ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಸಮಾಜ

ADVERTISEMENT

ಇಂದು ಭರತ ಹುಣ್ಣಿಮೆ: ಇದರ ಮಹತ್ವ ತಿಳಿದುಕೊಳ್ಳಿ

Bharata Hunnime significance: ‘ಭರತ ಹುಣ್ಣಿಮೆ’ಯನ್ನು ಫೆಬ್ರುವರಿ ರಂದು ಆಚರಿಸಲಾಗುತ್ತದೆ. ಮಾಘ ಮಾಸದ ಪೂರ್ಣಿಮೆಯನ್ನು ‘ಭರತ ಹುಣ್ಣಿಮೆ’ ಅಥವಾ ‘ಭಾರತ ಹುಣ್ಣಿಮೆ’ ಎಂತಲೂ ಕರೆಯಲಾಗುತ್ತದೆ. ಹಿಂದೂ ಪಂಚಾಗದ ಪ್ರಕಾರ ಈ ದಿನ ಮಂಗಳಕರವಾಗಿದೆ.
Last Updated 1 ಫೆಬ್ರುವರಿ 2026, 5:14 IST
ಇಂದು ಭರತ ಹುಣ್ಣಿಮೆ: ಇದರ ಮಹತ್ವ ತಿಳಿದುಕೊಳ್ಳಿ

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷದ ಸಂಭ್ರಮಾಚರಣೆಗೆ ಚಾಲನೆ

Sri Sri Ravi Shankar: ರಾಮೇಶ್ವರ: ಶ್ರೀ ಶ್ರೀ ರವಿಶಂಕರ್ ಅವರ ಸಾನ್ನಿಧ್ಯದಲ್ಲಿ ಸೋಮನಾಥ ಜ್ಯೋತಿರ್ಲಿಂಗ ಮಹಾರುದ್ರ ಪೂಜೆಯೊಂದಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷದ ಸಂಭ್ರಮಾಚರಣೆಗಳಿಗೆ ಚಾಲನೆ ದೊರೆಯಿತು.
Last Updated 31 ಜನವರಿ 2026, 10:59 IST
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷದ ಸಂಭ್ರಮಾಚರಣೆಗೆ ಚಾಲನೆ

ಆಧುನಿಕವಿಜ್ಞಾನ ಮತ್ತು ಭಾರತೀಯ ಜ್ಞಾನಪರಂಪರೆಯ ಸಂಗಮ: 'ದಕ್ಷಿಣಾಸ್ಯದರ್ಶಿನೀ'

Indian Knowledge System: ಯುವಜನಾಂಗದಲ್ಲಿ ವಿಚಾರಶಕ್ತಿ, ವಿವೇಕ ಮತ್ತು ಚಿಂತನಾ ಸ್ಪಷ್ಟತೆಯನ್ನು ಜಾಗೃತಗೊಳಿಸುವ ಉದ್ದೇಶದೊಂದಿಗೆ ವೇದಾಂತಭಾರತೀ ಸಂಸ್ಥೆಯು ‘ದಕ್ಷಿಣಾಸ್ಯದರ್ಶಿನೀ’ ಎಂಬ ಆಧುನಿಕ ವಿಜ್ಞಾನ, ವಿಚಾರಣೆ ಮತ್ತು ಅನುಭವಾಧಾರಿತ ಅಧ್ಯಯನದ ಜ್ಞಾನವೇದಿಕೆಯನ್ನು ಆಯೋಜಿಸಿದೆ.
Last Updated 28 ಜನವರಿ 2026, 7:12 IST
ಆಧುನಿಕವಿಜ್ಞಾನ ಮತ್ತು ಭಾರತೀಯ ಜ್ಞಾನಪರಂಪರೆಯ ಸಂಗಮ: 'ದಕ್ಷಿಣಾಸ್ಯದರ್ಶಿನೀ'

ಶಂಕರ ಪರಂಪರೆಯನ್ನು ಜನ ಮಾನಸಗಳಿಗೆ ತಲುಪಿಸುವ ಯಡತೊರೆ ಮಠದ ‘ವೇದಾಂತಭಾರತೀ’

