ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಸಮಾಜ

ADVERTISEMENT

Christmas 2025: ಕ್ರಿಸ್‌ಮಸ್ ಸಂಭ್ರಮ ಹೆಚ್ಚಿಸಲು ಗೆಳೆಯರಿಗೆ ಈ ಉಡುಗೊರೆ ನೀಡಿ

Christmas Gift Ideas: ಡಿಸೆಂಬರ್ 25ರಂದು ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸಲಾಗುತ್ತದೆ. ಇನ್ನೇನು ಈ ವರ್ಷದ ಕ್ರಿಸ್‌ಮಸ್‌ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಯೇಸುಕ್ರಿಸ್ತನ ಜನ್ಮದಿನವನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಡಿ.25ರಂದು ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸಲಾಗುತ್ತದೆ.
Last Updated 16 ಡಿಸೆಂಬರ್ 2025, 12:17 IST
Christmas 2025: ಕ್ರಿಸ್‌ಮಸ್ ಸಂಭ್ರಮ ಹೆಚ್ಚಿಸಲು ಗೆಳೆಯರಿಗೆ ಈ ಉಡುಗೊರೆ ನೀಡಿ

ತುಳಸಿಯಲ್ಲಿ 4 ವಿಧಗಳು: ಯಾವುದರ ಪೂಜೆ ಹೆಚ್ಚು ಶ್ರೇಷ್ಠ

Types of Tulsi: ಹಿಂದೂ ಧರ್ಮದಲ್ಲಿ ತುಳಸಿಗಿಡಕ್ಕೆ ಪೂಜನೀಯ ಸ್ಥಾನವಿದೆ. ಮನೆಯಲ್ಲಿ ಪ್ರತಿದಿನ ತುಳಸಿ ಗಿಡಕ್ಕೆ ಪೂಜೆ ಮಾಡುವುದರಿಂದ ಕುಟುಂಬದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ಲಭಿಸಲಿದೆ ಎಂದು ಜ್ಯೋತಿಷದಲ್ಲಿ ಹೇಳಲಾಗುತ್ತದೆ.
Last Updated 16 ಡಿಸೆಂಬರ್ 2025, 7:54 IST
ತುಳಸಿಯಲ್ಲಿ 4 ವಿಧಗಳು: ಯಾವುದರ ಪೂಜೆ ಹೆಚ್ಚು ಶ್ರೇಷ್ಠ

ಸೃಷ್ಟಿಯ ಮೂಲ ಮಂತ್ರವೇ ಓಂಕಾರ; ಇದನ್ನು ಜಪಿಸುವುದರಿಂದ ಸಿಗುವ ಲಾಭಗಳಿವು

Om Chanting Benefits: ಓಂಕಾರ ಸೃಷ್ಠಿಯ ಮೂಲವೆಂಬ ನಂಬಿಕೆ ಇದೆ. ಓಂಕಾರವನ್ನು ಜಪಿಸುವುದರಿಂದ ಧಾರ್ಮಿಕ ಲಾಭಗಳು ಮಾತ್ರವಲ್ಲದೆ, ವೈಜ್ಞಾನಿಕ ಲಾಭಗಳು ನಿಮ್ಮದಾಗಲಿದೆ. ಹಾಗಾದರೆ ಓಂಕಾರದ ಮೂಲ ಏನು, ಇದರ ಉಚ್ಚರಣೆಯಿಂದ ದೊರೆಯುವ ಲಾಭಗಳೇನು ಎಂಬುದನ್ನು ತಿಳಿಯೋಣ.
Last Updated 16 ಡಿಸೆಂಬರ್ 2025, 6:12 IST
ಸೃಷ್ಟಿಯ ಮೂಲ ಮಂತ್ರವೇ ಓಂಕಾರ; ಇದನ್ನು ಜಪಿಸುವುದರಿಂದ ಸಿಗುವ ಲಾಭಗಳಿವು

