ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಸಮಾಜ

ADVERTISEMENT

ಕ್ರಿಸ್‌ಮಸ್ ಹಬ್ಬ: ಬೆತ್ಲೆಹೇಮಿನ ಮಂಗಳಶ್ರೀರಾತ್ರಿ

Birth of Jesus Christ: ಆ ರಾತ್ರಿ ಬೆಳದಿಂಗಳಲ್ಲದಿದ್ದರೂ, ಆಕಾಶವೇ ಒಂದು ದಿವ್ಯ ವೇದಿಕೆಯಂತೆ ಕಂಗೊಳಿಸುತ್ತಿತ್ತು. ನಕ್ಷತ್ರಗಳ ಹರಿವಿನ ಹಾಲುಹಾದಿ ಇಸ್ರೇಲಿನ ಮರಳು ದಿಬ್ಬಗಳ ಮೇಲೆ, ಕಣಿವೆಗಳಲ್ಲಿ ಹರಡಿದ್ದ ಹಳ್ಳಿಗಾಡಿನ ಮೇಲೆ ಬೆಳ್ಳಿಯ ಕಿರಣಗಳನ್ನು ಸೂಸಿತ್ತು.
Last Updated 24 ಡಿಸೆಂಬರ್ 2025, 20:31 IST
ಕ್ರಿಸ್‌ಮಸ್ ಹಬ್ಬ: ಬೆತ್ಲೆಹೇಮಿನ ಮಂಗಳಶ್ರೀರಾತ್ರಿ

Christmas 2025: ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಮನೆಯ ಅಲಂಕಾರ ಹೀಗಿರಲಿ

Christmas Home Decor: ಕ್ರಿಸ್‌ಮಸ್‌ ಹಬ್ಬ ಬಂದೇ ಬಿಟ್ಟಿದೆ. ಕ್ರೈಸ್ತ ಧರ್ಮದವರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಬಾರಿಯ ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಮನೆಯ ಅಂದವನ್ನು ಹೆಚ್ಚಿಸಲು ಹೀಗೆ ಅಲಂಕಾರ ಮಾಡಿ.
Last Updated 24 ಡಿಸೆಂಬರ್ 2025, 11:37 IST
Christmas 2025: ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಮನೆಯ ಅಲಂಕಾರ ಹೀಗಿರಲಿ

LIVE | ಸ್ತುತಿ ಶಂಕರ ಸ್ತೋತ್ರ ಮಹಾಸಮರ್ಪಣೆ ಕಾರ್ಯಕ್ರಮದ ನೇರಪ್ರಸಾರ...

Shringeri Jagadguru: ಸ್ತೋತಿ ಶಂಕರ ಕಾರ್ಯಕ್ರಮವು ಮೈಸೂರು ಅರಮನೆಯಲ್ಲಿ ಶ್ರೀಂ ಶೃಂಗೇರಿ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಭಕ್ತಿಭಾವಪೂರ್ಣವಾಗಿ ನಡೆಯುತ್ತಿದೆ, ಭವ್ಯ ಸ್ತೋತ್ರಗಳ ಸಮರ್ಪಣೆಯೊಂದಿಗೆ.
Last Updated 20 ಡಿಸೆಂಬರ್ 2025, 11:13 IST
LIVE | ಸ್ತುತಿ ಶಂಕರ ಸ್ತೋತ್ರ ಮಹಾಸಮರ್ಪಣೆ ಕಾರ್ಯಕ್ರಮದ ನೇರಪ್ರಸಾರ...

