ಗುರುವಾರ, 16 ಅಕ್ಟೋಬರ್ 2025
×
ADVERTISEMENT

ಸಮಾಜ

ADVERTISEMENT

ವಾರದ ಕೆಲವು ದಿನಗಳಲ್ಲಿ ಮಾಂಸಾಹಾರ ಸೇವಿಸಬಾರದಂತೆ: ಕಾರಣವೇನು?

Hindu Beliefs: ಹಿಂದೂ ಧರ್ಮದ ಪ್ರಕಾರ ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಸೇರಿದಂತೆ ಕೆಲವು ದಿನಗಳಲ್ಲಿ ದೇವರ ಪೂಜಾ ಶುದ್ಧತೆಗೆ ಹಾಗೂ ದೈಹಿಕ ಮಾನಸಿಕ ಸಮತೋಲನಕ್ಕಾಗಿ ಮಾಂಸಾಹಾರ ಸೇವನೆ ತಪ್ಪಿಸುವಂತೆ ಜ್ಯೋತಿಷ ಹೇಳುತ್ತದೆ.
Last Updated 15 ಅಕ್ಟೋಬರ್ 2025, 5:28 IST
ವಾರದ ಕೆಲವು ದಿನಗಳಲ್ಲಿ ಮಾಂಸಾಹಾರ ಸೇವಿಸಬಾರದಂತೆ: ಕಾರಣವೇನು?

ದೀಪಾವಳಿ: ಈ ವಸ್ತುಗಳನ್ನು ಮನೆಗೆ ತರುವುದು ಮಂಗಳಕರವೆಂಬ ನಂಬಿಕೆ ಇದೆ

Diwali Traditions: ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೇಲವೇ ದಿನಗಳು ಬಾಕಿ. ಜ್ಯೋತಿಷ ಪ್ರಕಾರ ಲಕ್ಷ್ಮೀ ದೇವಿಯ ಬೆಳ್ಳಿಯ ಪಾದಗಳು, ಮಣ್ಣಿನ ದೀಪಗಳು, ಚಿನ್ನ ಅಥವಾ ಬೆಳ್ಳಿಯ ವಿಗ್ರಹಗಳನ್ನು ಮನೆಗೆ ತರುವುದು ಶುಭಕರವೆಂದು ಪರಿಗಣಿಸಲಾಗಿದೆ.
Last Updated 14 ಅಕ್ಟೋಬರ್ 2025, 6:14 IST
ದೀಪಾವಳಿ: ಈ ವಸ್ತುಗಳನ್ನು ಮನೆಗೆ ತರುವುದು ಮಂಗಳಕರವೆಂಬ ನಂಬಿಕೆ ಇದೆ

ದೀಪಾವಳಿ ಆಚರಣೆಯ ಹಿನ್ನೆಲೆ ಏನು? ಇಲ್ಲಿದೆ ಪ್ರತೀ ದಿನದ ಮಾಹಿತಿ

Festival of Lights: ಕಾರ್ತಿಕ ಮಾಸದ ಆರಂಭದೊಂದಿಗೆ ದೀಪಾವಳಿಯು ಆರಂಭವಾಗುತ್ತದೆ. ಈ ಹಬ್ಬವನ್ನು ವಿಜಯದ ಸಮೃದ್ಧಿ ಮತ್ತು ಹೊಸ ಆರಂಭದ ಸಂಕೇತವಾಗಿ ಆಚರಿಸಲಾಗುತ್ತದೆ. ಪ್ರತಿ ದಿನವೂ ವಿಶಿಷ್ಟ ಪೌರಾಣಿಕ ಮಹತ್ವ ಹೊಂದಿದೆ.
Last Updated 13 ಅಕ್ಟೋಬರ್ 2025, 11:50 IST
ದೀಪಾವಳಿ ಆಚರಣೆಯ ಹಿನ್ನೆಲೆ ಏನು? ಇಲ್ಲಿದೆ ಪ್ರತೀ ದಿನದ ಮಾಹಿತಿ

