ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವಾಣಿಜ್ಯ

ADVERTISEMENT

Global Investors Summit | 11 ತಿಂಗಳಲ್ಲಿ ₹1.53 ಲಕ್ಷ ಕೋಟಿ ಹೂಡಿಕೆ: ಎಂಬಿಪಾ

Global Investors Meet: 2025ರ ಫೆಬ್ರುವರಿಯಲ್ಲಿ ನಡೆದಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶದ ಭಾಗವಾಗಿ ರಾಜ್ಯಕ್ಕೆ ಹೊಸದಾಗಿ ₹1.53 ಲಕ್ಷ ಕೋಟಿಯಷ್ಟು ಹೂಡಿಕೆ ಹರಿದುಬಂದಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅವರು ತಿಳಿಸಿದರು.
Last Updated 18 ಜನವರಿ 2026, 1:01 IST
Global Investors Summit | 11 ತಿಂಗಳಲ್ಲಿ ₹1.53 ಲಕ್ಷ ಕೋಟಿ ಹೂಡಿಕೆ: ಎಂಬಿಪಾ

ಡಿಸೆಂಬರ್‌ನಲ್ಲಿ ಸಂಚಾರ ವ್ಯತ್ಯಯ ಪ್ರಕರಣ: ಇಂಡಿಗೊ ಸಂಸ್ಥೆಗೆ ₹22.20 ಕೋಟಿ ದಂಡ

DGCA Fine: 2025ರ ಡಿಸೆಂಬರ್‌ನಲ್ಲಿ ಇಂಡಿಗೊ ವಿಮಾನಗಳ ಸಂಚಾರ ಸೇವೆಯಲ್ಲಿ ಉಂಟಾದ ಭಾರಿ ವ್ಯತ್ಯಯಕ್ಕೆ ಕಾರ್ಯಾಚರಣೆ ವೈಫಲ್ಯ ಕಾರಣ ಎನ್ನುವುದು ಪತ್ತೆಯಾದ ಕಾರಣ ಇಂಡಿಗೊ ಸಂಸ್ಥೆಗೆ ಶನಿವಾರ ₹22.20 ಕೋಟಿ ದಂಡ ವಿಧಿಸಲಾಗಿದೆ.
Last Updated 17 ಜನವರಿ 2026, 17:05 IST
ಡಿಸೆಂಬರ್‌ನಲ್ಲಿ  ಸಂಚಾರ ವ್ಯತ್ಯಯ ಪ್ರಕರಣ: ಇಂಡಿಗೊ ಸಂಸ್ಥೆಗೆ ₹22.20 ಕೋಟಿ ದಂಡ

ಈ ವರ್ಷ ಮೂರು ಹೊಸ ವಾಹನ: ವಿನ್‌ಫಾಸ್ಟ್‌

EV Launch India: ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಮೂರು ಹೊಸ ಮಾದರಿಯ ವಿದ್ಯುತ್ ಚಾಲಿತ ವಾಹನಗಳನ್ನು ಬಿಡುಗಡೆ ಮಾಡುವ ಗುರಿ ಹೊಂದಿರುವ ವಿನ್‌ಫಾಸ್ಟ್‌ ಇಂಡಿಯಾ, ಮಾರಾಟ ಮಳಿಗೆಗಳ ಸಂಖ್ಯೆಯನ್ನೂ ಎರಡು ಪಟ್ಟು ಹೆಚ್ಚಳ ಮಾಡಲು ಯೋಜಿಸಿದೆ.
Last Updated 17 ಜನವರಿ 2026, 16:09 IST
ಈ ವರ್ಷ ಮೂರು ಹೊಸ ವಾಹನ: ವಿನ್‌ಫಾಸ್ಟ್‌

ಯೆಸ್‌ ಬ್ಯಾಂಕ್‌ ಲಾಭ ಶೇ 55ರಷ್ಟು ಹೆಚ್ಚಳ

ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಖಾಸಗಿ ವಲಯದ ಯೆಸ್‌ ಬ್ಯಾಂಕ್‌ನ ನಿವ್ವಳ ಲಾಭದಲ್ಲಿ ಶೇ 55ರಷ್ಟು ಹೆಚ್ಚಳವಾಗಿದೆ.
Last Updated 17 ಜನವರಿ 2026, 15:57 IST
ಯೆಸ್‌ ಬ್ಯಾಂಕ್‌ ಲಾಭ ಶೇ 55ರಷ್ಟು ಹೆಚ್ಚಳ

ಐಸಿಐಸಿಐ ಲಾಭ ಇಳಿಕೆ, ಎಚ್‌ಡಿಎಫ್‌ಸಿ ಏರಿಕೆ

HDFC Q3 Results: ಖಾಸಗಿ ವಲಯದ ಎರಡನೆಯ ಅತಿದೊಡ್ಡ ಬ್ಯಾಂಕ್‌ ಐಸಿಐಸಿಐ ಬ್ಯಾಂಕ್‌ನ ಡಿಸೆಂಬರ್ ತ್ರೈಮಾಸಿಕ ಲಾಭ ಶೇ 2.68ರಷ್ಟು ಇಳಿಕೆಯಾಗಿದ್ದು ₹12,537 ಕೋಟಿಗೆ ತಲುಪಿದೆ. ಎಚ್‌ಡಿಎಫ್‌ಸಿ ಲಾಭ ಶೇ 12.17ರಷ್ಟು ಏರಿಕೆಯಾಗಿದೆ.
Last Updated 17 ಜನವರಿ 2026, 13:45 IST
ಐಸಿಐಸಿಐ ಲಾಭ ಇಳಿಕೆ, ಎಚ್‌ಡಿಎಫ್‌ಸಿ ಏರಿಕೆ

