ಭಾನುವಾರ, 25 ಜನವರಿ 2026
×
ADVERTISEMENT

ಸಮಾಜ

ADVERTISEMENT

ಶಂಕರಾಚಾರ್ಯರು ರಚಿಸಿದ ಶ್ರೇಷ್ಠ ಸ್ತೋತ್ರ 'ದಕ್ಷಿಣಾಮೂರ್ತ್ಯಷ್ಟಕ'

Adi Shankaracharya Stotram: ಶ್ರೀ ಶಂಕರಾಚಾರ್ಯರಿಂದ ರಚಿತವಾದ ಸ್ತೋತ್ರಗಳಲ್ಲೆ ದಕ್ಷಿಣಾಮೂರ್ತ್ಯಷ್ಟಕಕ್ಕೆ ಒಂದು ವಿಶಿಷ್ಟವಾದ ಸ್ಥಾನವಿದೆ. ಅಷ್ಟಕವೆಂದು ಕರೆಯಲ್ಪಟ್ಟರೂ ಇದರಲ್ಲಿ ಹತ್ತು ಶ್ಲೋಕಗಳಿವೆ.
Last Updated 24 ಜನವರಿ 2026, 9:35 IST
ಶಂಕರಾಚಾರ್ಯರು ರಚಿಸಿದ ಶ್ರೇಷ್ಠ ಸ್ತೋತ್ರ 'ದಕ್ಷಿಣಾಮೂರ್ತ್ಯಷ್ಟಕ'

ವಸಂತ ಪಂಚಮಿ: ವಿದ್ಯೆ, ಬುದ್ಧಿಗಾಗಿ ಸರಸ್ವತಿ ಆರಾಧಿಸಲು ಈ ಶ್ಲೋಕ ಪಠಿಸಿ

Saraswati Puja Significance: ಜನವರಿ 23ರ ಮಾಘ ಮಾಸದ ಶುಕ್ಲ ಪಕ್ಷದ 5ನೇ ದಿನ ಅಂದರೆ ಪಂಚಮಿ ತಿಥಿಯಂದು ‘ವಸಂತ ಪಂಚಮಿ’ ಹಬ್ಬ ಎಂದು ಸರಸ್ವತಿಯನ್ನು ಆರಾಧಿಸುತ್ತಾರೆ. ಈ ದಿನದಿಂದಲೇ ವಸಂತನ ಆಗಮನವಾಗುತ್ತದೆ.
Last Updated 23 ಜನವರಿ 2026, 6:04 IST
ವಸಂತ ಪಂಚಮಿ: ವಿದ್ಯೆ, ಬುದ್ಧಿಗಾಗಿ ಸರಸ್ವತಿ ಆರಾಧಿಸಲು ಈ ಶ್ಲೋಕ ಪಠಿಸಿ

ಏಕಾತ್ಮವಾದ ಹಾಗೂ ಸರ್ವಾತ್ಮಭಾವ: ಶ್ರೀಧರ ಭಟ್ಟ ಐನಕೈ ಲೇಖನ

Oneness of Self: ವೇದಾಂತದ ಮೂಲ ತತ್ತ್ವಗಳಾದ ಏಕಾತ್ಮವಾದ ಮತ್ತು ಸರ್ವಾತ್ಮಭಾವದ ವೈಜ್ಞಾನಿಕ–ಧಾರ್ಮಿಕ ಮಹತ್ವವನ್ನು ವಿವೇಚಿಸುವ ಶ್ರೀಧರ ಭಟ್ಟ ಐನಕೈ ಅವರ ಪ್ರಬುದ್ಧ ಲೇಖನ, ಸಮಾಜ ಶಾಂತಿಯ ದಾರಿದೀಪ.
Last Updated 22 ಜನವರಿ 2026, 14:03 IST
ಏಕಾತ್ಮವಾದ ಹಾಗೂ ಸರ್ವಾತ್ಮಭಾವ: ಶ್ರೀಧರ ಭಟ್ಟ ಐನಕೈ ಲೇಖನ

