ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಸಮಾಜ

ADVERTISEMENT

Video | ಎದೆ ಮಟ್ಟದ ನೀರಿನಲ್ಲಿ ಸಾಗಿ ಝರಣಿ ನರಸಿಂಹನ ದರ್ಶನ ಪಡೆಯಿರಿ

ಬೀದರ್ ಜಿಲ್ಲೆಯ ನರಸಿಂಹ ಝರಣಿ ದೇವಸ್ಥಾನವೆಂದೇ ಹೆಸರುವಾಸಿ ಇಲ್ಲಿನ ಸುರಂಗ ಸುಪ್ರಸಿದ್ಧ.
Last Updated 28 ಸೆಪ್ಟೆಂಬರ್ 2023, 14:14 IST
Video | ಎದೆ ಮಟ್ಟದ ನೀರಿನಲ್ಲಿ ಸಾಗಿ ಝರಣಿ ನರಸಿಂಹನ ದರ್ಶನ ಪಡೆಯಿರಿ

Eid Milad 2023 | ಈದ್‌ ಮಿಲಾದ್‌ನ ಮಹತ್ವ

ಇಸ್ಲಾಂನ ಪ್ರಮುಖ ಹಾಗೂ ಕೊನೆಯ ಪ್ರವಾದಿಗಳಾದ ಮಹಮ್ಮದ್ (ಸಅ಼) ಅವರ ಜನ್ಮದಿನಾಚರಣೆ ಇಂದು
Last Updated 27 ಸೆಪ್ಟೆಂಬರ್ 2023, 22:35 IST
Eid Milad 2023 | ಈದ್‌ ಮಿಲಾದ್‌ನ ಮಹತ್ವ

ಸನಾತನ ಧರ್ಮ ಎಂದರೇ..? ಸಿ.ಎನ್. ರಾಮಚಂದ್ರನ್ ಅವರ ವಿಶ್ಲೇಷಣೆ

ಇಂದು ನಾವು ಅಳವಡಿಸಿಕೊಳ್ಳಬೇಕಿರುವುದು ಸನಾತನ ಧರ್ಮದ ಆಧುನಿಕ ರೂಪವನ್ನು
Last Updated 23 ಸೆಪ್ಟೆಂಬರ್ 2023, 0:02 IST
ಸನಾತನ ಧರ್ಮ ಎಂದರೇ..? ಸಿ.ಎನ್. ರಾಮಚಂದ್ರನ್ ಅವರ ವಿಶ್ಲೇಷಣೆ

Ganesh Chaturthi | ಗೌರೀ ಗಣೇಶ: ಸಂಸ್ಕೃತಿಯ ಸಂಭ್ರಮ

ಸಾಮಾನ್ಯವಾಗಿ ಗೌರೀವ್ರತವನ್ನು ಒಂದು ದಿನ ಮತ್ತು ಗಣೇಶಹಬ್ಬವನ್ನು ಅದರ ಮರುದಿನ ಆಚರಿಸುವುದು ವಾಡಿಕೆ. ಆದರೆ...
Last Updated 18 ಸೆಪ್ಟೆಂಬರ್ 2023, 5:16 IST
Ganesh Chaturthi | ಗೌರೀ ಗಣೇಶ: ಸಂಸ್ಕೃತಿಯ ಸಂಭ್ರಮ

ಇಂದು ವಿಶ್ವಕರ್ಮ ಜಯಂತಿ: ವಿಶ್ವಸೃಷ್ಟಿಯ ವಿಶ್ವಕರ್ಮತತ್ವ

ವಿಶ್ವಕರ್ಮನೆಂದರೆ ಕೇವಲ ನಾಮ–ರೂಪಗಳಲ್ಲ; ಅದೊಂದು ಸಕರ್ಮಕ ತತ್ವ. ಮೌನೇಶ್ವರರು ‘ನಾನಾ ದೇವರು ಚಾಣಿನ ಮಕ್ಕಳು’ ಎಂದು ಹೇಳುತ್ತಾರೆ.
Last Updated 16 ಸೆಪ್ಟೆಂಬರ್ 2023, 23:30 IST
ಇಂದು ವಿಶ್ವಕರ್ಮ ಜಯಂತಿ: ವಿಶ್ವಸೃಷ್ಟಿಯ ವಿಶ್ವಕರ್ಮತತ್ವ

