ಶನಿವಾರ, 24 ಜನವರಿ 2026
×
ADVERTISEMENT

ವಾಣಿಜ್ಯ

ADVERTISEMENT

ವಿಝಿಂಜಂ ಅಭಿವೃದ್ಧಿಗೆ ₹30 ಸಾವಿರ ಕೋಟಿ ಹೂಡಿಕೆ: ಕರಣ್ ಅದಾನಿ

ವಿಝಿಂಜಂ ಬಂದರಿನ ಅಭಿವೃದ್ಧಿಗೆ ₹30 ಸಾವಿರ ಕೋಟಿ ಹೂಡಿಕೆ ಮಾಡಲಾಗುತ್ತಿದೆ ಎಂದು ಎಪಿಎಸ್‌ಇಝಡ್‌ ವ್ಯವಸ್ಥಾಪಕ ನಿರ್ದೇಶಕ ಕರಣ್ ಅದಾನಿ ತಿಳಿಸಿದ್ದಾರೆ. ಇದು ಕೇರಳದ ಅತಿದೊಡ್ಡ ಹೂಡಿಕೆ ಯೋಜನೆಯಾಗಿದೆ.
Last Updated 24 ಜನವರಿ 2026, 16:29 IST
ವಿಝಿಂಜಂ ಅಭಿವೃದ್ಧಿಗೆ ₹30 ಸಾವಿರ ಕೋಟಿ ಹೂಡಿಕೆ: ಕರಣ್ ಅದಾನಿ

14.90 ಕೋಟಿಗೂ ಹೆಚ್ಚಿನ ಜಿಮೇಲ್‌, ಫೇಸ್‌ಬುಕ್‌, ಇನ್‌ಸ್ಟಾ ವಿವರ ಸೋರಿಕೆ: ವರದಿ

Cybersecurity Breach: 14.90 ಕೋಟಿ ಜನರ ಜಿಮೇಲ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮತ್ತು ನೆಟ್‌ಫ್ಲಿಕ್ಸ್‌ ಲಾಗಿನ್ ವಿವರಗಳು ಸೋರಿಕೆಯಾಗಿದೆ ಎಂದು ಸೈಬರ್ ತಜ್ಞ ಜೆರೆಮಿಯಾ ಫೌಲರ್ ಅವರ ವರದಿಯಲ್ಲಿ ತಿಳಿಸಲಾಗಿದೆ. ಪ್ರಮುಖ ಕಂಪನಿಗಳಿಂದ ಪ್ರತಿಕ್ರಿಯೆ ಇಲ್ಲ.
Last Updated 24 ಜನವರಿ 2026, 15:55 IST
14.90 ಕೋಟಿಗೂ ಹೆಚ್ಚಿನ ಜಿಮೇಲ್‌, ಫೇಸ್‌ಬುಕ್‌, ಇನ್‌ಸ್ಟಾ ವಿವರ ಸೋರಿಕೆ: ವರದಿ

ಸಂಸತ್ ಬಜೆಟ್ ಅಧಿವೇಶನ: ಜನವರಿ 27ರಂದು ಸರ್ವಪಕ್ಷ ಸಭೆ

All Party Meeting: ನವದೆಹಲಿ: ಸಂಸತ್‌ನ ಬಜೆಟ್‌ ಅಧಿವೇಶನದ ಅಂಗವಾಗಿ ಶಾಸನಗಳಿಗೆ ಸಂಬಂಧಿಸಿದಂತೆ ಮತ್ತು ಕಾರ್ಯಸೂಚಿಗಳ ಕುರಿತು ಚರ್ಚಿಸಲು ಸರ್ಕಾರ ಇದೇ 27ರಂದು ಸರ್ವಪಕ್ಷಗಳ ಸಭೆ ಕರೆದಿದೆ. ಸಚಿವ ಕಿರಣ್ ರಿಜಿಜು ಅವರು ಸಭೆ ಕರೆದಿದ್ದಾರೆ.
Last Updated 24 ಜನವರಿ 2026, 15:04 IST
ಸಂಸತ್ ಬಜೆಟ್ ಅಧಿವೇಶನ: ಜನವರಿ 27ರಂದು ಸರ್ವಪಕ್ಷ ಸಭೆ