Yadatore Matha: ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ವೇದಾಂತಭಾರತೀಯಿಂದ ‘ವಿವೇಕದೀಪ್ತಿ’ ದಕ್ಷಿಣಾಮೂರ್ತ್ಯಷ್ಟಕ ಮಹಾಸಮರ್ಪಣೆ ಹಾಗೂ ‘ದಕ್ಷಿಣಾಸ್ಯದರ್ಶಿನೀ’ ಕಾರ್ಯಕ್ರಮವನ್ನು ಜನವರಿ 29 ಹಾಗೂ 31ರಂದು ಬೆಂಗಳೂರು ಅರಮನೆ ಮೈದಾನದ 'ಕೃಷ್ಣವಿಹಾರ'ದಲ್ಲಿ ಹಮ್ಮಿಕೊಳ್ಳಲಾಗಿದೆ.
Last Updated 27 ಜನವರಿ 2026, 13:45 IST
ಶಂಕರ ಪರಂಪರೆಯನ್ನು ಜನ ಮಾನಸಗಳಿಗೆ ತಲುಪಿಸುವ ಯಡತೊರೆ ಮಠದ ‘ವೇದಾಂತಭಾರತೀ’

ಶಂಕರಾಚಾರ್ಯರು ರಚಿಸಿದ ಶ್ರೇಷ್ಠ ಸ್ತೋತ್ರ 'ದಕ್ಷಿಣಾಮೂರ್ತ್ಯಷ್ಟಕ'

Adi Shankaracharya Stotram: ಶ್ರೀ ಶಂಕರಾಚಾರ್ಯರಿಂದ ರಚಿತವಾದ ಸ್ತೋತ್ರಗಳಲ್ಲೆ ದಕ್ಷಿಣಾಮೂರ್ತ್ಯಷ್ಟಕಕ್ಕೆ ಒಂದು ವಿಶಿಷ್ಟವಾದ ಸ್ಥಾನವಿದೆ. ಅಷ್ಟಕವೆಂದು ಕರೆಯಲ್ಪಟ್ಟರೂ ಇದರಲ್ಲಿ ಹತ್ತು ಶ್ಲೋಕಗಳಿವೆ.
Last Updated 24 ಜನವರಿ 2026, 9:35 IST
ಶಂಕರಾಚಾರ್ಯರು ರಚಿಸಿದ ಶ್ರೇಷ್ಠ ಸ್ತೋತ್ರ 'ದಕ್ಷಿಣಾಮೂರ್ತ್ಯಷ್ಟಕ'

ವಸಂತ ಪಂಚಮಿ: ವಿದ್ಯೆ, ಬುದ್ಧಿಗಾಗಿ ಸರಸ್ವತಿ ಆರಾಧಿಸಲು ಈ ಶ್ಲೋಕ ಪಠಿಸಿ

Saraswati Puja Significance: ಜನವರಿ 23ರ ಮಾಘ ಮಾಸದ ಶುಕ್ಲ ಪಕ್ಷದ 5ನೇ ದಿನ ಅಂದರೆ ಪಂಚಮಿ ತಿಥಿಯಂದು ‘ವಸಂತ ಪಂಚಮಿ’ ಹಬ್ಬ ಎಂದು ಸರಸ್ವತಿಯನ್ನು ಆರಾಧಿಸುತ್ತಾರೆ. ಈ ದಿನದಿಂದಲೇ ವಸಂತನ ಆಗಮನವಾಗುತ್ತದೆ.
Last Updated 23 ಜನವರಿ 2026, 6:04 IST
ವಸಂತ ಪಂಚಮಿ: ವಿದ್ಯೆ, ಬುದ್ಧಿಗಾಗಿ ಸರಸ್ವತಿ ಆರಾಧಿಸಲು ಈ ಶ್ಲೋಕ ಪಠಿಸಿ

ಏಕಾತ್ಮವಾದ ಹಾಗೂ ಸರ್ವಾತ್ಮಭಾವ: ಶ್ರೀಧರ ಭಟ್ಟ ಐನಕೈ ಲೇಖನ

Oneness of Self: ವೇದಾಂತದ ಮೂಲ ತತ್ತ್ವಗಳಾದ ಏಕಾತ್ಮವಾದ ಮತ್ತು ಸರ್ವಾತ್ಮಭಾವದ ವೈಜ್ಞಾನಿಕ–ಧಾರ್ಮಿಕ ಮಹತ್ವವನ್ನು ವಿವೇಚಿಸುವ ಶ್ರೀಧರ ಭಟ್ಟ ಐನಕೈ ಅವರ ಪ್ರಬುದ್ಧ ಲೇಖನ, ಸಮಾಜ ಶಾಂತಿಯ ದಾರಿದೀಪ.
Last Updated 22 ಜನವರಿ 2026, 14:03 IST
ಏಕಾತ್ಮವಾದ ಹಾಗೂ ಸರ್ವಾತ್ಮಭಾವ: ಶ್ರೀಧರ ಭಟ್ಟ ಐನಕೈ ಲೇಖನ
ADVERTISEMENT

