ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ವಾಣಿಜ್ಯ

ADVERTISEMENT

₹ 4 ಸಾವಿರ ಕೋಟಿ ಹೂಡಿಕೆ: ಮಲಬಾರ್‌ ಗೋಲ್ಡ್‌

ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್ ಕಂಪನಿಯು ವಹಿವಾಟು ವಿಸ್ತರಣೆಗಾಗಿ ಮುಂದಿನ ಹಣಕಾಸು ವರ್ಷದಲ್ಲಿ ₹ 4 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಎಂದು ಮಲಬಾರ್ ಸಮೂಹದ ಅಧ್ಯಕ್ಷ ಎಂ.ಪಿ. ಅಹಮದ್‌ ತಿಳಿಸಿದ್ದಾರೆ.
Last Updated 28 ಸೆಪ್ಟೆಂಬರ್ 2023, 16:12 IST
₹ 4 ಸಾವಿರ ಕೋಟಿ ಹೂಡಿಕೆ: ಮಲಬಾರ್‌ ಗೋಲ್ಡ್‌

ಭಾರತದಲ್ಲಿ ಕ್ರೋಮ್‌ಬುಕ್‌ ತಯಾರಿಕೆ: ಎಚ್‌ಪಿ–ಗೂಗಲ್ ಒಪ್ಪಂದ

ಭಾರತದಲ್ಲಿ ಕ್ರೋಮ್‌ಬುಕ್‌ ತಯಾರಿಸುವ ಉದ್ದೇಶದಿಂದ ಗೂಗಲ್‌ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಎಚ್‌ಪಿ ಕಂಪನಿಯು ಗುರುವಾರ ತಿಳಿಸಿದೆ. ಇದೇ ಅಕ್ಟೋಬರ್‌ 2ರಿಂದ ತಯಾರಿಕೆ ಆರಂಭಿಸುವುದಾಗಿ ಕಂಪನಿ ಹೇಳಿದೆ.
Last Updated 28 ಸೆಪ್ಟೆಂಬರ್ 2023, 15:53 IST
ಭಾರತದಲ್ಲಿ ಕ್ರೋಮ್‌ಬುಕ್‌ ತಯಾರಿಕೆ: ಎಚ್‌ಪಿ–ಗೂಗಲ್ ಒಪ್ಪಂದ

ಅಕ್ಟೋಬರ್ 8ರಿಂದ ಫ್ಲಿಪ್‌ಕಾರ್ಟ್‌ ಮಾರಾಟ ಮೇಳ

ಪ್ರಮುಖ ಇ–ಕಾಮರ್ಸ್‌ ಕಂಪನಿ ಫ್ಲಿಪ್‌ಕಾರ್ಟ್‌, ಅಕ್ಟೋಬರ್‌ 8ರಿಂದ 15ರವರೆಗೆ ‘ಬಿಗ್‌ ಬಿಲಿಯನ್ ಡೇಸ್‌’ ಹೆಸರಿನಲ್ಲಿ ಮಾರಾಟ ಮೇಳ ಆಯೋಜಿಸಿದೆ.
Last Updated 28 ಸೆಪ್ಟೆಂಬರ್ 2023, 15:31 IST
ಅಕ್ಟೋಬರ್ 8ರಿಂದ ಫ್ಲಿಪ್‌ಕಾರ್ಟ್‌ ಮಾರಾಟ ಮೇಳ

ಚಿನ್ನದ ದರ ₹650, ಬೆಳ್ಳಿ ದರ ₹1,000 ಇಳಿಕೆ

ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನದ ದರ 10 ಗ್ರಾಂಗೆ ₹650ರಷ್ಟು ಇಳಿಕೆ ಕಂಡು ₹58,950ರಂತೆ ಮಾರಾಟ ಆಯಿತು. ಬೆಳ್ಳಿ ಧಾರಣೆ ಕೆ.ಜಿಗೆ ₹1,000 ಕಡಿಮೆ ಆಗಿ ₹₹73,100ಕ್ಕೆ ತಲುಪಿತು.
Last Updated 28 ಸೆಪ್ಟೆಂಬರ್ 2023, 14:05 IST
ಚಿನ್ನದ ದರ ₹650, ಬೆಳ್ಳಿ ದರ ₹1,000 ಇಳಿಕೆ

ಶೇ 1ರವರೆಗೆ ಇಳಿದ ಸೆನ್ಸೆಕ್ಸ್, ನಿಫ್ಟಿ

ಜಾಗತಿಕ ಮಟ್ಟದಲ್ಲಿ ನಕಾರಾತ್ಮಕ ವಹಿವಾಟು: ವಿದೇಶ ಬಂಡವಾಳ ಹೊರಹರಿವು
Last Updated 28 ಸೆಪ್ಟೆಂಬರ್ 2023, 13:43 IST
ಶೇ 1ರವರೆಗೆ ಇಳಿದ ಸೆನ್ಸೆಕ್ಸ್, ನಿಫ್ಟಿ