ಮಾಘ ಸ್ನಾನ: ಆತ್ಮಶುದ್ಧಿ, ಧರ್ಮ ಸಾಧನೆಯ ಸಂಕೇತ

Hindu Rituals: ಹಿಂದೂ ಧರ್ಮ ಪರಂಪರೆಯಲ್ಲಿ ಮಾಘ ಮಾಸವು ಅತ್ಯಂತ ಪವಿತ್ರವಾದ ಕಾಲಘಟ್ಟವೆಂದು ಪರಿಗಣಿತವಾಗಿದೆ. ಪುಷ್ಯ ಮಾಸದ ನಂತರ ಬರುವ ಈ ಮಾಘ ಮಾಸದಲ್ಲಿ ಮಾಡುವ ಮಾಘ ಸ್ನಾನವು ದೇಹಶುದ್ಧಿಯಷ್ಟೇ ಅಲ್ಲ, ಮನಃಶುದ್ಧಿ, ಪಾಪಕ್ಷಯ ಮತ್ತು ಆತ್ಮೋನ್ನತಿಗೆ ಮಹತ್ತರವಾಗಿದೆ.
Last Updated 18 ಜನವರಿ 2026, 14:53 IST
ಮಾಘ ಸ್ನಾನ: ಆತ್ಮಶುದ್ಧಿ, ಧರ್ಮ ಸಾಧನೆಯ ಸಂಕೇತ

ಸಂಕ್ರಾಂತಿ: ಕಾಂತಿ ಶಾಂತಿಗಳ ಹಬ್ಬ

Sankranti Festival: ನಮ್ಮ ಹಬ್ಬಗಳಿಗೆ ಮೂಲ ಎಂದರೆ ನಮ್ಮ ಪ್ರಕೃತಿಯೇ. ಈ ಪ್ರಕೃತಿಗೂ ಎರಡು ಆಯಾಮಗಳು; ಒಂದು: ಒಳಗಿನ ಪ್ರಕೃತಿ; ಇನ್ನೊಂದು: ಹೊರಗಿನ ಪ್ರಕೃತಿ. ಒಳಗಿನ ಪ್ರಕೃತಿ ಎಂದರೆ ನಮ್ಮ ಸ್ವಭಾವ; ನಡೆ–ನುಡಿ, ಆಚಾರ–ವಿಚಾರಗಳು. ಹೊರಗಿನ ಪ್ರಕೃತಿ ಎಂದರೆ ಋತುಗಳು.
Last Updated 15 ಜನವರಿ 2026, 1:15 IST
ಸಂಕ್ರಾಂತಿ: ಕಾಂತಿ ಶಾಂತಿಗಳ ಹಬ್ಬ

ಜ್ಯೋತಿಷ, ವಿಜ್ಞಾನದ ಪ್ರಕಾರ ಮಕರ ಸಂಕ್ರಮಣ ಎಂದರೇನು? ಇಲ್ಲಿದೆ ಮಾಹಿತಿ

Indian Astrology: ಮಕರ ಸಂಕ್ರಮಣದ ಕಾಲವನ್ನು ಭಾರತೀಯ ಜ್ಯೋತಿಷ ವಿಜ್ಞಾನವು ಬಹು ಮುಖ್ಯವಾದ ಕಾಲ ಘಟ್ಟ ಎಂದು ಗುರುತಿಸುತ್ತದೆ. ಇದಕ್ಕೆ ಕಾರಣವೇನು? ಎಂಬ ಪ್ರಶ್ನೆ ಸಾಮಾನ್ಯವಾಗಿ ಕಾಡುತ್ತದೆ.
Last Updated 15 ಜನವರಿ 2026, 1:08 IST
ಜ್ಯೋತಿಷ, ವಿಜ್ಞಾನದ ಪ್ರಕಾರ ಮಕರ ಸಂಕ್ರಮಣ ಎಂದರೇನು? ಇಲ್ಲಿದೆ ಮಾಹಿತಿ

Sankranthi | ಸುಗ್ಗಿ ಬಂದಿದೆ... ಹೊಲಗದ್ದೆ ನಗು ಚೆಲ್ಲಿದೆ

Harvest Festival: ಹಬ್ಬಗಳ ಸಾಲಿನಲ್ಲಿ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಸ್ಥಾನವಿದೆ. ಇದು ಕೇವಲ ಹಬ್ಬವಷ್ಟೇ ಅಲ್ಲ, ರೈತನ ಶ್ರಮಕ್ಕೆ ದೊರಕುವ ಸಂಭ್ರಮದ ಪ್ರತಿಫಲವೂ ಹೌದು. ಈ ಹಬ್ಬದಲ್ಲಿ ರೈತ ಬೆಳೆದ ಬೆಳೆಗಳನ್ನು ಕಟಾವು, (ಕೊಯ್ಲು) ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
Last Updated 14 ಜನವರಿ 2026, 9:59 IST
Sankranthi | ಸುಗ್ಗಿ ಬಂದಿದೆ... ಹೊಲಗದ್ದೆ ನಗು ಚೆಲ್ಲಿದೆ
ADVERTISEMENT