ರಾಕ್ಷಸನಾಗಿದ್ದ ನರಕಾಸುರನಿಗೂ ‘ಚತುರ್ಥಿ‘ ಆಚರಣೆ ಯಾಕೆ? ಇಲ್ಲಿದೆ ಅಸಲಿ ಕಥೆ

Naraka Chaturdashi: ಮಹಾವಿಷ್ಣುವಿನ ವರಾಹಾವತಾರದಿಂದ ಜನಿಸಿದ ನರಕಾಸುರನು ತಾಯಿಯಾದ ಭೂದೇವಿಯಿಂದ ದೂರವಾಗಿ ರಾಕ್ಷಸನಾಗಿ, ಶ್ರೀಕೃಷ್ಣನ ಕೈಯಲ್ಲಿ ವಧೆಯಾದ ನಂತರ ನರಕಚತುರ್ದಶಿಯ ಆಚರಣೆಯ ಕಾರಣವಾಗಿ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
Last Updated 13 ಅಕ್ಟೋಬರ್ 2025, 6:46 IST
ರಾಕ್ಷಸನಾಗಿದ್ದ ನರಕಾಸುರನಿಗೂ ‘ಚತುರ್ಥಿ‘ ಆಚರಣೆ ಯಾಕೆ? ಇಲ್ಲಿದೆ ಅಸಲಿ ಕಥೆ

Deepavali 2025 | ಕಾಳಜಿ: ದೀಪಾವಳಿ ಆಗದಿರಲಿ ಹಾವಳಿ

ದೀಪದ ಬೆಳಕಿನಲ್ಲಿ ಮರೆಯದಿರಿ ಕಾಳಜಿ
Last Updated 11 ಅಕ್ಟೋಬರ್ 2025, 0:30 IST
Deepavali 2025 | ಕಾಳಜಿ: ದೀಪಾವಳಿ ಆಗದಿರಲಿ ಹಾವಳಿ

ಶುಕ್ರನ ರಾಜ ಯೋಗ ಪ್ರಾರಂಭ: ಇಂದಿನಿಂದ ಬದಲಾಗಲಿದೆ ಈ 7 ರಾಶಿಯವರ ಅದೃಷ್ಟ

Astrology Update: ಅಕ್ಟೋಬರ್ 9ರಿಂದ ಶುಕ್ರನ ರಾಜ ಯೋಗ ಪ್ರಾರಂಭವಾಗಿ 7 ರಾಶಿಗಳವರಿಗೆ ಧನ ಲಾಭ, ವೃತ್ತಿಯಲ್ಲಿ ಬೆಳವಣಿಗೆ, ವೈವಾಹಿಕ ನೆಮ್ಮದಿ ಮತ್ತು ಐಶ್ವರ್ಯ ದೆಸೆಯಿಂದ ಯಶಸ್ಸು ಒದಗಲಿದೆ ಎಂದು ಜ್ಯೋತಿಷಿಗಳ ಅಭಿಪ್ರಾಯ.
Last Updated 9 ಅಕ್ಟೋಬರ್ 2025, 11:26 IST
ಶುಕ್ರನ ರಾಜ ಯೋಗ ಪ್ರಾರಂಭ: ಇಂದಿನಿಂದ ಬದಲಾಗಲಿದೆ ಈ 7 ರಾಶಿಯವರ ಅದೃಷ್ಟ

ಮನೆ ನಿರ್ಮಿಸುವಾಗ ಶೌಚಾಲಯ ಈ ದಿಕ್ಕಿನಲ್ಲೇ ಇರಲಿ: ವಾಸ್ತು ಪ್ರಕಾರ ವಾಸ್ತವವೇನು?

Vastu Tips: ವಾಸ್ತು ಪ್ರಕಾರ ಮನೆಯ ಆಗ್ನೇಯ ದಿಕ್ಕಿನಲ್ಲಿ ಶೌಚಾಲಯ ಇದ್ದರೆ ಅನಾಹುತಕ್ಕೆ ಕಾರಣವಾಗುತ್ತದೆ. ಇದರಿಂದ ಯಜಮಾನನಿಗೆ ಆನಾರೋಗ್ಯ, ಮಕ್ಕಳ ಚಂಚಲತೆ ಹಾಗೂ ಸ್ತ್ರೀಯರಿಂದ ಸಮಸ್ಯೆಗಳು ಉಂಟಾಗುತ್ತವೆ ಎಂದು ಜ್ಯೋತಿಷ ಹೇಳುತ್ತದೆ.
Last Updated 9 ಅಕ್ಟೋಬರ್ 2025, 6:59 IST
ಮನೆ ನಿರ್ಮಿಸುವಾಗ ಶೌಚಾಲಯ ಈ ದಿಕ್ಕಿನಲ್ಲೇ ಇರಲಿ: ವಾಸ್ತು ಪ್ರಕಾರ ವಾಸ್ತವವೇನು?
ADVERTISEMENT