ಬೇರೆಲ್ಲ ಮಾಸಗಳಿಗಿಂತ ಧನುರ್ಮಾಸವೇ ಯಾಕೆ ಶ್ರೇಷ್ಠ? ಇಲ್ಲಿದೆ ಮಾಹಿತಿ

Dhanu Masa Significance: ಇಂದಿನಿಂದ ಧನುರ್ಮಾಸ ಆರಂಭವಾಗಲಿದೆ. ಇಂದಿನಿಂದ 1 ತಿಂಗಳುಗಳ ಕಾಲ ಯಾವುದೇ ಶುಭಕಾರ್ಯಗಳನ್ನು ಮಾಡುವಂತಿಲ್ಲ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ. ಈ ಮಾಸವನ್ನು ಶೂನ್ಯ ಮಾಸ ಎಂತಲೂ ಕರೆಯುತ್ತಾರೆ.
Last Updated 16 ಡಿಸೆಂಬರ್ 2025, 6:05 IST
ಬೇರೆಲ್ಲ ಮಾಸಗಳಿಗಿಂತ ಧನುರ್ಮಾಸವೇ ಯಾಕೆ ಶ್ರೇಷ್ಠ? ಇಲ್ಲಿದೆ ಮಾಹಿತಿ

ಧನುರ್ಮಾಸದಲ್ಲಿ ಹೀಗೆ ಪೂಜಿಸಿದರೆ ಅಪಾರ ಲಾಭ ನಿಮ್ಮದಾಗಲಿದೆ

Dhanurmasa importance: ಇಂದಿನಿಂದ (ಡಿಸೆಂಬರ್ 16) ಧನುರ್ಮಾಸ ಆರಂಭವಾಗಲಿದೆ. ಈ ದಿನ ಸೂರ್ಯನು ಧನುರ್ ರಾಶಿಗೆ ಪ್ರವೇಶ ಮಾಡುತ್ತಾನೆ. ಆದ್ದರಿಂದ ಇದನ್ನು ಧನು ಸಂಕ್ರಮಣ, ಧನುರ್ಮಾಸ ಎಂದು ಕರೆಯಲಾಗುತ್ತದೆ.
Last Updated 16 ಡಿಸೆಂಬರ್ 2025, 0:30 IST
ಧನುರ್ಮಾಸದಲ್ಲಿ ಹೀಗೆ ಪೂಜಿಸಿದರೆ ಅಪಾರ ಲಾಭ ನಿಮ್ಮದಾಗಲಿದೆ

ಸಮಯಕ್ಕೆ ತಕ್ಕಂತೆ ಬಣ್ಣ ಬದಲಿಸುತ್ತೆ ಈ ಶಿವಲಿಂಗ: ಎಲ್ಲಿದೆ, ಏನಿದರ ವಿಶೇಷತೆ?

Color Changing Shivling: ಭಾರತದಲ್ಲಿ ಸಾವಿರಾರು ದೇವಾಲಯಗಳಿವೆ. ರಾಜರ ಕಾಲದಲ್ಲಿ ನಿರ್ಮಾಣವಾದಂತಹ ಅನೇಕ ದೇವಾಲಯಗಳು ಇಂದಿಗೂ ವಿಜ್ಞಾನ ಜಗತ್ತಿಗೆ ಅಚ್ಚರಿಯಾಗಿಯೇ ಉಳಿದುಕೊಂಡಿವೆ. ಅಂತಹ ದೇವಾಲಯಗಳ ಪೈಕಿ ಧೋಲ್ಪುರದಲ್ಲಿರುವ ಅಚಲೇಶ್ವರ ಮಹಾದೇವ ದೇವಾಲಯ ಒಂದಾಗಿದೆ.
Last Updated 15 ಡಿಸೆಂಬರ್ 2025, 8:01 IST
ಸಮಯಕ್ಕೆ ತಕ್ಕಂತೆ ಬಣ್ಣ ಬದಲಿಸುತ್ತೆ ಈ ಶಿವಲಿಂಗ: ಎಲ್ಲಿದೆ, ಏನಿದರ ವಿಶೇಷತೆ?

ದುರ್ಗೆಯ ಆಯುಧಗಳು: ಪ್ರತಿಯೊಂದಕ್ಕೂ ಇರುವ ಅರ್ಥ ತಿಳಿಯಿರಿ

Goddess Durga: ದುರ್ಗಾದೇವಿ ಶಕ್ತಿಯುತ ದೇವತೆಯಾಗಿದ್ದು ಕೈಯಲ್ಲಿರುವ ಪ್ರತಿ ಆಯುಧವೂ ವಿಶೇಷ ಅರ್ಥ ಹೊಂದಿದೆ.
Last Updated 13 ಡಿಸೆಂಬರ್ 2025, 2:07 IST
ದುರ್ಗೆಯ ಆಯುಧಗಳು: ಪ್ರತಿಯೊಂದಕ್ಕೂ ಇರುವ ಅರ್ಥ ತಿಳಿಯಿರಿ
ADVERTISEMENT