ತಂತ್ರಜ್ಞಾನ ಪಾರ್ಕ್‌ಗಳಲ್ಲಿ ಡಿಜಿಟಲ್ ಶಾಖೆ: ‍ಪಿಎನ್‌ಬಿ

PNB Startup Support: ಬೆಂಗಳೂರಿನ ಪ್ರಮುಖ ತಂತ್ರಜ್ಞಾನ ಪಾರ್ಕ್‌ಗಳಲ್ಲಿ ಡಿಜಿಟಲ್ ಶಾಖೆಗಳನ್ನು ತೆರೆಯಲು ಯೋಜಿಸಲಾಗಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಶೋಕ್ ಚಂದ್ರ ತಿಳಿಸಿದ್ದಾರೆ.
Last Updated 17 ಜನವರಿ 2026, 13:32 IST
ತಂತ್ರಜ್ಞಾನ ಪಾರ್ಕ್‌ಗಳಲ್ಲಿ ಡಿಜಿಟಲ್ ಶಾಖೆ: ‍ಪಿಎನ್‌ಬಿ

ಮೆಕ್ಕೆಜೋಳ: ಬೆಳೆಗಾರರಿಗೆ ದೊರೆಯದ ಮಾರುಕಟ್ಟೆ ಮಧ್ಯಪ್ರವೇಶ ದರ

Maize MSP Karnataka: ರಾಜ್ಯದ ಆಯ್ದ ಎಪಿಎಂಸಿಗಳಲ್ಲಿ ಜನವರಿ 9ರಿಂದ ಮಾರುಕಟ್ಟೆ ಮಧ್ಯಪ್ರವೇಶ ದರ (ಎಂಐಪಿ) ಯೋಜನೆಯಡಿ ರೈತರಿಂದ ಮೆಕ್ಕೆಜೋಳ ಖರೀದಿಸಲಾಗುತ್ತಿದೆ. ಆದರೆ, ಕಡಿಮೆ ದರಕ್ಕೆ ಈಗಾಗಲೇ ಮೆಕ್ಕೆಜೋಳ ಮಾರಾಟ ಮಾಡಿರುವ ರೈತರಿಗೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ.
Last Updated 17 ಜನವರಿ 2026, 1:32 IST
ಮೆಕ್ಕೆಜೋಳ: ಬೆಳೆಗಾರರಿಗೆ ದೊರೆಯದ ಮಾರುಕಟ್ಟೆ ಮಧ್ಯಪ್ರವೇಶ ದರ
ADVERTISEMENT

ಕೇಂದ್ರ ಬಜೆಟ್: ಫೆ.1 ಭಾನುವಾರ ಷೇರುಪೇಟೆ ಓಪನ್‌

Stock Market Update: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರುವರಿ 1ರಂದು ಬಜೆಟ್ ಮಂಡಿಸಲಿರುವ ಹಿನ್ನೆಲೆಯಲ್ಲಿ ಅಂದು ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಷೇರುಪೇಟೆ ವಹಿವಾಟು ನಡೆಯಲಿದೆ ಎಂದು ಪ್ರಕಟಿಸಲಾಗಿದೆ.
Last Updated 16 ಜನವರಿ 2026, 15:45 IST
ಕೇಂದ್ರ ಬಜೆಟ್: ಫೆ.1 ಭಾನುವಾರ ಷೇರುಪೇಟೆ ಓಪನ್‌

ಚಿನ್ನಾಭರಣ ಮರಳಿಸಿದ್ದ ಪೌರ ಕಾರ್ಮಿಕ ಮಹಿಳೆಗೆ ಲಲಿತಾ ಜ್ಯುವೆಲ್ಲರಿ ಸನ್ಮಾನ

Lalitha Jewellery Honour: ಲಲಿತಾ ಜ್ಯುವೆಲ್ಲರಿ ಅಧ್ಯಕ್ಷ ಎಂ.ಕಿರಣ್ ಕುಮಾರ್ ಅವರು ಚೆನ್ನೈ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಪದ್ಮಾ ಅವರನ್ನು ಗೌರವಿಸಿ ಸನ್ಮಾನಿಸಿದ್ದಾರೆ.
Last Updated 16 ಜನವರಿ 2026, 15:42 IST
ಚಿನ್ನಾಭರಣ ಮರಳಿಸಿದ್ದ ಪೌರ ಕಾರ್ಮಿಕ ಮಹಿಳೆಗೆ ಲಲಿತಾ ಜ್ಯುವೆಲ್ಲರಿ ಸನ್ಮಾನ

ಜಿಎಸ್‌ಟಿ ದರ ಸರಳೀಕರಣ: ರಿಲಯನ್ಸ್ ಲಾಭ ಇಳಿಕೆ

Reliance Net Profit: ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್ ಕಂಪನಿಯು ₹18,645 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಕಂಪನಿಯ ಹಣಕಾಸು ಫಲಿತಾಂಶದಲ್ಲಿ ತಿಳಿಸಲಾಗಿದೆ.
Last Updated 16 ಜನವರಿ 2026, 14:50 IST
ಜಿಎಸ್‌ಟಿ ದರ ಸರಳೀಕರಣ: ರಿಲಯನ್ಸ್ ಲಾಭ ಇಳಿಕೆ
ADVERTISEMENT
ADVERTISEMENT
ADVERTISEMENT