ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಹಾಸನ

ADVERTISEMENT

ಹೊಳೆನರಸೀಪುರದಲ್ಲಿ ಅಕ್ರಮ ಗಣಿಗಾರಿಕೆ ಅವ್ಯಾಹತ: HD ರೇವಣ್ಣ, ಎ. ಮಂಜು ಅಸಮಾಧಾನ

ಬೆಳಗಾವಿ ಅಧಿವೇಶನದಲ್ಲಿ ಶಾಸಕರಾದ ಎಚ್‌.ಡಿ. ರೇವಣ್ಣ, ಎ. ಮಂಜು ಅಸಮಾಧಾನ
Last Updated 19 ಡಿಸೆಂಬರ್ 2025, 6:04 IST
ಹೊಳೆನರಸೀಪುರದಲ್ಲಿ ಅಕ್ರಮ ಗಣಿಗಾರಿಕೆ ಅವ್ಯಾಹತ: HD ರೇವಣ್ಣ, ಎ. ಮಂಜು ಅಸಮಾಧಾನ

ಬಾಳೆಹೊನ್ನೂರಿನಲ್ಲಿ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ

ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ (ಸಿಸಿಆರ್‌ಪಿ)ಗೆ ನೂರನೇ ವರ್ಷದ ಸಂಭ್ರಮ
Last Updated 19 ಡಿಸೆಂಬರ್ 2025, 6:03 IST
ಬಾಳೆಹೊನ್ನೂರಿನಲ್ಲಿ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ

ಹಾಸನ: ಅಪ್ರಾಪ್ತ ಮಗನಿಗೆ ಚಲಾಯಿಸಲು ಕಾರು ಕೊಟ್ಟ ತಂದೆಗೆ ₹25 ಸಾವಿರ ದಂಡ

minor driving ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಚಲಾಯಿಸಲು ವಾಹನ ನೀಡಿದ್ದ ತಂದೆಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಎಂ.ಎಸ್. ಶಶಿಕಲಾ ಅವರು ₹ 25 ಸಾವಿರ ದಂಡ ವಿಧಿಸಿದ್ದಾರೆ.
Last Updated 19 ಡಿಸೆಂಬರ್ 2025, 6:00 IST
ಹಾಸನ: ಅಪ್ರಾಪ್ತ ಮಗನಿಗೆ ಚಲಾಯಿಸಲು ಕಾರು ಕೊಟ್ಟ ತಂದೆಗೆ ₹25 ಸಾವಿರ ದಂಡ

ಅಂತರರಾಜ್ಯ ಕಳ್ಳನ ಬಂಧನ: 250 ಗ್ರಾಂ ಚಿನ್ನಾಭರಣ ವಶ

jewelry seized ಅಂತರರಾಜ್ಯ ಕಳ್ಳನ ಬಂಧನ: 250 ಗ್ರಾಂ ಚಿನ್ನಾಭರಣ ವಶ
Last Updated 19 ಡಿಸೆಂಬರ್ 2025, 5:58 IST
ಅಂತರರಾಜ್ಯ ಕಳ್ಳನ ಬಂಧನ: 250 ಗ್ರಾಂ ಚಿನ್ನಾಭರಣ ವಶ

ಹಾಸನ: ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಸಂಸ್ಥೆಗೆ ನೂರರ ಸಂಭ್ರಮ

ನಾಳೆಯಿಂದ ಮೂರು ದಿನ ಬಾಳೆಹೊನ್ನೂರಿನಲ್ಲಿ ಶತಮಾನೋತ್ಸವ
Last Updated 19 ಡಿಸೆಂಬರ್ 2025, 0:30 IST
ಹಾಸನ: ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಸಂಸ್ಥೆಗೆ ನೂರರ ಸಂಭ್ರಮ

