ಸೋಮವಾರ, 15 ಡಿಸೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ಬೆಳಗಾವಿ: ಶಾಮನೂರು ಶಿವಶಂಕರಪ್ಪಗೆ ಸಂತಾಪ- ಉಭಯ ಸದನಗಳ ಕಲಾಪ ಮುಂದೂಡಿಕೆ

Karnataka Legislature Mourning: ಬೆಳಗಾವಿ (ಸುವರ್ಣ ವಿಧಾನಸೌಧ): ವಿಧಾನ ಮಂಡಲದ ಉಭಯ ಸದನಗಳಲ್ಲಿ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸೋಮವಾರ ಸಂತಾಪ ಸೂಚಿಸಿ, ಎರಡೂ ಸದನಗಳ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.
Last Updated 15 ಡಿಸೆಂಬರ್ 2025, 7:21 IST
ಬೆಳಗಾವಿ: ಶಾಮನೂರು ಶಿವಶಂಕರಪ್ಪಗೆ ಸಂತಾಪ- ಉಭಯ ಸದನಗಳ ಕಲಾಪ ಮುಂದೂಡಿಕೆ

ಅಧಿವೇಶನಕ್ಕೆ ಎರಡು ದಿನಗಳ ರಜೆ: ಬೆಳಗಾವಿ ಸುವರ್ಣಸೌಧದಲ್ಲಿ ನೀರವ ಮೌನ

ಏಕಾಏಕಿ ಸ್ತಬ್ಧಗೊಂಡ ಚಟುವಟಿಕೆಗಳು
Last Updated 15 ಡಿಸೆಂಬರ್ 2025, 2:04 IST
ಅಧಿವೇಶನಕ್ಕೆ ಎರಡು ದಿನಗಳ ರಜೆ: ಬೆಳಗಾವಿ ಸುವರ್ಣಸೌಧದಲ್ಲಿ ನೀರವ ಮೌನ

ಬೆಳಗಾವಿ: ರಾಜಕಾರಣಿಗಳ ವಾಹನ ಓಡಾಟ ಹೆಚ್ಚಳ; ಸಂಚಾರ ದಟ್ಟಣೆಗೆ ಬೆಳಗಾವಿಗರು ಹೈರಾಣ

ನಿರ್ಮಾಣವಾಗದ ಶಾಸಕರ ಭವನ
Last Updated 15 ಡಿಸೆಂಬರ್ 2025, 2:03 IST
ಬೆಳಗಾವಿ: ರಾಜಕಾರಣಿಗಳ ವಾಹನ ಓಡಾಟ ಹೆಚ್ಚಳ; ಸಂಚಾರ ದಟ್ಟಣೆಗೆ ಬೆಳಗಾವಿಗರು ಹೈರಾಣ

ಬೆಳಗಾವಿ: ಗಮನ ಸೆಳೆದ ತಾಳಮದ್ದಳೆ

Cultural Performance: ಸಪ್ತಕ ಸಂಗೀತ ಸಂಸ್ಥೆಯ ತಾಳಮದ್ದಳೆ ಕಾರ್ಯಕ್ರಮದಲ್ಲಿ ‘ಶ್ರೀಕೃಷ್ಣ ಸಂಧಾನ’ ಪ್ರಸಂಗದೊಂದಿಗೆ ಕಲಾವಿದರು ಸಾಂಸ್ಕೃತಿಕ ರಸದೌತಣ ನೀಡಿದ್ದು, ಬೆಳಗಾವಿ ಪ್ರೇಕ್ಷಕರ ಮನ ಸೆಳೆಯಿತು.
Last Updated 15 ಡಿಸೆಂಬರ್ 2025, 1:56 IST
ಬೆಳಗಾವಿ: ಗಮನ ಸೆಳೆದ ತಾಳಮದ್ದಳೆ

ಮಹಾನ್ ಯೋಧ ಛತ್ರಪತಿ ಶಿವಾಜಿ: ಜ್ಯೋತಿರಾಧಿತ್ಯ ಸಿಂಧಿಯಾ

ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆ ಲೋಕಾರ್ಪಣೆ
Last Updated 15 ಡಿಸೆಂಬರ್ 2025, 1:56 IST
ಮಹಾನ್ ಯೋಧ ಛತ್ರಪತಿ ಶಿವಾಜಿ: ಜ್ಯೋತಿರಾಧಿತ್ಯ ಸಿಂಧಿಯಾ