ಅಯೋಧ್ಯೆ ಮಾತ್ರವಲ್ಲ, ಭಾರತದಲ್ಲಿವೆ ಇನ್ನೂ ಅನೇಕ ರಾಮ ಮಂದಿರಗಳು

Hindu Temples: ಭಾರತೀಯ ಸಂಸ್ಕೃತಿಯಲ್ಲಿ ಶ್ರೀ ರಾಮನಿಗೆ ವಿಶೇಷ ಸ್ಥಾನಮಾನವಿದೆ. ಭಾರತದಲ್ಲಿರುವ ಪ್ರಮುಖ ರಾಮ ದೇವಾಲಯಗಳಲ್ಲಿ ರಾಮನಾಥಸ್ವಾಮಿ ದೇವಾಲಯ, ಅಯೋಧ್ಯೆ ರಾಮ ಮಂದಿರ, ಪ್ರಯಾರ್ ಶ್ರೀರಾಮ ದೇವಾಲಯ ಸೇರಿದಂತೆ ಅನೇಕ ಪವಿತ್ರ ಕ್ಷೇತ್ರಗಳಿವೆ.
Last Updated 12 ಡಿಸೆಂಬರ್ 2025, 10:31 IST
ಅಯೋಧ್ಯೆ ಮಾತ್ರವಲ್ಲ, ಭಾರತದಲ್ಲಿವೆ ಇನ್ನೂ ಅನೇಕ ರಾಮ ಮಂದಿರಗಳು

ಧನುರ್ಮಾಸದ ವಿಶೇಷತೆ: ಈ ವೇಳೆ ಶುಭ ಕಾರ್ಯಗಳನ್ನು ಮಾಡದಿರಲು ಕಾರಣ ಇಲ್ಲಿದೆ

Hindu Worship: ಧನುರ್ಮಾಸವು ಪೂಜೆ ಹಾಗೂ ದೇವರ ಆರಾಧನೆಗೆ ಸೂಕ್ತ ಸಮಯವೆಂದು ಶಾಸ್ತ್ರಗಳು ಹೇಳುತ್ತವೆ. ಧನುರ್ಮಾಸದಲ್ಲಿ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ವಿಷ್ಣು ಮತ್ತು ಲಕ್ಷ್ಮೀ ದೇವರನ್ನು ಆರಾಧಿಸುವುದು ಶ್ರೇಷ್ಠವೆಂಬ ನಂಬಿಕೆ ಇದೆ.
Last Updated 12 ಡಿಸೆಂಬರ್ 2025, 6:32 IST
ಧನುರ್ಮಾಸದ ವಿಶೇಷತೆ: ಈ ವೇಳೆ ಶುಭ ಕಾರ್ಯಗಳನ್ನು ಮಾಡದಿರಲು ಕಾರಣ ಇಲ್ಲಿದೆ

ಅರಳಿ ಮರಕ್ಕೆ ಶನಿವಾರ ಮಾತ್ರ ಪೂಜೆ: ಕಾರಣ ಇಲ್ಲಿದೆ

Arali Puja Significance: ಅರ್ಜುನ ಮಹಾಭಾರತ ಯುದ್ಧಕ್ಕೆ ರಣರಂಗಕ್ಕೆ ಪ್ರವೇಶ ಮಾಡುವ ಮೊದಲು ಕೃಷ್ಣನ ಸಲಹೆಯಂತೆ ಶಿವನನ್ನು ಶ್ರದ್ಧಾ ಭಕ್ತಿ ಯಿಂದ ಪೂಜಿಸಿ ಯುದ್ಧರಂಗವನ್ನು ಪ್ರವೇಶ ಮಾಡಿದನು. ಅದೇ ರೀತಿಯಾಗಿ ರಾಮ ರಾವಣನನ್ನು ಸಂಹರಿಸುವ ಮುನ್ನ ಶಿವನ ಅನುಗ್ರಹ ಪಡೆದನು.
Last Updated 12 ಡಿಸೆಂಬರ್ 2025, 1:48 IST
ಅರಳಿ ಮರಕ್ಕೆ ಶನಿವಾರ ಮಾತ್ರ ಪೂಜೆ: ಕಾರಣ ಇಲ್ಲಿದೆ
ADVERTISEMENT
ADVERTISEMENT
ADVERTISEMENT