ಗಣೇಶ ಸ್ಮರಣೆ – ಮಣ್ಣಿನಿಂದ ಮೂರ್ತಿವರೆಗೆ

ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆಯೇ, ನಗರ, ಪಟ್ಟಣಗಳ ಪ್ರಮುಖ ಬೀದಿಗಳಲ್ಲಿ ವಿಘ್ನ ವಿನಾಯಕನ ಮೂರ್ತಿಗಳು ರಾರಾಜಿಸುತ್ತವೆ. ಆದರೆ, ಹೀಗೆ, ಗಣಪತಿ ಪೂರ್ತಿ ತಯಾರಿಸುವುದಕ್ಕೆ ಅದರದೇ ಆದ ನಿಯಮಗಳಿವೆ–ನೀತಿಗಳಿವೆ. ಶುದ್ಧ ಮಣ್ಣು, ಮೂರ್ತಿಯಾಗಿ ರೂಪು ತಳೆಯುವ ಪ್ರಕ್ರಿಯೆಯೇ ವಿಶೇಷ–ವಿಭಿನ್ನ.
Last Updated 16 ಸೆಪ್ಟೆಂಬರ್ 2023, 7:07 IST
ಗಣೇಶ ಸ್ಮರಣೆ – ಮಣ್ಣಿನಿಂದ ಮೂರ್ತಿವರೆಗೆ

Video | ದಸರೆ ಉದ್ಘಾಟನೆ ಸಾಮಾಜಿಕ ಕಲಾ ನ್ಯಾಯ: ಹಂಸಲೇಖ

ದಸರಾ ಉದ್ಘಾಟನೆಯ ಅವಕಾಶ ಸಿಕ್ಕಿರುವುದು ಸಾಮಾಜಿಕ ಕಲಾ ನ್ಯಾಯವಾಗಿದೆ’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಬಣ್ಣಿಸಿದರು.
Last Updated 12 ಸೆಪ್ಟೆಂಬರ್ 2023, 15:49 IST
Video | ದಸರೆ ಉದ್ಘಾಟನೆ ಸಾಮಾಜಿಕ ಕಲಾ ನ್ಯಾಯ: ಹಂಸಲೇಖ
ADVERTISEMENT

ಶ್ರೀ ಕೃಷ್ಣ ಜನ್ಮಾಷ್ಟಮಿ | ಕೃಷ್ಣ: ಯೋಗಕ್ಷೇಮಗಳ ಬೆಳಕು

ನಮ್ಮಲ್ಲಿ ಅವತಾರದ ಕಲ್ಪನೆಯುಂಟು. ಧರ್ಮದ ಅವನತಿಯಾದಾಗ ಲೋಕದಲ್ಲಿ ಪುನಃ ಧರ್ಮಸ್ಥಾಪನೆಗಾಗಿ ದೇವರೇ ನಮ್ಮ ನಡುವೆ ಕಾಣಿಸಿಕೊಳ್ಳುತ್ತಾನೆ – ಎಂಬುದು ಈ ಕಲ್ಪನೆಯ ಸ್ವಾರಸ್ಯ.
Last Updated 5 ಸೆಪ್ಟೆಂಬರ್ 2023, 20:22 IST
ಶ್ರೀ ಕೃಷ್ಣ ಜನ್ಮಾಷ್ಟಮಿ | ಕೃಷ್ಣ: ಯೋಗಕ್ಷೇಮಗಳ ಬೆಳಕು

ವರಮಹಾಲಕ್ಮೀ ಹಬ್ಬ: ವರಗಳ ಕೊಡುವ ಲಕ್ಷ್ಮೀದೇವಿ

ವರಮಹಾಲಕ್ಮೀ ಹಬ್ಬ: ವರಗಳ ಕೊಡುವ ಲಕ್ಷ್ಮೀದೇವಿ
Last Updated 24 ಆಗಸ್ಟ್ 2023, 21:35 IST
ವರಮಹಾಲಕ್ಮೀ ಹಬ್ಬ: ವರಗಳ ಕೊಡುವ ಲಕ್ಷ್ಮೀದೇವಿ

ಶ್ರಾವಣದ ಮೊದಲ ಹಬ್ಬ ಉಲ್ಲಾಸದ ನಾಗಪಂಚಮಿ

ಶ್ರಾವಣಮಾಸದ ನಾಲ್ಕು ಮತ್ತು ಐದನೇ ದಿನಗಳನ್ನು ನಾಗನ ಪೂಜೆಗಾಗಿ ಮೀಸಲಿಡಲಾಗಿದೆ. ಸಾಲು ಸಾಲು ಹಬ್ಬಗಳನ್ನು ತನ್ನ ಜೊತೆಗೆ ಕರೆದು ತರುವ ಶ್ರಾವಣದ ಮೊದಲ ಹಬ್ಬ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಈ ಆಚರಣೆಯನ್ನು ಉತ್ತರ ಕರ್ನಾಟಕದವರು ‘ಪಂಚಮಿ ಹಬ್ಬ’ ಎಂದು ಕರೆಯುತ್ತಾರೆ.
Last Updated 19 ಆಗಸ್ಟ್ 2023, 23:36 IST
ಶ್ರಾವಣದ ಮೊದಲ ಹಬ್ಬ ಉಲ್ಲಾಸದ ನಾಗಪಂಚಮಿ
ADVERTISEMENT