ಭಾರತದ ವಿದೇಶಿ ಸಾಲ ₹52.20 ಲಕ್ಷ ಕೋಟಿಗೆ ಏರಿಕೆ

2023ರ ಜೂನ್‌ ಅಂತ್ಯಕ್ಕೆ ₹32,113 ಕೋಟಿ ಹೆಚ್ಚಳ: ಆರ್‌ಬಿಐ
Last Updated 28 ಸೆಪ್ಟೆಂಬರ್ 2023, 12:15 IST
ಭಾರತದ ವಿದೇಶಿ ಸಾಲ ₹52.20 ಲಕ್ಷ ಕೋಟಿಗೆ ಏರಿಕೆ

ಹೆಚ್ಚು ಹೂಡಿಕೆ ಸೆಳೆದ ಡೆಟ್‌ ಫಂಡ್‌

ಪರಿಣಾಮ ಬೀರದ ತೆರಿಗೆ ಲೆಕ್ಕಾಚಾರ ಬದಲಾವಣೆ
Last Updated 28 ಸೆಪ್ಟೆಂಬರ್ 2023, 0:03 IST
ಹೆಚ್ಚು ಹೂಡಿಕೆ ಸೆಳೆದ ಡೆಟ್‌ ಫಂಡ್‌
ADVERTISEMENT

ಕರ್ಣಾಟಕ ಬ್ಯಾಂಕಿನಿಂದ ಮನೆಬಾಗಿಲಿಗೆ ಚಿನ್ನದ ಸಾಲ ಸೌಲಭ್ಯ

ಕರ್ಣಾಟಕ ಬ್ಯಾಂಕ್ ಗ್ರಾಹಕರ ಮನೆಬಾಗಿಲಿಗೆ ಹೋಗಿ ಚಿನ್ನದ ಸಾಲ ನೀಡುವ ‘ಕೆಬಿಎಲ್- ಸ್ವರ್ಣ ಬಂಧು’ ಯೋಜನೆ ಜಾರಿಗೊಳಿಸಿದೆ.
Last Updated 27 ಸೆಪ್ಟೆಂಬರ್ 2023, 19:00 IST
ಕರ್ಣಾಟಕ ಬ್ಯಾಂಕಿನಿಂದ ಮನೆಬಾಗಿಲಿಗೆ ಚಿನ್ನದ ಸಾಲ ಸೌಲಭ್ಯ

ಎಫ್‌ಕೆಸಿಸಿಐ‌ಗೆ ಮೊದಲ ಉಪಾಧ್ಯಕ್ಷೆ ಉಮಾ ರೆಡ್ಡಿ

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಪ್‌ಕೆಸಿಸಿಐ) ಅಧ್ಯಕ್ಷರಾಗಿ 2023–24ನೇ ಅವಧಿಗೆ ರಮೇಶ್‌ ಚಂದ್ರ ಲಹೋಟಿ ಅವರು ಆಯ್ಕೆ ಆಗಿದ್ದಾರೆ. ಹಿರಿಯ ಉಪಾಧ್ಯಕ್ಷರಾಗಿ ಎಂ.ಜಿ. ಬಾಲಕೃಷ್ಣ ಆಯ್ಕೆ ಆಗಿದ್ದಾರೆ.
Last Updated 27 ಸೆಪ್ಟೆಂಬರ್ 2023, 16:39 IST
ಎಫ್‌ಕೆಸಿಸಿಐ‌ಗೆ ಮೊದಲ ಉಪಾಧ್ಯಕ್ಷೆ ಉಮಾ ರೆಡ್ಡಿ

3,500 ಸಿಬ್ಬಂದಿ ವಜಾ ಮಾಡಲಿರುವ ಬೈಜುಸ್

ಆನ್‌ಲೈನ್‌ ಮೂಲಕ ಶಿಕ್ಷಣ ನೀಡುವ ಬೈಜುಸ್‌ ಕಂಪನಿಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಗರಿಷ್ಠ 3,500 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಿದೆ ಎಂದು ಮೂಲಗಳು ಹೇಳಿವೆ.
Last Updated 27 ಸೆಪ್ಟೆಂಬರ್ 2023, 13:21 IST
3,500 ಸಿಬ್ಬಂದಿ ವಜಾ ಮಾಡಲಿರುವ ಬೈಜುಸ್
ADVERTISEMENT