ಕರೂರ್‌ ವೈಶ್ಯ ಬ್ಯಾಂಕ್‌ ಲಾಭದಲ್ಲಿ ಶೇ 39ರಷ್ಟು ಏರಿಕೆ

Bank Profit Growth: ಡಿಸೆಂಬರ್ ತ್ರೈಮಾಸಿಕದಲ್ಲಿ ಕರೂರ್ ವೈಶ್ಯ ಬ್ಯಾಂಕ್‌ ₹690 ಕೋಟಿ ನಿವ್ವಳ ಲಾಭ ಗಳಿಸಿದ್ದು, ಕಳೆದ ಬಾರಿ ಹೋಲಿಕೆಗೆ ಶೇ 39ರಷ್ಟು ಹೆಚ್ಚಳವಾಗಿದೆ. ಬಡ್ಡಿ ಆದಾಯ ಶೇ 14ರಷ್ಟು ಹೆಚ್ಚಳವಾಗಿದ್ದು, ಎನ್‌ಪಿಎ ಪ್ರಮಾಣ ಕಡಿಮೆಯಾಗಿದೆ.
Last Updated 24 ಜನವರಿ 2026, 14:52 IST
ಕರೂರ್‌ ವೈಶ್ಯ ಬ್ಯಾಂಕ್‌ ಲಾಭದಲ್ಲಿ ಶೇ 39ರಷ್ಟು ಏರಿಕೆ

ಒಳನಾಡು ಜಲಸಾರಿಗೆ: ಜೆಟ್ಟಿ ನಿರ್ಮಾಣಕ್ಕೆ ಶಂಕುಸ್ಥಾಪನೆ

Inland Port Development: ಒಳನಾಡು ಜಲಸಾರಿಗೆ ಅಭಿವೃದ್ಧಿಗೆ ಕರ್ನಾಟಕ, ಕೇರಳದಲ್ಲಿ ಜೆಟ್ಟಿ ನಿರ್ಮಾಣ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿದೆ. ನದಿ ಆಧಾರಿತ ಹಡಗು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಯೋಜನೆಯ ಉದ್ದೇಶವಾಗಿದೆ.
Last Updated 24 ಜನವರಿ 2026, 14:39 IST
 ಒಳನಾಡು ಜಲಸಾರಿಗೆ: ಜೆಟ್ಟಿ ನಿರ್ಮಾಣಕ್ಕೆ ಶಂಕುಸ್ಥಾಪನೆ

ಕೋಟಕ್ ಮಹೀಂದ್ರ ಬ್ಯಾಂಕ್‌ಗೆ ₹3,446 ಕೋಟಿ ಲಾಭ

Bank Quarterly Profit: ಡಿಸೆಂಬರ್ ತ್ರೈಮಾಸಿಕದಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್ ₹3,446 ಕೋಟಿ ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷದೊಂದಿಗೆ ಹೋಲಿಸಿದರೆ ಶೇ 4ರಷ್ಟು ಹೆಚ್ಚಳವಾಗಿದೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ.
Last Updated 24 ಜನವರಿ 2026, 13:38 IST
ಕೋಟಕ್ ಮಹೀಂದ್ರ ಬ್ಯಾಂಕ್‌ಗೆ ₹3,446 ಕೋಟಿ ಲಾಭ