ಮಾಘ ಸ್ನಾನ: ಆತ್ಮಶುದ್ಧಿ, ಧರ್ಮ ಸಾಧನೆಯ ಸಂಕೇತ

Hindu Rituals: ಹಿಂದೂ ಧರ್ಮ ಪರಂಪರೆಯಲ್ಲಿ ಮಾಘ ಮಾಸವು ಅತ್ಯಂತ ಪವಿತ್ರವಾದ ಕಾಲಘಟ್ಟವೆಂದು ಪರಿಗಣಿತವಾಗಿದೆ. ಪುಷ್ಯ ಮಾಸದ ನಂತರ ಬರುವ ಈ ಮಾಘ ಮಾಸದಲ್ಲಿ ಮಾಡುವ ಮಾಘ ಸ್ನಾನವು ದೇಹಶುದ್ಧಿಯಷ್ಟೇ ಅಲ್ಲ, ಮನಃಶುದ್ಧಿ, ಪಾಪಕ್ಷಯ ಮತ್ತು ಆತ್ಮೋನ್ನತಿಗೆ ಮಹತ್ತರವಾಗಿದೆ.
Last Updated 18 ಜನವರಿ 2026, 14:53 IST
ಮಾಘ ಸ್ನಾನ: ಆತ್ಮಶುದ್ಧಿ, ಧರ್ಮ ಸಾಧನೆಯ ಸಂಕೇತ

ಸಂಕ್ರಾಂತಿ: ಕಾಂತಿ ಶಾಂತಿಗಳ ಹಬ್ಬ

Sankranti Festival: ನಮ್ಮ ಹಬ್ಬಗಳಿಗೆ ಮೂಲ ಎಂದರೆ ನಮ್ಮ ಪ್ರಕೃತಿಯೇ. ಈ ಪ್ರಕೃತಿಗೂ ಎರಡು ಆಯಾಮಗಳು; ಒಂದು: ಒಳಗಿನ ಪ್ರಕೃತಿ; ಇನ್ನೊಂದು: ಹೊರಗಿನ ಪ್ರಕೃತಿ. ಒಳಗಿನ ಪ್ರಕೃತಿ ಎಂದರೆ ನಮ್ಮ ಸ್ವಭಾವ; ನಡೆ–ನುಡಿ, ಆಚಾರ–ವಿಚಾರಗಳು. ಹೊರಗಿನ ಪ್ರಕೃತಿ ಎಂದರೆ ಋತುಗಳು.
Last Updated 15 ಜನವರಿ 2026, 1:15 IST
ಸಂಕ್ರಾಂತಿ: ಕಾಂತಿ ಶಾಂತಿಗಳ ಹಬ್ಬ

ಜ್ಯೋತಿಷ, ವಿಜ್ಞಾನದ ಪ್ರಕಾರ ಮಕರ ಸಂಕ್ರಮಣ ಎಂದರೇನು? ಇಲ್ಲಿದೆ ಮಾಹಿತಿ

Indian Astrology: ಮಕರ ಸಂಕ್ರಮಣದ ಕಾಲವನ್ನು ಭಾರತೀಯ ಜ್ಯೋತಿಷ ವಿಜ್ಞಾನವು ಬಹು ಮುಖ್ಯವಾದ ಕಾಲ ಘಟ್ಟ ಎಂದು ಗುರುತಿಸುತ್ತದೆ. ಇದಕ್ಕೆ ಕಾರಣವೇನು? ಎಂಬ ಪ್ರಶ್ನೆ ಸಾಮಾನ್ಯವಾಗಿ ಕಾಡುತ್ತದೆ.
Last Updated 15 ಜನವರಿ 2026, 1:08 IST
ಜ್ಯೋತಿಷ, ವಿಜ್ಞಾನದ ಪ್ರಕಾರ ಮಕರ ಸಂಕ್ರಮಣ ಎಂದರೇನು? ಇಲ್ಲಿದೆ ಮಾಹಿತಿ
ADVERTISEMENT
ADVERTISEMENT
ADVERTISEMENT