ವಿಶ್ವ ಧ್ಯಾನ ದಿನ: ವಿಶ್ವಸಂಸ್ಥೆಯಲ್ಲಿ ಗುರುದೇವ ರವಿಶಂಕರ್ ಭಾಷಣ, ಸಾಮೂಹಿಕ ಧ್ಯಾನ
Global Peace Meditation: ಭಾರತದ ನಾಗರಿಕತೆಯ ಪರಂಪರೆಯಲ್ಲಿ ಬೇರೂರಿರುವ ಧ್ಯಾನ ಪದ್ಧತಿಯನ್ನು ಗುರುದೇವ ರವಿಶಂಕರ್ ವಿಶ್ವಸಂಸ್ಥೆಯ ವೇದಿಕೆಯಲ್ಲಿ ತಂದು ನಿಲ್ಲಿಸಿದರು. ಜಾಗತಿಕ ಶಾಂತಿ ಹಾಗೂ ಮಾನಸಿಕ ಆರೋಗ್ಯದ ಮಹತ್ವವನ್ನು ಹೇಳಿದ್ದಾರೆ.Last Updated 20 ಡಿಸೆಂಬರ್ 2025, 10:06 IST