಿಣದ ತುಣಕು‌ ಇಟ್ಟಿದ್ದರಿಂದ, ಆ ಮಾರ್ಗದಲ್ಲಿ ಬಂದ ಹಂಪಿ‌ ಎಕ್ಸ್‌ಪ್ರೆಸ್‌ ರೈಲಿನ ಎಂಜಿನ್‌ಗೆ ಕಬ್ಬಿಣ ಬಡಿದಿದ್ದರಿಂದ ಟ್ಯಾಂಕ್ ಗೆ ಹಾನಿಯಾಗಿ ಆಯಿಲ್ ಸೋರಿಕೆಯಾಗಿದೆ.
Last Updated 22 ನವೆಂಬರ್ 2025, 18:29 IST
ರೈಲು ಹಳಿ ಮೇಲೆ ಕಬ್ಬಿಣದ ತುಣುಕು: ಹಂಪಿ ಎಕ್ಸ್‌ಪ್ರೆಸ್‌ ಎಂಜಿನ್‌ಗೆ ಹಾನಿ

ರಾಜಧಾನಿಯೊಳಗೆ ಬಾರದ ಕಲಬುರಗಿ–ಬೆಂಗಳೂರು ವಂದೇ ಭಾರತ್‌ ರೈಲು

ಕಂಟೋನ್ಮೆಂಟ್‌ಗೆ ಬಾರದೇ ಬೈಯಪ್ಪನಹಳ್ಳಿಯಿಂದಲೇ ತಾತ್ಕಾಲಿಕ ಸಂಚಾರ ಮುಂದುವರಿಕೆ
Last Updated 22 ನವೆಂಬರ್ 2025, 0:55 IST
ರಾಜಧಾನಿಯೊಳಗೆ ಬಾರದ ಕಲಬುರಗಿ–ಬೆಂಗಳೂರು ವಂದೇ ಭಾರತ್‌ ರೈಲು
ADVERTISEMENT

ಬೆಂಗಳೂರು ದರೋಡೆ: ₹6.29 ಕೋಟಿ ಜಪ್ತಿ, ಕಾನ್‌ಸ್ಟೆಬಲ್​ ಸೇರಿ 6 ಮಂದಿ ಬಂಧನ​

Bengaluru Crime: ಬೆಂಗಳೂರು: ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು ತೆರಳುತ್ತಿದ್ದ ಸಿಎಂಎಸ್‌ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ ₹7.11 ಕೋಟಿ ದರೋಡೆ ಮಾಡಿದ ಪ್ರಕರಣದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಸೇರಿ ಆರು ಮಂದಿಯನ್ನು ಬಂಧಿಸಿ, ₹6.29 ಕೋಟಿ ನಗದು ಜಪ್ತಿ ಮಾಡಲಾಗಿದೆ.
Last Updated 22 ನವೆಂಬರ್ 2025, 16:01 IST
ಬೆಂಗಳೂರು ದರೋಡೆ: ₹6.29 ಕೋಟಿ ಜಪ್ತಿ, ಕಾನ್‌ಸ್ಟೆಬಲ್​ ಸೇರಿ 6 ಮಂದಿ ಬಂಧನ​

ದಿನ ಭವಿಷ್ಯ: ಹಳೆಯ ಸಮಸ್ಯೆಗಳೇ ಹೊಸ ರೂಪ ಪಡೆದು ನಿಮ್ಮೆದುರು ಬರಲಿವೆ

Daily Horoscope: ಹಳೆಯ ಸಮಸ್ಯೆಗಳೇ ಹೊಸ ರೂಪ ಪಡೆದು ನಿಮ್ಮೆದುರು ಬರಲಿವೆ
Last Updated 22 ನವೆಂಬರ್ 2025, 0:09 IST
ದಿನ ಭವಿಷ್ಯ: ಹಳೆಯ ಸಮಸ್ಯೆಗಳೇ ಹೊಸ ರೂಪ ಪಡೆದು ನಿಮ್ಮೆದುರು ಬರಲಿವೆ

ರೆಸಿಪಿ | ಗ್ರೀನ್ ಮಸಾಲಾ ಚಿಕನ್ ಫ್ರೈ: ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ

Chicken Recipe: ಒಂದೇ ರೀತಿಯ ಚಿಕನ್ ಸಾಂಬಾರ್ ತಿಂದು ಬೇಜಾರಾಗಿದ್ದರೆ ಗ್ರೀನ್ ಮಸಾಲಾ ಚಿಕನ್ ಫ್ರೈ ಮಾಡಿಕೊಳ್ಳಿ ಇದನ್ನು ಸುಲಭ ವಿಧಾನದಲ್ಲಿ ಮಾಡುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ
Last Updated 22 ನವೆಂಬರ್ 2025, 12:49 IST
ರೆಸಿಪಿ | ಗ್ರೀನ್ ಮಸಾಲಾ ಚಿಕನ್ ಫ್ರೈ: ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ
ADVERTISEMENT
ADVERTISEMENT
ADVERTISEMENT