ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಸಮಾಜ

ADVERTISEMENT

ತುಳಸಿ: ಇದು ಸಸ್ಯ ಮಾತ್ರವಲ್ಲ, ಕುಟುಂಬದ ಏರು ಪೇರುಗಳ ಸೂಚಕ

Tulsi Beliefs: ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವು ಮನೆಯಲ್ಲಿ ಶುಭ–ಅಶುಭ ಮುನ್ಸೂಚನೆ ನೀಡುತ್ತದೆ. ಹಸಿರು ಎಲೆಗಳು, ಒಣಗುವಿಕೆ, ಸಸಿಗಳು ಬೆಳೆಯುವುದು ಎಲ್ಲವೂ ವಿಭಿನ್ನ ಅರ್ಥ ಸೂಚಿಸುತ್ತವೆ.
Last Updated 9 ಡಿಸೆಂಬರ್ 2025, 0:27 IST
ತುಳಸಿ: ಇದು ಸಸ್ಯ ಮಾತ್ರವಲ್ಲ, ಕುಟುಂಬದ ಏರು ಪೇರುಗಳ ಸೂಚಕ

ಸರ್ಪದೋಷ ಪರಿಹಾರ: ವರ್ಷಕ್ಕೊಮ್ಮೆ ತೆರೆಯುವ ಈ ದೇವಾಲಯದ ಮಹತ್ವದ ಕುರಿತು ತಿಳಿಯಿರಿ

Temple Significance: ಮಧ್ಯಪ್ರದೇಶದ ಮಹಾಕಾಳೇಶ್ವರ ದೇವಸ್ಥಾನದ 2ನೇ ಮಹಡಿಯಲ್ಲಿರುವ ಶ್ರೀ ನಾಗಚಂದ್ರೇಶ್ವರ ದೇವಾಲಯವು ನಾಗರ ಪಂಚಮಿಯಂದು ಮಾತ್ರ ತೆರೆಯಲ್ಪಡುತ್ತದೆ. ನಾಗದೋಷ ಪರಿಹಾರಕ್ಕಾಗಿ ಭಕ್ತರು ಇಲ್ಲಿ ವಿಶೇಷವಾಗಿ ಭೇಟಿ ನೀಡುತ್ತಾರೆ.
Last Updated 8 ಡಿಸೆಂಬರ್ 2025, 12:08 IST
ಸರ್ಪದೋಷ ಪರಿಹಾರ: ವರ್ಷಕ್ಕೊಮ್ಮೆ ತೆರೆಯುವ ಈ ದೇವಾಲಯದ ಮಹತ್ವದ ಕುರಿತು ತಿಳಿಯಿರಿ

ಸಂಕಷ್ಟಹರ ಚತುರ್ಥಿ: ಆಚರಣೆಯಿಂದ ಸಿಗಲಿವೆ ಈ ಎಲ್ಲಾ ಪುಣ್ಯಗಳು

Ganesh Vrat Benefits: 2025 ರ ಡಿಸೆಂಬರ್ 8ರಂದು ಚತುರ್ಥಿ ತಿಥಿಯನ್ನು ಆಚರಿಸಲಾಗುತ್ತದೆ. ಈ ಸಂಕಷ್ಟ ಹರ ಚತುರ್ಥಿಯನ್ನು ಆಚರಿಸುವುದರಿಂದ ಸುಖ, ಸಮೃದ್ಧಿ, ಆರ್ಥಿಕ ಸಮಸ್ಯೆ ಹಾಗೂ ಶಾಂತಿ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.
Last Updated 8 ಡಿಸೆಂಬರ್ 2025, 7:32 IST
ಸಂಕಷ್ಟಹರ ಚತುರ್ಥಿ: ಆಚರಣೆಯಿಂದ ಸಿಗಲಿವೆ ಈ ಎಲ್ಲಾ ಪುಣ್ಯಗಳು