Sankranti 2026: ಸಂಕ್ರಾಂತಿ ಹಬ್ಬಕ್ಕೆ ಮಾಡುವ ಅಡುಗೆಯಲ್ಲಿದೆ ಆರೋಗ್ಯದ ರಹಸ್ಯ

Sankranti Health Benefits: ವರ್ಷದಲ್ಲಿ ಮೊದಲು ಬರುವ ಹಬ್ಬವೇ ಮಕರ ಸಂಕ್ರಾಂತಿ. ಈ ವರ್ಷ ಜನವರಿ 15ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತಿದೆ. ದೇಶದೆಲ್ಲೆಡೆ ಆಚರಿಸಲಾಗುವ ಈ ಮಕರ ಸಂಕ್ರಾಂತಿಯನ್ನು ರಾಜ್ಯದಾದಂತ್ಯ ಬಲು ಸಂಭ್ರಮ– ಸಡಗರದಿಂದ ಆಚರಣೆ ಮಾಡುತ್ತಾರೆ.
Last Updated 14 ಜನವರಿ 2026, 2:30 IST
Sankranti 2026: ಸಂಕ್ರಾಂತಿ ಹಬ್ಬಕ್ಕೆ ಮಾಡುವ ಅಡುಗೆಯಲ್ಲಿದೆ ಆರೋಗ್ಯದ ರಹಸ್ಯ

ಸಂಕ್ರಾಂತಿ ಸಡಗರ: ಎಳ್ಳು, ಬೆಲ್ಲ ಸವಿಯೋದರ ಹಿಂದಿದೆ ಭಾರೀ ಲಾಭ

Sankranti Health Benefits: ಹೊಸ ವರ್ಷದ ಕ್ಯಾಲೆಂಡರ್‌ನಲ್ಲಿ ಬರುವ ಮೊದಲ ಹಬ್ಬವೇ ಮಕರ ಸಂಕ್ರಮಣ. ಇದು ಸೂರ್ಯನಿಗೆ ಮೀಸಲಾದ ಹಬ್ಬವಾಗಿದೆ. ಈ ಹಬ್ಬದಲ್ಲಿ ರೈತರು ವಿವಿಧ ರೀತಿಯಲ್ಲಿ ಸೂರ್ಯನನ್ನು ಸ್ವಾಗತಿಸುವರು. ‘ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು’ ಎಂಬ ನುಡಿ ಹೇಳವು
Last Updated 13 ಜನವರಿ 2026, 7:45 IST
ಸಂಕ್ರಾಂತಿ ಸಡಗರ: ಎಳ್ಳು, ಬೆಲ್ಲ ಸವಿಯೋದರ ಹಿಂದಿದೆ ಭಾರೀ ಲಾಭ

ಸಂಕ್ರಾಂತಿ... ಭೂಮಿಗೆ ತಾಯ್ತನದ ಸಂಭ್ರಮ

Sankranti Festival: ಶಕ್ತಿಯ ಮೂಲವಾದ ಸೂರ್ಯ ದಕ್ಷಿಣದಿಂದ ಉತ್ತರಾಯಣ ಕಡೆಗೆ ತನ್ನ ಪಥ ಬದಲಿಸುವ ಸಮಯ ಭೂಮಿಗೂ ತಾಯ್ತನದ ಸಂತಸ. ಈ ಬದಲಾವಣೆಯ ಉತ್ಸಾಹವೇ ಸಂಕ್ರಾಂತಿಯ ಸಂಭ್ರಮ. ನಿಸರ್ಗದ ಬದಲಾವಣೆಯನ್ನು ಬದುಕಿಗೂ ಅನ್ವಯಿಸಿಕೊಂಡು ಭೂ ತಾಯಿಗೆ ನಮಿಸುವ ಈ ಹಬ್ಬದ ಆಚರಣೆ.
Last Updated 13 ಜನವರಿ 2026, 4:15 IST
ಸಂಕ್ರಾಂತಿ... ಭೂಮಿಗೆ ತಾಯ್ತನದ ಸಂಭ್ರಮ
ADVERTISEMENT
ADVERTISEMENT
ADVERTISEMENT