ಶನಿವಾರ, 20 ಡಿಸೆಂಬರ್ 2025
×
ADVERTISEMENT

ಸಮಾಜ

ADVERTISEMENT

LIVE | ಸ್ತುತಿ ಶಂಕರ ಸ್ತೋತ್ರ ಮಹಾಸಮರ್ಪಣೆ ಕಾರ್ಯಕ್ರಮದ ನೇರಪ್ರಸಾರ...

Shringeri Jagadguru: ಸ್ತೋತಿ ಶಂಕರ ಕಾರ್ಯಕ್ರಮವು ಮೈಸೂರು ಅರಮನೆಯಲ್ಲಿ ಶ್ರೀಂ ಶೃಂಗೇರಿ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಭಕ್ತಿಭಾವಪೂರ್ಣವಾಗಿ ನಡೆಯುತ್ತಿದೆ, ಭವ್ಯ ಸ್ತೋತ್ರಗಳ ಸಮರ್ಪಣೆಯೊಂದಿಗೆ.
Last Updated 20 ಡಿಸೆಂಬರ್ 2025, 11:13 IST
LIVE | ಸ್ತುತಿ ಶಂಕರ ಸ್ತೋತ್ರ ಮಹಾಸಮರ್ಪಣೆ ಕಾರ್ಯಕ್ರಮದ ನೇರಪ್ರಸಾರ...

ವಿಶ್ವ ಧ್ಯಾನ ದಿನ: ವಿಶ್ವಸಂಸ್ಥೆಯಲ್ಲಿ ಗುರುದೇವ ರವಿಶಂಕರ್ ಭಾಷಣ, ಸಾಮೂಹಿಕ ಧ್ಯಾನ

Global Peace Meditation: ಭಾರತದ ನಾಗರಿಕತೆಯ ಪರಂಪರೆಯಲ್ಲಿ ಬೇರೂರಿರುವ ಧ್ಯಾನ ಪದ್ಧತಿಯನ್ನು ಗುರುದೇವ ರವಿಶಂಕರ್ ವಿಶ್ವಸಂಸ್ಥೆಯ ವೇದಿಕೆಯಲ್ಲಿ ತಂದು ನಿಲ್ಲಿಸಿದರು. ಜಾಗತಿಕ ಶಾಂತಿ ಹಾಗೂ ಮಾನಸಿಕ ಆರೋಗ್ಯದ ಮಹತ್ವವನ್ನು ಹೇಳಿದ್ದಾರೆ.
Last Updated 20 ಡಿಸೆಂಬರ್ 2025, 10:06 IST
ವಿಶ್ವ ಧ್ಯಾನ ದಿನ: ವಿಶ್ವಸಂಸ್ಥೆಯಲ್ಲಿ ಗುರುದೇವ ರವಿಶಂಕರ್ ಭಾಷಣ, ಸಾಮೂಹಿಕ ಧ್ಯಾನ

ಧನುರ್ಮಾಸ ಪೂಜೆ: ಈ ಸಂದರ್ಭದಲ್ಲಿ ಪಠಿಸಬೇಕಾದ ಮಂತ್ರಗಳು

Dhanurmasa Mantras: ಧನುರ್ಮಾಸ ದೇವರಿಗೆ ಪೂಜೆ ಸಲ್ಲಿಸಲು ಪ್ರಾಶಕ್ತ ಕಾಲವಾಗಿದೆ. ಬೆಳಗಿನ ಜಾವದ ಬ್ರಾಹ್ಮಿ ಮುಹೂರ್ತದಲ್ಲಿ ನಾರಾಯಣನಿಗೆ ಪೂಜೆ ಸಲ್ಲಿಸುವುದರಿಂದ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.
Last Updated 20 ಡಿಸೆಂಬರ್ 2025, 1:04 IST
ಧನುರ್ಮಾಸ ಪೂಜೆ: ಈ ಸಂದರ್ಭದಲ್ಲಿ ಪಠಿಸಬೇಕಾದ ಮಂತ್ರಗಳು