ಆಂಧ್ರಪ್ರದೇಶದ ಪ್ರಸಿದ್ಧ ವಿಷ್ಣು ದೇವಾಲಯಗಳು: ಇವುಗಳ ಇತಿಹಾಸ ತಿಳಿಯಿರಿ

Andhra Vishnu Temples: ಆಂಧ್ರಪ್ರದೇಶದಲ್ಲಿ ಹತ್ತಾರೂ ಧಾರ್ಮಿಕ ಕ್ಷೇತ್ರಗಳಿವೆ. ಶೈವ ದೇವಾಲಯಗಳು, ಶಕ್ತಿ ಪೀಠಗಳು ಹಾಗೂ ವೈಷ್ಣವ ದೇವಾಲಯಗಳು ಸೇರಿದಂತೆ ನೂರಾರು ದೇವಾಲಯಗಳಿದ್ದು, ದ್ರಾವಿಡ ಮತ್ತು ನಾಗರ ಶೈಲಿಗಳು ಗಮನ ಸೆಳೆಯುತ್ತವೆ.
Last Updated 6 ಡಿಸೆಂಬರ್ 2025, 7:31 IST
ಆಂಧ್ರಪ್ರದೇಶದ ಪ್ರಸಿದ್ಧ ವಿಷ್ಣು ದೇವಾಲಯಗಳು: ಇವುಗಳ ಇತಿಹಾಸ ತಿಳಿಯಿರಿ

ಮನೆಯಲ್ಲಿ ತುಳಸಿ ಗಿಡ ಇದೆಯಾ? ಹಾಗಿದ್ದರೆ, ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಿ

Tulsi Benefits: ಧಾರ್ಮಿಕ ನಂಬಿಗಳ ಪ್ರಕಾರ ತುಳಸಿ ವಿಷ್ಣುವಿಗೆ ಪ್ರಿಯವಾದದ್ದು. ಆದ್ದರಿಂದ ವಿಷ್ಣು ಪೂಜೆಯಲ್ಲಿ ತುಳಸಿ ಬಳಸಲಾಗುತ್ತದೆ. ತುಳಸಿ ದಳದಲ್ಲಿ ಲಕ್ಷ್ಮೀ ದೇವಿ ನೆಲೆಸಿದ್ದಾಳೆ ಎಂಬ ನಂಬಿಕೆ ಇದೆ.
Last Updated 6 ಡಿಸೆಂಬರ್ 2025, 5:40 IST
ಮನೆಯಲ್ಲಿ ತುಳಸಿ ಗಿಡ ಇದೆಯಾ? ಹಾಗಿದ್ದರೆ, ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಿ

ಮೈಸೂರಿಗೆ ಹೋದವರು ಅರಮನೆ ಮಾತ್ರವಲ್ಲ, ಈ ಧಾರ್ಮಿಕ ತಾಣಗಳಿಗೂ ಭೇಟಿ ಕೊಡಿ

Religious Places: ಕರ್ನಾಟಕದ ಆಧ್ಯಾತ್ಮಿಕ ಪರಂಪರೆ ಬಹು ದೊಡ್ಡದು. ಕದಂಬರಿಂದ ಆರಂಭವಾಗಿ ಮೈಸೂರು ಒಡೆಯರವರೆಗೆ ನೂರಾರು ದೇವಾಲಯಗಳು, ಆಧ್ಯಾತ್ಮಿಕ ತಾಣಗಳನ್ನು ನಿರ್ಮಾಣ ಮಾಡಲಾಗಿದೆ. ಇಂದಿಗೂ ಇವು ಕರ್ನಾಟಕದ ಆಧ್ಯಾತ್ಮಿಕ ಪರಂಪರೆಯನ್ನು ಬಿಚ್ಚಿಡುತ್ತವೆ
Last Updated 5 ಡಿಸೆಂಬರ್ 2025, 9:27 IST
ಮೈಸೂರಿಗೆ ಹೋದವರು ಅರಮನೆ ಮಾತ್ರವಲ್ಲ, ಈ ಧಾರ್ಮಿಕ ತಾಣಗಳಿಗೂ ಭೇಟಿ ಕೊಡಿ