PHOTOS | ಚಾಮುಂಡಿ ಬೆಟ್ಟದಿಂದ ಮೈಸೂರು ನಗರವು ಕಂಡಿದ್ದು ಹೀಗೆ...

Chamundi Hill View: ದಸರಾ ಹಬ್ಬದ ಅಂಗವಾಗಿ ಮೈಸೂರು ನಗರದ ಪ್ರಮುಖ ಬೀದಿಗಳು, ಅರಮನೆ, ಸರ್ಕಾರಿ ಕಚೇರಿ ಹಾಗೂ ಕಡೆಯವರೆಗೆ ವಿದ್ಯುತ್‌ ದೀಪಾಲಂಕಾರದಿಂದ ಸಜ್ಜುಗೊಂಡಿದ್ದು ಅದ್ಭುತ ದೃಶ್ಯಾವಳಿಗೆ ಕಾರಣವಾಯಿತು
Last Updated 8 ಅಕ್ಟೋಬರ್ 2025, 15:41 IST
PHOTOS | ಚಾಮುಂಡಿ ಬೆಟ್ಟದಿಂದ ಮೈಸೂರು ನಗರವು ಕಂಡಿದ್ದು ಹೀಗೆ...
err

ಸುಖ ಶಾಂತಿ ನೆಮ್ಮದಿಯ ಜೀವನಕ್ಕಾಗಿ ಆಂಜನೇಯನನ್ನು ಹೀಗೆ ಪೂಜಿಸಿ

Hanuman Worship: ಮಂಗಳವಾರದಂದು ಸಾಸಿವೆ ಎಣ್ಣೆಯ ದೀಪದಲ್ಲಿ ಲವಂಗವನ್ನು ಹಾಕಿ ಹನುಮಂತನನ್ನು ಪೂಜಿಸುವುದರಿಂದ ಭಯದಿಂದ ಮುಕ್ತಿ ಸಿಗುತ್ತದೆ. ಸುಂದರಕಾಂಡ ಪಠಣ, ಸಿಂಧೂರ ಅರ್ಪಣೆ ಜೀವನದಲ್ಲಿ ಶಾಂತಿ ತರಲಿದೆ.
Last Updated 7 ಅಕ್ಟೋಬರ್ 2025, 6:03 IST
ಸುಖ ಶಾಂತಿ ನೆಮ್ಮದಿಯ ಜೀವನಕ್ಕಾಗಿ ಆಂಜನೇಯನನ್ನು ಹೀಗೆ ಪೂಜಿಸಿ

Valmiki Jayanti: ವಾಲ್ಮೀಕಿ ಕೊಟ್ಟ ಧರ್ಮದ ಬೆಳಕು

Philosophy of Dharma: ರಾಮಾಯಣವೆಂಬ ಮಹಾನದಿಯ ಉಗಮಸ್ಥಾನ ವಾಲ್ಮೀಕಿ ಮಹರ್ಷಿಗಳ ತಪಸ್ಸು. ಧರ್ಮದ ಬೆಳಕನ್ನು ಲೋಕಕ್ಕೆ ತಲುಪಿಸುವ ದೈವಿಕ ಕಾವ್ಯವಾಗಿ ರಾಮಾಯಣ ಸ್ಥಾಪಿತವಾಗಿದೆ ಎಂಬು ಮಾತುಗಳು ಇಲ್ಲಿಯ ಇಂಗಿತ.
Last Updated 6 ಅಕ್ಟೋಬರ್ 2025, 23:43 IST
Valmiki Jayanti: ವಾಲ್ಮೀಕಿ ಕೊಟ್ಟ ಧರ್ಮದ ಬೆಳಕು
ADVERTISEMENT
ADVERTISEMENT
ADVERTISEMENT