ಸ್ತುತಿಶಂಕರ | ಅಧ್ಯಾತ್ಮಲೋಕದ ಯಾನ; ಕಲ್ಯಾಣವೃಷ್ಟಿ ಮಹಾಭಿಯಾನ

Suvarna Bharati: ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಸಂನ್ಯಾಸ ಸ್ವೀಕಾರದ 50 ನೆಯ ವರ್ಷದ ಈ ಸಂದರ್ಭದಲ್ಲಿ ‘ಸುವರ್ಣ ಭಾರತೀ’ ಹೆಸರಿನಲ್ಲಿ ಮೈಸೂರಿನ ಅರಮನೆ ಆವರಣದಲ್ಲಿ ಸ್ತುತಿಶಂಕರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Last Updated 19 ಡಿಸೆಂಬರ್ 2025, 15:54 IST
ಸ್ತುತಿಶಂಕರ | ಅಧ್ಯಾತ್ಮಲೋಕದ ಯಾನ; ಕಲ್ಯಾಣವೃಷ್ಟಿ ಮಹಾಭಿಯಾನ

ಕ್ರಿಸ್‌ಮಸ್: ವರ್ಷಾಂತ್ಯಕ್ಕೆ ಕರ್ನಾಟಕದಲ್ಲಿ ನೀವು ಭೇಟಿ ನೀಡಬಹುದಾದ ಚರ್ಚ್‌ಗಳಿವು

Christmas Celebration 2025: ವಿಶೇಷವಾಗಿ ‌ಚರ್ಚ್‌ಗಳಿಂದ ಪ್ರಾರ್ಥನೆ, ಮಕ್ಕಳಿಗೆ ಅಚ್ಚರಿಯ ಉಡುಗೊರೆ ನೀಡುವ ಸಾಂತಾ, ಕೈಯಲ್ಲಿ ವೈನ್ ಗ್ಲಾಸ್ ಹಿಡಿದು ಕೇಕ್‌ಗಳನ್ನು ತಿನ್ನುತ್ತಾ ಈ ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸುತ್ತಾರೆ.
Last Updated 19 ಡಿಸೆಂಬರ್ 2025, 11:23 IST
ಕ್ರಿಸ್‌ಮಸ್: ವರ್ಷಾಂತ್ಯಕ್ಕೆ ಕರ್ನಾಟಕದಲ್ಲಿ ನೀವು ಭೇಟಿ ನೀಡಬಹುದಾದ ಚರ್ಚ್‌ಗಳಿವು

ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಲೇಖನ: ಧ್ಯಾನ ಮಾಡುವಾಗ ಎದುರಾಗುವ ಸವಾಲುಗಳು

Deep Relaxation: ಧ್ಯಾನ ಮಾಡುವಾಗ ಸಾಧ್ಯವಾದಷ್ಟೂ ಯಾವ ಶಬ್ದವೂ ಇಲ್ಲದಂತೆ ನೋಡಿಕೊಳ್ಳಿ. ಸಾಧ್ಯವಾಗದಿದ್ದರೆ, ಅದಕ್ಕಾಗಿ ದುಃಖಿಸಬೇಡಿ.
Last Updated 19 ಡಿಸೆಂಬರ್ 2025, 9:52 IST
ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಲೇಖನ: ಧ್ಯಾನ ಮಾಡುವಾಗ ಎದುರಾಗುವ ಸವಾಲುಗಳು

ಎಳ್ಳು ಅಮಾವಾಸ್ಯೆ ದಿನದಂದು ಈ ತಪ್ಪುಗಳನ್ನು ಮಾಡಲೇಬಾರದು ಎನ್ನುತ್ತಾರೆ ಜ್ಯೋತಿಷಿ

Ellu Amavasya rules: ವರ್ಷಾಂತ್ಯದಲ್ಲಿ ಬರುವ ಅಮಾವಾಸ್ಯೆಯನ್ನು ಎಳ್ಳು ಅಮಾವಾಸ್ಯೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀ ದೇವಿ ಆರಾಧನೆ, ದಾನ ಧರ್ಮ ಮತ್ತು ಕೆಲವು ನಿಯಮಗಳನ್ನು ಪಾಲಿಸುವುದರಿಂದ ಶನಿದೋಷ ಹಾಗೂ ಪಿತೃ ದೋಷ ನಿವಾರಣೆಯಾಗುತ್ತದೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ.
Last Updated 18 ಡಿಸೆಂಬರ್ 2025, 7:35 IST
ಎಳ್ಳು ಅಮಾವಾಸ್ಯೆ ದಿನದಂದು ಈ ತಪ್ಪುಗಳನ್ನು ಮಾಡಲೇಬಾರದು ಎನ್ನುತ್ತಾರೆ ಜ್ಯೋತಿಷಿ
ADVERTISEMENT