Datta Jayanti 2025 | ದತ್ತಾತ್ರೇಯ: ಜ್ಞಾನ ಭಕ್ತಿಗಳ ಸಂಗಮ

Spiritual Insight: ನಮ್ಮ ಸಂಸ್ಕೃತಿಯಲ್ಲಿ ಅವತಾರದ ಕಲ್ಪನೆ ತುಂಬ ವಿಶಿಷ್ಟವಾಗಿದೆ. ಧರ್ಮಕ್ಕೆ ತೊಂದರೆ ಎದುರಾದಾಗ ದೇವರೇ ಸ್ವತಃ ಅದರ ರಕ್ಷಣೆಗೆ ಧಾವಿಸಿ ಬರುತ್ತಾನೆ ಎಂಬ ನಂಬಿಕೆಯೇ ಅವತಾರಕಲ್ಪನೆಯ ಅಡಿಪಾಯ.
Last Updated 3 ಡಿಸೆಂಬರ್ 2025, 23:30 IST
Datta Jayanti 2025 | ದತ್ತಾತ್ರೇಯ: ಜ್ಞಾನ ಭಕ್ತಿಗಳ ಸಂಗಮ
ADVERTISEMENT

ದಂಡಕ್ರಮ ಪಾರಾಯಣ: ಯುವ ವಿದ್ವಾಂಸರ ಈ ಸಾಧನೆಗೆ ಯಾಕಿಷ್ಟು ಮಹತ್ವ… ಇಲ್ಲಿದೆ ವಿವರ

Vedic Chanting India: ಚಿಕ್ಕಮಗಳೂರಿನ ವೇದವ್ರತ ಮಹೇಶ ರೇಖೆ 50 ದಿನಗಳಲ್ಲಿ ಶಕ್ತಿಯುತವಾಗಿ ದಂಡಕ್ರಮ ಪಾರಾಯಣ ನಡೆಸಿದ್ದು, ಪ್ರಧಾನಿ ಮೋದಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪಠಣದ ಕಠಿಣತೆ ಹಾಗೂ ವಿಶೇಷತೆಯನ್ನು ವಿದ್ವಾಂಸರು ವಿವರಿಸಿದ್ದಾರೆ.
Last Updated 3 ಡಿಸೆಂಬರ್ 2025, 14:25 IST
ದಂಡಕ್ರಮ ಪಾರಾಯಣ: ಯುವ ವಿದ್ವಾಂಸರ ಈ ಸಾಧನೆಗೆ ಯಾಕಿಷ್ಟು ಮಹತ್ವ… ಇಲ್ಲಿದೆ ವಿವರ

ಸಾಮಾಜಿಕ ನ್ಯಾಯಕ್ಕೆ ಹೊಸ ದಿಸೆ ತೋರಿದ ಮುಖಾಮುಖಿ

ಬ್ರಹ್ಮಶ್ರೀ ನಾರಾಯಣ ಗುರು– ಮಹಾತ್ಮ ಗಾಂಧೀಜಿ ಐತಿಹಾಸಿಕ ಸಂವಾದ ಶತಮಾನೋತ್ಸವ
Last Updated 3 ಡಿಸೆಂಬರ್ 2025, 7:21 IST
ಸಾಮಾಜಿಕ ನ್ಯಾಯಕ್ಕೆ ಹೊಸ ದಿಸೆ ತೋರಿದ ಮುಖಾಮುಖಿ

ಆಂಜನೇಯ ಜನಿಸಿದ್ದು ಹೇಗೆ? ಇಲ್ಲಿದೆ ಪುರಾಣದ ಕಥೆ

Hanuman Devotion: ಹನುಮಂತನಿಗೆ ವಾಯುಪುತ್ರ ಕಪಿವೀರ ರಾಮ ಭಕ್ತ ಮಾರುತಿ ಕೇಸರಿ ಪುತ್ರ ಹಾಗೂ ವಾನರ ಶ್ರೇಷ್ಠ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ ಆಂಜನೇಯನನ್ನು ಮಕ್ಕಳಿಂದ ವಯೋವೃದ್ಧರ ವರೆಗೆ ಎಲ್ಲರೂ ಭಕ್ತಿಯಿಂದ ಪ್ರಾರ್ಥಿಸುತ್ತಾರೆ
Last Updated 3 ಡಿಸೆಂಬರ್ 2025, 5:31 IST
ಆಂಜನೇಯ ಜನಿಸಿದ್ದು ಹೇಗೆ? ಇಲ್ಲಿದೆ ಪುರಾಣದ ಕಥೆ
ADVERTISEMENT
ADVERTISEMENT
ADVERTISEMENT