ಶನಿವಾರ, 31 ಜನವರಿ 2026
×
ADVERTISEMENT

ವಾಣಿಜ್ಯ

ADVERTISEMENT

ಎನ್‌ಟಿಪಿಸಿ ಲಾಭ ಹೆಚ್ಚಳ

ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮವು (ಎನ್‌ಟಿಪಿಸಿ) ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ₹5,597 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 31 ಜನವರಿ 2026, 14:43 IST
ಎನ್‌ಟಿಪಿಸಿ ಲಾಭ ಹೆಚ್ಚಳ

ಸಕ್ಕರೆ ಉತ್ಪಾದನೆ ಶೇ 18ರಷ್ಟು ಹೆಚ್ಚಳ

Sugar Output India: ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಒಕ್ಕೂಟದ ಮಾಹಿತಿ ಪ್ರಕಾರ ಈ ಮಾರುಕಟ್ಟೆ ವರ್ಷದಲ್ಲಿ ದೇಶದಲ್ಲಿ 1.95 ಕೋಟಿ ಟನ್ ಸಕ್ಕರೆ ಉತ್ಪಾದನೆಯಾಗಿದ್ದು, ಶೇ 18ರಷ್ಟು ಹೆಚ್ಚಳವಾಗಿದೆ.
Last Updated 31 ಜನವರಿ 2026, 14:23 IST
ಸಕ್ಕರೆ ಉತ್ಪಾದನೆ ಶೇ 18ರಷ್ಟು ಹೆಚ್ಚಳ

ಷೇರುಪೇಟೆ ವಹಿವಾಟು ಇಂದು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು ಬಜೆಟ್‌ ಮಂಡಿಸಲಿದ್ದಾರೆ. ಹೀಗಾಗಿ, ಅಂದು ದೇಶದ ಷೇರುಪೇಟೆ ವಹಿವಾಟು ನಡೆಯಲಿದೆ.
Last Updated 31 ಜನವರಿ 2026, 14:21 IST
ಷೇರುಪೇಟೆ ವಹಿವಾಟು ಇಂದು

ಭಾರತ–ಇ.ಯು: ರಫ್ತು ದುಪ್ಪಟ್ಟು ನಿರೀಕ್ಷೆ; ಪೀಯೂಷ್ ಗೋಯಲ್

Piyush Goyal Export Statement: ಭಾರತ–ಇ.ಯು ಮುಕ್ತ ವ್ಯಾಪಾರ ಒಪ್ಪಂದದಿಂದ ಐದು ವರ್ಷಗಳಲ್ಲಿ ರಫ್ತು ದ್ವಿಗುಣವಾಗುವ ನಿರೀಕ್ಷೆ ಇದೆ. ಶೇ.99ರಷ್ಟು ಸರಕುಗಳು ಸುಂಕವಿಲ್ಲದೆ ಮಾರುಕಟ್ಟೆಗೆ ಪ್ರವೇಶಿಸಲಿವೆ ಎಂದು ಸಚಿವರು ಹೇಳಿದರು.
Last Updated 31 ಜನವರಿ 2026, 14:20 IST
ಭಾರತ–ಇ.ಯು: ರಫ್ತು ದುಪ್ಪಟ್ಟು ನಿರೀಕ್ಷೆ; ಪೀಯೂಷ್ ಗೋಯಲ್

ಫೆ 1ರಂದು ಭಾನುವಾರವೂ ಷೇರುಪೇಟೆ ತೆರೆದಿರುತ್ತದೆ.. ಏಕೆ? ಇಲ್ಲಿದೆ ಮಾಹಿತಿ

Stock Market Open: ಭಾರತೀಯ ಷೇರುಪೇಟೆಗಳಾದ ರಾಷ್ಟ್ರೀಯ ಷೇರು ಸೂಚ್ಯಂಕ(ಎನ್ ಎಸ್ ಇ), ಬಾಂಬೆ ಷೇರು ಸೂಚ್ಯಂಕಗಳು(ಬಿ ಎಸ್ ಇ) ಇದೇ ಫೆ 1 ರಂದು ಭಾನುವಾರವೂ ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಬಜೆಟ್ ಮಂಡನೆ ಇರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
Last Updated 31 ಜನವರಿ 2026, 13:44 IST
ಫೆ 1ರಂದು ಭಾನುವಾರವೂ ಷೇರುಪೇಟೆ ತೆರೆದಿರುತ್ತದೆ.. ಏಕೆ? ಇಲ್ಲಿದೆ ಮಾಹಿತಿ

ಕೇಂದ್ರ ಬಜೆಟ್‌ 2026: ತೆರಿಗೆ, ಬೆಲೆ ಏರಿಕೆ ತಗ್ಗುವ ನಿರೀಕ್ಷೆಯಲ್ಲಿ ಮಧ್ಯಮ ವರ್ಗ

Income Tax Relief: ಸಚಿವೆ ನಿರ್ಮಲಾ ಸೀತಾರಾಮನ್ ಅವರು 9ನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ. ಮಧ್ಯಮ ವರ್ಗ, ನೌಕರರು ಮತ್ತು ಪಿಂಚಣಿದಾರರು ತೆರಿಗೆ ರಿಯಾಯಿತಿ, ಬೆಲೆ ಏರಿಕೆ ನಿಯಂತ್ರಣ ಮತ್ತು ಉದ್ಯೋಗ ಸೃಷ್ಟಿಯ ನಿರೀಕ್ಷೆಯಲ್ಲಿದ್ದಾರೆ.
Last Updated 31 ಜನವರಿ 2026, 12:09 IST
ಕೇಂದ್ರ ಬಜೆಟ್‌ 2026: ತೆರಿಗೆ, ಬೆಲೆ ಏರಿಕೆ ತಗ್ಗುವ ನಿರೀಕ್ಷೆಯಲ್ಲಿ ಮಧ್ಯಮ ವರ್ಗ

ಸುದೀರ್ಘ ಅವಧಿಗೆ ಕೇಂದ್ರದ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ ಪ್ರಮುಖರಿವರು..