ಸ್ತುತಿಶಂಕರ | ಸ್ತೋತ್ರಪಾರಾಯಣ ಅಭಿಯಾನದ ಮಹಾಸಮರ್ಪಣೆ; ಸರ್ವರಿಗೂ ಸ್ವಾಗತ

Stotra Recitation Campaign: ಶಂಕರಾಚಾರ್ಯರ ಸ್ತೋತ್ರಗಳ ಮೂಲಕ ಶ್ರದ್ಧಾಭಕ್ತಿಯ ಮನೋಬಲವರ್ಧನೆಗಾಗಿ ಮೈಸೂರು ಅರಮನೆಯ ಆವರಣದಲ್ಲಿ ಡಿಸೆಂಬರ್ 20ರಂದು ಮಹಾಸಮರ್ಪಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲರಿಗೂ ಮುಕ್ತ ಆಹ್ವಾನವಿದೆ.
Last Updated 17 ಡಿಸೆಂಬರ್ 2025, 14:18 IST
ಸ್ತುತಿಶಂಕರ | ಸ್ತೋತ್ರಪಾರಾಯಣ ಅಭಿಯಾನದ ಮಹಾಸಮರ್ಪಣೆ; ಸರ್ವರಿಗೂ ಸ್ವಾಗತ

ಕರ್ನಾಟಕದ ಈ ದೇವಾಲಯ ಸೇರಿ, 1000 ವರ್ಷ ಪೂರೈಸಿರುವ ಭಾರತದ ಪುರಾತನ ಮಂದಿರಗಳು

Historic temples India: ಭಾರತದಲ್ಲಿ ಸಾವಿರಾರು ದೇವಾಲಯಗಳಿವೆ. ಪ್ರತಿಯೊಂದು ದೇವಾಲಯವೂ ವಿಭಿನ್ನವಾದ ವಾಸ್ತುಶಿಲ್ಪ ಶೈಲಿಗೆ ಹೆಸರುವಾಸಿಯಾಗಿದೆ. ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾದ ಪ್ರಮುಖ ದೇವಾಲಯಗಳ ಪೈಕಿ 1000 ವರ್ಷ ಪೂರೈಸಿದ ಪ್ರಸಿದ್ಧ ದೇವಾಲಯಗಳ ವಿವರ ಇಲ್ಲಿದೆ.
Last Updated 17 ಡಿಸೆಂಬರ್ 2025, 12:47 IST
ಕರ್ನಾಟಕದ ಈ ದೇವಾಲಯ ಸೇರಿ, 1000 ವರ್ಷ ಪೂರೈಸಿರುವ ಭಾರತದ ಪುರಾತನ ಮಂದಿರಗಳು

ಬುಧ ಪ್ರದೋಷ ಆಚರಣೆ ಹಿಂದಿನ ಉದ್ದೇಶವೇನು? ಇಲ್ಲಿದೆ ಮಾಹಿತಿ

Pradosha Vrat: ಇಂದು (ಡಿಸೆಂಬರ್ 17) ರಂದು ಬುಧ ಪ್ರದೋಷವನ್ನು ಆಚರಿಸಲಾಗುತ್ತದೆ. ಈ ದಿನ ಉಪವಾಸವಿದ್ದು, ಬುಧಗ್ರಹ ಹಾಗೂ ಶಿವನಿಗೆ ಪೂಜೆ ಸಲ್ಲಿಸುವುದರಿಂದ ಶುಭಫಲಗಳು ದೊರೆಯುತ್ತವೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ.
Last Updated 17 ಡಿಸೆಂಬರ್ 2025, 1:07 IST
ಬುಧ ಪ್ರದೋಷ ಆಚರಣೆ ಹಿಂದಿನ ಉದ್ದೇಶವೇನು? ಇಲ್ಲಿದೆ ಮಾಹಿತಿ
ADVERTISEMENT
ADVERTISEMENT
ADVERTISEMENT