ಬುಧವಾರ, 3 ಡಿಸೆಂಬರ್ 2025
×
ADVERTISEMENT

ಟಿವಿ (ಸಿನಿಮಾ ಜಗತ್ತು)

ADVERTISEMENT

‘ನಿನಗಾಗಿ’ ಸಡನ್‌ ಆಗಿ ಮುಗೀತು ಕಾರಣ ಗೊತ್ತೇ ಆಗಿಲ್ಲ! ನಟಿ ಸೋನಿಯಾ ಪೊನ್ನಮ್ಮ

Kannada Serial Update: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ನಿನಗಾಗಿ’ ಧಾರಾವಾಹಿ ಏಕೆ اچಾನಕ ಮುಗಿಯಿತು ಎಂಬ ಪ್ರಶ್ನೆಗೆ ಸೋನಿಯಾ ಪೊನ್ನಮ್ಮ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಸ್ಪಷ್ಟ ಕಾರಣ ತಿಳಿದಿಲ್ಲ ಎಂದು ತಿಳಿಸಿದ್ದಾರೆ.
Last Updated 2 ಡಿಸೆಂಬರ್ 2025, 14:36 IST
‘ನಿನಗಾಗಿ’ ಸಡನ್‌ ಆಗಿ ಮುಗೀತು ಕಾರಣ ಗೊತ್ತೇ ಆಗಿಲ್ಲ! ನಟಿ ಸೋನಿಯಾ ಪೊನ್ನಮ್ಮ

BBK12: ಆಟದಿಂದ ಕಾವ್ಯ, ಗಿಲ್ಲಿಯನ್ನು ಹೊರಗಿಡಲು ರಾಶಿಕಾ ಮಾಸ್ಟರ್ ಪ್ಲಾನ್

BBK12 strategy: ಕನ್ನಡದ ಸೀಸನ್ 12ರ ಶುರುವಾಗಿ 65ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಮತ್ತೆ ಸ್ಪರ್ಧಿಗಳನ್ನು ಜಂಟಿಗಳನ್ನಾಗಿ ಮಾಡಿದ್ದಾರೆ ಬಿಗ್‌ಬಾಸ್‌. ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಲಾಗಿದೆ.
Last Updated 2 ಡಿಸೆಂಬರ್ 2025, 12:44 IST
BBK12: ಆಟದಿಂದ ಕಾವ್ಯ, ಗಿಲ್ಲಿಯನ್ನು ಹೊರಗಿಡಲು ರಾಶಿಕಾ ಮಾಸ್ಟರ್ ಪ್ಲಾನ್

ಉಮೇಶಣ್ಣ ನಿಮ್ಮ ಜೊತೆ ತೆರೆ ಹಂಚಿಕೊಂಡಿದ್ದು ನನ್ನ ಪುಣ್ಯ: ನಟಿ ಕೃತಿಕಾ ರವೀಂದ್ರ

MS Umesh Tribute: ಐದು ದಶಕ ಪ್ರೇಕ್ಷಕರನ್ನು ರಂಜಿಸಿದ್ದ ನಟ ಎಂ.ಎಸ್‌.ಉಮೇಶ್‌ ಭಾನುವಾರ ನಿಧನರಾದರು. ಮೈಸೂರು ಶ್ರೀಕಂಠಯ್ಯ ಉಮೇಶ್ ಅವರಿಗೆ 80 ವರ್ಷವಾಗಿತ್ತು. ಕಳೆದ ಕೆಲ ತಿಂಗಳುಗಳಿಂದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
Last Updated 2 ಡಿಸೆಂಬರ್ 2025, 6:30 IST
ಉಮೇಶಣ್ಣ ನಿಮ್ಮ ಜೊತೆ ತೆರೆ ಹಂಚಿಕೊಂಡಿದ್ದು ನನ್ನ ಪುಣ್ಯ: ನಟಿ ಕೃತಿಕಾ ರವೀಂದ್ರ