Nirmala Sitharaman: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ. 1 ರಂದು ಒಂಬತ್ತನೆಯ ಬಾರಿಗೆ ಬಜೆಟ್‌ ಮಂಡಿಸಲಿದ್ದಾರೆ. ನಿರಂತರವಾಗಿ, ಹೆಚ್ಚಿನ ಅವಧಿಗೆ ಕೇಂದ್ರದ ಹಣಕಾಸು ಸಚಿವರ ಹುದ್ದೆಯನ್ನು ನಿರ್ವಹಿಸಿದ ಹೆಗ್ಗಳಿಕೆಗೆ ಅವರು ಭಾಜನರಾಗಲಿದ್ದಾರೆ.
Last Updated 31 ಜನವರಿ 2026, 11:34 IST
ಸುದೀರ್ಘ ಅವಧಿಗೆ ಕೇಂದ್ರದ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ ಪ್ರಮುಖರಿವರು..
ADVERTISEMENT

ಅಮೆರಿಕದಲ್ಲಿ ವಂಚನೆ ಪ್ರಕರಣ: ಎಸ್‌ಇಸಿ ನೋಟಿಸ್ ಪಡೆಯಲು ಗೌತಮ್ ಅದಾನಿ ಸಮ್ಮತಿ

Adani Fraud Case: ಅಮೆರಿಕದಲ್ಲಿ ಬಂಡವಾಳ ಸಂಗ್ರಹ ಸಂಬಂಧಿಸಿದಂತೆ ಕಾನೂನು ಉಲ್ಲಂಘನೆ ಪ್ರಕರಣದಲ್ಲಿ ಎಸ್‌ಇಸಿ ನೋಟಿಸ್ ಸ್ವೀಕರಿಸಲು ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಸಮ್ಮತಿಸಿದ್ದಾರೆ.
Last Updated 31 ಜನವರಿ 2026, 10:31 IST
ಅಮೆರಿಕದಲ್ಲಿ ವಂಚನೆ ಪ್ರಕರಣ: ಎಸ್‌ಇಸಿ ನೋಟಿಸ್ ಪಡೆಯಲು ಗೌತಮ್ ಅದಾನಿ ಸಮ್ಮತಿ

ಫೆ. 1ರಿಂದ ಸಿಗರೇಟು, ಗುಟ್ಕಾ ತುಟ್ಟಿ: ದರ ಏರಿಕೆ ಮಾಹಿತಿ ಇಲ್ಲಿದೆ

Tobacco product Tax Increase: ಸಿಗರೇಟಿನ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ಪಾನ್‌ ಮಸಾಲಾಗಳ ಮೇಲೆ ವಿಧಿಸಿರುವ ಆರೋಗ್ಯ ಸೆಸ್‌ ಹಾಗೂ ಶೇ 40ರಷ್ಟು ಹೆಚ್ಚುವರಿ ಜಿಎಸ್‌ಟಿ ಫೆ. 1ರಿಂದ ಜಾರಿಗೆ ಬರಲಿದೆ.
Last Updated 31 ಜನವರಿ 2026, 10:06 IST
ಫೆ. 1ರಿಂದ ಸಿಗರೇಟು, ಗುಟ್ಕಾ ತುಟ್ಟಿ: ದರ ಏರಿಕೆ ಮಾಹಿತಿ ಇಲ್ಲಿದೆ

ವಿಲಾಸಿ, ವಿವಾದ, ವಿದಾಯ: ಕಾನ್ಫಿಡೆಂಟ್‌ ಗ್ರೂಪ್‌ನ ಸಿ.ಜೆ.ರಾಯ್‌ ಸಂಕೀರ್ಣ ಬದುಕು

CJ Roy Death: ಬೆಂಗಳೂರು: ಸಾವಿರಾರು ಕೋಟಿಯ ಒಡೆಯನಾಗಿ, ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಆತ್ಮಹತ್ಯೆ ಮಾಡಿಕೊಂಡ ಕಾನ್ಫಿಡೆಂಟ್‌ ಗ್ರೂಪ್‌ನ ಸಿ.ಜೆ. ರಾಯ್‌ ಅವರ ಸಾವು ಆಘಾತ ಸೃಷ್ಟಿಸಿದೆ.
Last Updated 31 ಜನವರಿ 2026, 7:01 IST
ವಿಲಾಸಿ, ವಿವಾದ, ವಿದಾಯ: ಕಾನ್ಫಿಡೆಂಟ್‌ ಗ್ರೂಪ್‌ನ ಸಿ.ಜೆ.ರಾಯ್‌ ಸಂಕೀರ್ಣ ಬದುಕು
ADVERTISEMENT
ADVERTISEMENT
ADVERTISEMENT