ವಿಶ್ವ ಧ್ಯಾನ ದಿನ: ವಿಶ್ವಸಂಸ್ಥೆಯಲ್ಲಿ ಗುರುದೇವ ರವಿಶಂಕರ್ ಭಾಷಣ, ಸಾಮೂಹಿಕ ಧ್ಯಾನ

Global Peace Meditation: ಭಾರತದ ನಾಗರಿಕತೆಯ ಪರಂಪರೆಯಲ್ಲಿ ಬೇರೂರಿರುವ ಧ್ಯಾನ ಪದ್ಧತಿಯನ್ನು ಗುರುದೇವ ರವಿಶಂಕರ್ ವಿಶ್ವಸಂಸ್ಥೆಯ ವೇದಿಕೆಯಲ್ಲಿ ತಂದು ನಿಲ್ಲಿಸಿದರು. ಜಾಗತಿಕ ಶಾಂತಿ ಹಾಗೂ ಮಾನಸಿಕ ಆರೋಗ್ಯದ ಮಹತ್ವವನ್ನು ಹೇಳಿದ್ದಾರೆ.
Last Updated 20 ಡಿಸೆಂಬರ್ 2025, 10:06 IST
ವಿಶ್ವ ಧ್ಯಾನ ದಿನ: ವಿಶ್ವಸಂಸ್ಥೆಯಲ್ಲಿ ಗುರುದೇವ ರವಿಶಂಕರ್ ಭಾಷಣ, ಸಾಮೂಹಿಕ ಧ್ಯಾನ

ಧನುರ್ಮಾಸ ಪೂಜೆ: ಈ ಸಂದರ್ಭದಲ್ಲಿ ಪಠಿಸಬೇಕಾದ ಮಂತ್ರಗಳು

Dhanurmasa Mantras: ಧನುರ್ಮಾಸ ದೇವರಿಗೆ ಪೂಜೆ ಸಲ್ಲಿಸಲು ಪ್ರಾಶಕ್ತ ಕಾಲವಾಗಿದೆ. ಬೆಳಗಿನ ಜಾವದ ಬ್ರಾಹ್ಮಿ ಮುಹೂರ್ತದಲ್ಲಿ ನಾರಾಯಣನಿಗೆ ಪೂಜೆ ಸಲ್ಲಿಸುವುದರಿಂದ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.
Last Updated 20 ಡಿಸೆಂಬರ್ 2025, 1:04 IST
ಧನುರ್ಮಾಸ ಪೂಜೆ: ಈ ಸಂದರ್ಭದಲ್ಲಿ ಪಠಿಸಬೇಕಾದ ಮಂತ್ರಗಳು

ಸ್ತುತಿಶಂಕರ | ಅಧ್ಯಾತ್ಮಲೋಕದ ಯಾನ; ಕಲ್ಯಾಣವೃಷ್ಟಿ ಮಹಾಭಿಯಾನ

Suvarna Bharati: ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಸಂನ್ಯಾಸ ಸ್ವೀಕಾರದ 50 ನೆಯ ವರ್ಷದ ಈ ಸಂದರ್ಭದಲ್ಲಿ ‘ಸುವರ್ಣ ಭಾರತೀ’ ಹೆಸರಿನಲ್ಲಿ ಮೈಸೂರಿನ ಅರಮನೆ ಆವರಣದಲ್ಲಿ ಸ್ತುತಿಶಂಕರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Last Updated 19 ಡಿಸೆಂಬರ್ 2025, 15:54 IST
ಸ್ತುತಿಶಂಕರ | ಅಧ್ಯಾತ್ಮಲೋಕದ ಯಾನ; ಕಲ್ಯಾಣವೃಷ್ಟಿ ಮಹಾಭಿಯಾನ

ಕ್ರಿಸ್‌ಮಸ್: ವರ್ಷಾಂತ್ಯಕ್ಕೆ ಕರ್ನಾಟಕದಲ್ಲಿ ನೀವು ಭೇಟಿ ನೀಡಬಹುದಾದ ಚರ್ಚ್‌ಗಳಿವು

Christmas Celebration 2025: ವಿಶೇಷವಾಗಿ ‌ಚರ್ಚ್‌ಗಳಿಂದ ಪ್ರಾರ್ಥನೆ, ಮಕ್ಕಳಿಗೆ ಅಚ್ಚರಿಯ ಉಡುಗೊರೆ ನೀಡುವ ಸಾಂತಾ, ಕೈಯಲ್ಲಿ ವೈನ್ ಗ್ಲಾಸ್ ಹಿಡಿದು ಕೇಕ್‌ಗಳನ್ನು ತಿನ್ನುತ್ತಾ ಈ ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸುತ್ತಾರೆ.
Last Updated 19 ಡಿಸೆಂಬರ್ 2025, 11:23 IST
ಕ್ರಿಸ್‌ಮಸ್: ವರ್ಷಾಂತ್ಯಕ್ಕೆ ಕರ್ನಾಟಕದಲ್ಲಿ ನೀವು ಭೇಟಿ ನೀಡಬಹುದಾದ ಚರ್ಚ್‌ಗಳಿವು
ADVERTISEMENT

ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಲೇಖನ: ಧ್ಯಾನ ಮಾಡುವಾಗ ಎದುರಾಗುವ ಸವಾಲುಗಳು

Deep Relaxation: ಧ್ಯಾನ ಮಾಡುವಾಗ ಸಾಧ್ಯವಾದಷ್ಟೂ ಯಾವ ಶಬ್ದವೂ ಇಲ್ಲದಂತೆ ನೋಡಿಕೊಳ್ಳಿ. ಸಾಧ್ಯವಾಗದಿದ್ದರೆ, ಅದಕ್ಕಾಗಿ ದುಃಖಿಸಬೇಡಿ.
Last Updated 19 ಡಿಸೆಂಬರ್ 2025, 9:52 IST
ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಲೇಖನ: ಧ್ಯಾನ ಮಾಡುವಾಗ ಎದುರಾಗುವ ಸವಾಲುಗಳು

ಎಳ್ಳು ಅಮಾವಾಸ್ಯೆ ದಿನದಂದು ಈ ತಪ್ಪುಗಳನ್ನು ಮಾಡಲೇಬಾರದು ಎನ್ನುತ್ತಾರೆ ಜ್ಯೋತಿಷಿ

Ellu Amavasya rules: ವರ್ಷಾಂತ್ಯದಲ್ಲಿ ಬರುವ ಅಮಾವಾಸ್ಯೆಯನ್ನು ಎಳ್ಳು ಅಮಾವಾಸ್ಯೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀ ದೇವಿ ಆರಾಧನೆ, ದಾನ ಧರ್ಮ ಮತ್ತು ಕೆಲವು ನಿಯಮಗಳನ್ನು ಪಾಲಿಸುವುದರಿಂದ ಶನಿದೋಷ ಹಾಗೂ ಪಿತೃ ದೋಷ ನಿವಾರಣೆಯಾಗುತ್ತದೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ.
Last Updated 18 ಡಿಸೆಂಬರ್ 2025, 7:35 IST
ಎಳ್ಳು ಅಮಾವಾಸ್ಯೆ ದಿನದಂದು ಈ ತಪ್ಪುಗಳನ್ನು ಮಾಡಲೇಬಾರದು ಎನ್ನುತ್ತಾರೆ ಜ್ಯೋತಿಷಿ

ಸ್ತುತಿಶಂಕರ | ಸ್ತೋತ್ರಪಾರಾಯಣ ಅಭಿಯಾನದ ಮಹಾಸಮರ್ಪಣೆ; ಸರ್ವರಿಗೂ ಸ್ವಾಗತ

Stotra Recitation Campaign: ಶಂಕರಾಚಾರ್ಯರ ಸ್ತೋತ್ರಗಳ ಮೂಲಕ ಶ್ರದ್ಧಾಭಕ್ತಿಯ ಮನೋಬಲವರ್ಧನೆಗಾಗಿ ಮೈಸೂರು ಅರಮನೆಯ ಆವರಣದಲ್ಲಿ ಡಿಸೆಂಬರ್ 20ರಂದು ಮಹಾಸಮರ್ಪಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲರಿಗೂ ಮುಕ್ತ ಆಹ್ವಾನವಿದೆ.
Last Updated 17 ಡಿಸೆಂಬರ್ 2025, 14:18 IST
ಸ್ತುತಿಶಂಕರ | ಸ್ತೋತ್ರಪಾರಾಯಣ ಅಭಿಯಾನದ ಮಹಾಸಮರ್ಪಣೆ; ಸರ್ವರಿಗೂ ಸ್ವಾಗತ
ADVERTISEMENT
ADVERTISEMENT
ADVERTISEMENT