ವಿಡಿಯೊ: ಬಿಗ್‌ಬಾಸ್ ಮನೆಯಿಂದ ಆಚೆಬಂದ ಜಾಹ್ನವಿಗೆ ಸಿಕ್ತು ಅದ್ಧೂರಿ ಸ್ವಾಗತ

Jahnavi elimination: ಕನ್ನಡದ ಬಿಗ್‌ಬಾಸ್‌ 65ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಭಾನುವಾರದ ಸಂಚಿಕೆಯಲ್ಲಿ ಜಾಹ್ನವಿ ಅವರು ಬಿಗ್‌ಬಾಸ್‌ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಬಿಗ್‌ಬಾಸ್‌ನಿಂದ ಆಚೆಬಂದ ಜಾಹ್ನವಿ ಅವರನ್ನು ಕುಟುಂಬದ ಸದಸ್ಯರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.
Last Updated 2 ಡಿಸೆಂಬರ್ 2025, 5:42 IST
ವಿಡಿಯೊ: ಬಿಗ್‌ಬಾಸ್ ಮನೆಯಿಂದ ಆಚೆಬಂದ ಜಾಹ್ನವಿಗೆ ಸಿಕ್ತು ಅದ್ಧೂರಿ ಸ್ವಾಗತ

Bigg Boss Kannada 12: ಶೋ ಬಿಡ್ತಾರಾ ಧ್ರುವಂತ್?

Bigg Boss Kannada: ಬಿಗ್‌ಬಾಸ್‌ ಸೀಸನ್‌ 12ರ ಸ್ಪರ್ಧಿಯಾಗಿರುವ ಧ್ರುವಂತ್ ಅವರು ಕಾರ್ಯಕ್ರಮದಿಂದ ಹೊರ ನಡೆಯುವುದಾಗಿ ಹೇಳಿದ್ದಾರೆ. ಇಂದು ಬಿಡುಗಡೆಯಾದ ಪ್ರೋಮೊದಲ್ಲಿ ಅವರು ತಮ್ಮ ನಿರ್ಧಾರವನ್ನು ನಿರೂಪಕ ಸುದೀಪ್‌ ಮುಂದೆ ಹೇಳಿದ್ದಾರೆ.
Last Updated 30 ನವೆಂಬರ್ 2025, 9:53 IST
Bigg Boss Kannada 12: ಶೋ ಬಿಡ್ತಾರಾ ಧ್ರುವಂತ್?

ಆ ಸನ್ನಿಧಿಗೆ ಹೋಗಿಬಂದು ಭಾವಿ ಪತ್ನಿಗೆ ಪ್ರೇಮ ನಿವೇದನೆ ಮಾಡಿದ್ದೆ: ಉಗ್ರಂ ಮಂಜು

Bigg Boss 12: ಕನ್ನಡದ ನಟ ಉಗ್ರಂ ಮಂಜು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈಗ ಬಿಗ್‌ಬಾಸ್‌ ಸೀಸನ್ 12ಕ್ಕೆ ಅತಿಥಿಯಾಗಿ ಪ್ರವೇಶಿಸಿದ್ದಾರೆ. ಇದೇ ವೇಳೆ ಭಾವಿ ಪತ್ನಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಸಾಕಷ್ಟು ಮಂದಿ
Last Updated 29 ನವೆಂಬರ್ 2025, 11:48 IST
ಆ ಸನ್ನಿಧಿಗೆ ಹೋಗಿಬಂದು ಭಾವಿ ಪತ್ನಿಗೆ ಪ್ರೇಮ ನಿವೇದನೆ ಮಾಡಿದ್ದೆ: ಉಗ್ರಂ ಮಂಜು

ಭರತನಾಟ್ಯ ಕಲಾವಿದೆ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ಗಾಯಕ ಅನಿರುದ್ಧ ಶಾಸ್ತ್ರಿ

Singer Engagement: ‘ಸರಿಗಮಪ’, ‘ಎದೆ ತುಂಬಿ ಹಾಡುವೆನು’ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಗಾಯಕ ಅನಿರುದ್ಧ ಶಾಸ್ತ್ರಿ ಅವರು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
Last Updated 29 ನವೆಂಬರ್ 2025, 7:23 IST
ಭರತನಾಟ್ಯ ಕಲಾವಿದೆ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ಗಾಯಕ ಅನಿರುದ್ಧ ಶಾಸ್ತ್ರಿ
err
ADVERTISEMENT