ಬೆಂಗಳೂರಲ್ಲಿ ಮರ್ಸಿಡೀಸ್ ಬೆಂಜ್ ‘ವಿವಾ ಸ್ಟಾರ್’ ಮಳಿಗೆ ಉದ್ಘಾಟನೆ

Luxury Cars India: ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡೀಸ್‌ ಬೆಂಜ್‌ ಇಂಡಿಯಾ ಬೆಂಗಳೂರಿನಲ್ಲಿ ಹೊಸ 'ವಿವಾ ಸ್ಟಾರ್' ಮಳಿಗೆ ಮತ್ತು ಸೇವಾ ಕೇಂದ್ರವನ್ನು ಉದ್ಘಾಟಿಸಿದೆ. ಇದರೊಂದಿಗೆ 'ಮೇಬ್ಯಾಕ್ ಲಾಂಜ್' ಮಳಿಗೆ ಕೂಡ ಉದ್ಘಾಟನೆಗೊಂಡಿದೆ.
Last Updated 24 ಜನವರಿ 2026, 12:09 IST
ಬೆಂಗಳೂರಲ್ಲಿ ಮರ್ಸಿಡೀಸ್ ಬೆಂಜ್ ‘ವಿವಾ ಸ್ಟಾರ್’ ಮಳಿಗೆ ಉದ್ಘಾಟನೆ
ADVERTISEMENT

ಕೇರಳದ ಬಂದರು ಅಭಿವೃದ್ಧಿಗೆ ಅದಾನಿ ಪೋರ್ಟ್ಸ್‌ನಿಂದ ₹ 16,000 ಕೋಟಿ ಹೂಡಿಕೆ!

Vizhinjam Port Investment: ತಿರುವನಂತಪುರಂ: 'ವಿಝಿಂಜಂ' ಬಂದರಿನಲ್ಲಿ ನಡೆಯಲಿರುವ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಅದಾನಿ ಪೋರ್ಟ್ಸ್‌ ಸುಮಾರು ₹ 16,000 ಕೋಟಿ ಹೂಡಿಕೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌
Last Updated 24 ಜನವರಿ 2026, 11:25 IST
ಕೇರಳದ ಬಂದರು ಅಭಿವೃದ್ಧಿಗೆ ಅದಾನಿ ಪೋರ್ಟ್ಸ್‌ನಿಂದ ₹ 16,000 ಕೋಟಿ ಹೂಡಿಕೆ!

ಅದಾನಿ ಸಮೂಹದ ಷೇರಿನ ಮೌಲ್ಯ ಶೇ 14ರಷ್ಟು ಇಳಿಕೆ

SEC Investigation Impact: ನವದೆಹಲಿ: ಸೌರ ವಿದ್ಯುತ್ ಗುತ್ತಿಗೆಯ ಲಂಚ ಆರೋಪಕ್ಕೆ ಸಂಬಂಧಿಸಿದಂತೆ ಅಮೆರಿಕದ ಎಸ್‌ಇಸಿ ಕ್ರಮಕ್ಕೆ ಮುಂದಾಗಿದ್ದು, ಅದಾನಿ ಸಮೂಹದ ಷೇರಿನ ಮೌಲ್ಯ ಶೇ 14ರಷ್ಟು ಇಳಿಕೆ ಕಂಡಿದೆ. ಗೋಷ್ಟ್ ಅಡಾನಿಗೆ ಸಮನ್ಸ್ ಜಾರಿ ಮಾಡಲು ಅನುಮತಿ ಕೇಳಲಾಗಿದೆ.
Last Updated 23 ಜನವರಿ 2026, 16:03 IST
ಅದಾನಿ ಸಮೂಹದ ಷೇರಿನ ಮೌಲ್ಯ ಶೇ 14ರಷ್ಟು ಇಳಿಕೆ

ರಿಯಲ್ ಎಸ್ಟೇಟ್‌ ಮಾರುಕಟ್ಟೆಗೆ ಸರ್ಕಾರದ ನೆರವು ಅಗತ್ಯ: ಎಂ.ಆರ್. ಜೈಶಂಕರ್

2025ರಲ್ಲಿ ₹20 ಸಾವಿರ ಕೋಟಿ ಮೌಲ್ಯದ ಮನೆ ಮಾರಾಟ
Last Updated 23 ಜನವರಿ 2026, 15:59 IST
ರಿಯಲ್ ಎಸ್ಟೇಟ್‌ ಮಾರುಕಟ್ಟೆಗೆ ಸರ್ಕಾರದ ನೆರವು ಅಗತ್ಯ: ಎಂ.ಆರ್. ಜೈಶಂಕರ್
ADVERTISEMENT
ADVERTISEMENT
ADVERTISEMENT