ಮಠಾಧೀಶರ ಪಾತ್ರ ಮಹತ್ವದ್ದು: ಬಾಲಚಂದ್ರ ಜಾರಕಿಹೊಳಿ

Social Transformation: ‘ಸಮಾಜದ ಪರಿವರ್ತನೆಯಲ್ಲಿ ಮಠಾಧೀಶರ ಪಾತ್ರ ಮಹತ್ವದಾಗಿದ್ದು, ಸಮಾಜದ ಏಳ್ಗೆಯು ಮಠಗಳಿಂದ ಸಾಧ್ಯ’ ಎಂದು ಮುನ್ಯಾಳ-ರಂಗಾಪುರ ಮಠದಲ್ಲಿ ಮಾತಾನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
Last Updated 15 ಡಿಸೆಂಬರ್ 2025, 1:55 IST
ಮಠಾಧೀಶರ ಪಾತ್ರ ಮಹತ್ವದ್ದು: ಬಾಲಚಂದ್ರ ಜಾರಕಿಹೊಳಿ

ಚಿಕ್ಕೋಡಿ ತಾಲ್ಲೂಕಿನ ಪ. ಪಂಚಾಯಿತಿಗಳ ಅಭಿವೃದ್ಧಿಗೆ ₹5 ಕೋಟಿ ಅನುದಾನ: ಹುಕ್ಕೇರಿ

Town Panchayat Upgrade: ಹಿರೇಕೋಡಿ, ಅಂಕಲಿ ಹಾಗೂ ಖಡಕಲಾಟ ಗ್ರಾಮಗಳನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ಮೂಲಕ ಪ್ರತಿಯೊಂದು ಅಭಿವೃದ್ಧಿಗೆ ₹5 ಕೋಟಿ ಅನುದಾನ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ.
Last Updated 15 ಡಿಸೆಂಬರ್ 2025, 1:55 IST
ಚಿಕ್ಕೋಡಿ ತಾಲ್ಲೂಕಿನ ಪ. ಪಂಚಾಯಿತಿಗಳ ಅಭಿವೃದ್ಧಿಗೆ ₹5 ಕೋಟಿ ಅನುದಾನ: ಹುಕ್ಕೇರಿ
ADVERTISEMENT

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ | ಸಿಗದ ಅನುದಾನ: ಕಾಮಗಾರಿ ಕುಂಠಿತ

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ * ಶಿಕ್ಷಣ ಚಟುವಟಿಕೆಗಳಿಗೆ 1.2 ಕೋಟಿಯಷ್ಟೇ ಲಭ್ಯ
Last Updated 15 ಡಿಸೆಂಬರ್ 2025, 0:30 IST
ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ | ಸಿಗದ ಅನುದಾನ: ಕಾಮಗಾರಿ ಕುಂಠಿತ

ಶಿಕ್ಷಣಕ್ಕೆ ₹2,900 ಕೋಟಿ ವೆಚ್ಚ: ಸಚಿವ ಜಮೀರ್

ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರ ಮಕ್ಕಳ ಶಿಕ್ಷಣಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರತಿ ವರ್ಷ ರೂ. 2900 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು  ವಸತಿ, ವಕ್ಫ್ ಮತ್ತು...
Last Updated 14 ಡಿಸೆಂಬರ್ 2025, 8:46 IST
ಶಿಕ್ಷಣಕ್ಕೆ ₹2,900 ಕೋಟಿ ವೆಚ್ಚ: ಸಚಿವ ಜಮೀರ್

ಗೋಕಾಕ: ಲೋಕಅದಾಲತ್; 2,112 ಪ್ರಕರಣಗಳು ಇತ್ಯರ್ಥ

ಗೋಕಾಕ: ಬೃಹತ್‌ ಲೋಕ ಅದಾಲತ್‌ ಆಯೋಜನೆ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿನ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ನ್ಯಾಯಾಲಯಗಳ ಸಂಕೀರ್ಣದಲ್ಲಿ ಕಕ್ಷೀಗಾರರ ಮಧ್ಯೆ ನಡೆಸಿದ ರಾಜಿ ಸಂಧಾನ...
Last Updated 14 ಡಿಸೆಂಬರ್ 2025, 2:40 IST

ಗೋಕಾಕ: ಲೋಕಅದಾಲತ್; 2,112 ಪ್ರಕರಣಗಳು ಇತ್ಯರ್ಥ
ADVERTISEMENT
ADVERTISEMENT
ADVERTISEMENT