Bigg Boss | ಗಿಲ್ಲಿಗೆ ಹಾರ್ಟ್‌ ಕೊಡ್ಲಿಲ್ಲ, ಅದೇ ನನಗೆ ಮುಳ್ಳಾಯ್ತು: ರಿಷಾ ಗೌಡ

Risha Gauda Exit: ಬಿಗ್ ಬಾಸ್ ಕನ್ನಡ ಸೀಸನ್ 12ರಿಂದ ಎಲಿಮಿನೇಟ್ ಆಗಿರುವ ರಿಷಾ ಗೌಡ, ಗಿಲ್ಲಿಯ ಆಟದ ಬಗ್ಗೆ ಮಾತನಾಡುತ್ತಾ ಮನೆಯಲ್ಲಿ ಹಾರ್ಟ್ ಕೊಡದಿರೋದು ತಮ್ಮ ಆಟಕ್ಕೆ ಅಡ್ಡಿಯಾದಂತೆ ಹೇಳಿದ್ದಾರೆ
Last Updated 28 ನವೆಂಬರ್ 2025, 13:32 IST
Bigg Boss | ಗಿಲ್ಲಿಗೆ ಹಾರ್ಟ್‌ ಕೊಡ್ಲಿಲ್ಲ, ಅದೇ ನನಗೆ ಮುಳ್ಳಾಯ್ತು: ರಿಷಾ ಗೌಡ

ಬಿಗ್‌ಬಾಸ್ ಮನೆಯಲ್ಲಿ ಅಶ್ಲೀಲ ಪದ ಬಳಕೆ: ಕೆಂಗಣ್ಣಿಗೆ ಗುರಿಯಾದ ಧ್ರುವಂತ್

Dhruvant Issue: ಬಿಗ್‌ಬಾಸ್ ಮನೆಯಲ್ಲಿ ಧ್ರುವಂತ್ ಅಶ್ಲೀಲ ಪದ ಬಳಕೆ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಷ್ಟು ದಿನ ಬಿಗ್‌ಬಾಸ್‌ ಮನೆಯಲ್ಲಿ ಗಲಾಟೆ ಮಾಡಿಕೊಳ್ಳುತ್ತಿದ್ದ ಅಶ್ವಿನಿ ಗೌಡ ಈಗ ಶಾಂತವಾಗಿದ್ದಾರೆ.
Last Updated 28 ನವೆಂಬರ್ 2025, 12:33 IST
ಬಿಗ್‌ಬಾಸ್ ಮನೆಯಲ್ಲಿ ಅಶ್ಲೀಲ ಪದ ಬಳಕೆ: ಕೆಂಗಣ್ಣಿಗೆ ಗುರಿಯಾದ ಧ್ರುವಂತ್

ಬಿಗ್‌ಬಾಸ್‌ ನನಗೆ ಪುನರ್ಜನ್ಮ ಕೊಟ್ಟಿದೆ: ಕಣ್ಣೀರಿಟ್ಟ ಚೈತ್ರಾ ಕುಂದಾಪುರ

Reality Show Insight: ಕನ್ನಡದ ಬಿಗ್‌ಬಾಸ್‌ 12ನೇ ಆವೃತ್ತಿಗೆ ಮಾಜಿ ಸ್ಪರ್ಧಿಗಳಾದ ಉಗ್ರಂ ಮಂಜು, ತ್ರಿವಿಕ್ರಮ್, ಚೈತ್ರಾ ಕುಂದಾಪುರ, ರಜತ್, ಮೋಕ್ಷಿತಾ ಅತಿಥಿಗಳಾಗಿ ಬಂದಿದ್ದಾರೆ. ತಮಗೆ ಬಿಗ್‌ಬಾಸ್‌ನಿಂದ ಏನೆಲ್ಲಾ ಆಯ್ತು? ಎಂಬುವುದರ ಬಗ್ಗೆ ನೆನಪನ್ನು ಮೆಲುಕು ಹಾಕಿದ್ದಾರೆ.
Last Updated 28 ನವೆಂಬರ್ 2025, 7:16 IST
ಬಿಗ್‌ಬಾಸ್‌ ನನಗೆ ಪುನರ್ಜನ್ಮ ಕೊಟ್ಟಿದೆ: ಕಣ್ಣೀರಿಟ್ಟ ಚೈತ್ರಾ ಕುಂದಾಪುರ
ADVERTISEMENT
ADVERTISEMENT
ADVERTISEMENT