ನಿರ್ಲಕ್ಷ್ಯದಿಂದ ರಸ್ತೆ ಅಪಘಾತ ಹೆಚ್ಚಳ: ತಹಶೀಲ್ದಾರ್‌ ಸಂತೋಷ್‌ ಕುಮಾರ್‌

Traffic Safety: ಅರಸೀಕೆರೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಂತೋಷ್‌ ಕುಮಾರ್ ಅವರು ನಿರ್ಲಕ್ಷ್ಯ ಹಾಗೂ ನಿಯಮ ಉಲ್ಲಂಘನೆಯೇ ಅಪಘಾತಗಳ ಪ್ರಮುಖ ಕಾರಣವೆಂದು ಹೇಳಿದರು.
Last Updated 18 ಡಿಸೆಂಬರ್ 2025, 4:17 IST
ನಿರ್ಲಕ್ಷ್ಯದಿಂದ ರಸ್ತೆ ಅಪಘಾತ ಹೆಚ್ಚಳ: ತಹಶೀಲ್ದಾರ್‌ ಸಂತೋಷ್‌ ಕುಮಾರ್‌

ಮಿದುಳು ನಿಷ್ಕ್ರಿಯ: ಪುತ್ರನ ಅಂಗಾಂಗ ದಾನ ಮಾಡಿದ ಪೋಷಕರು

Organ Donation Story: ಚನ್ನರಾಯಪಟ್ಟಣದ ಸಾಗತವಳ್ಳಿ ಗ್ರಾಮದ ನಂಜುಂಡೇಗೌಡ ದಂಪತಿಯ ಪುತ್ರ ಯೋಗೇಶ್ ಅಪಘಾತದಿಂದ ಮಿದುಳು ನಿಷ್ಕ್ರಿಯವಾದ ಹಿನ್ನೆಲೆಯಲ್ಲಿ ಲಿವರ್ ಹಾಗೂ ಹೃದಯದ ವಾಲ್ವ್‌ಗಳನ್ನು ದಾನ ಮಾಡಲಾಗಿದೆ.
Last Updated 18 ಡಿಸೆಂಬರ್ 2025, 4:15 IST
ಮಿದುಳು ನಿಷ್ಕ್ರಿಯ: ಪುತ್ರನ ಅಂಗಾಂಗ ದಾನ ಮಾಡಿದ ಪೋಷಕರು
ADVERTISEMENT

ಪರಿಹಾರ ವಿಳಂಬ: ಕೆಎಸ್‌ಆರ್‌ಟಿಸಿ ಚಿಕ್ಕಮಗಳೂರು ಡಿಪೊ ಬಸ್‌ ಜಪ್ತಿ

Legal Action: ಚನ್ನರಾಯಪಟ್ಟಣದಲ್ಲಿ ಅಪಘಾತ ಸಂಬಂಧಿಸಿದ ಪರಿಹಾರವನ್ನು ವಿಳಂಬ ಮಾಡಿದ್ದ ಕಾರಣ, ನ್ಯಾಯಾಲಯದ ಆದೇಶದಂತೆ ಚಿಕ್ಕಮಗಳೂರು ಡಿಪೊಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್‌ನ್ನು ಜಪ್ತಿ ಮಾಡಲಾಗಿದೆ.
Last Updated 18 ಡಿಸೆಂಬರ್ 2025, 4:13 IST
ಪರಿಹಾರ ವಿಳಂಬ: ಕೆಎಸ್‌ಆರ್‌ಟಿಸಿ ಚಿಕ್ಕಮಗಳೂರು ಡಿಪೊ ಬಸ್‌ ಜಪ್ತಿ

ರೈತರಿಂದಲೇ ನೇರ ಮೆಕ್ಕೆಜೋಳ ಖರೀದಿಗೆ ಒತ್ತಾಯ

ಪಶು ಆಹಾರ ಉತ್ಪಾದನಾ ಘಟಕಕ್ಕೆ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ
Last Updated 18 ಡಿಸೆಂಬರ್ 2025, 4:12 IST
ರೈತರಿಂದಲೇ ನೇರ ಮೆಕ್ಕೆಜೋಳ ಖರೀದಿಗೆ ಒತ್ತಾಯ

ಕಾಲು–ಬಾಯಿ ಲಸಿಕಾ ಆಂದೋಲನ: ಶೇ 95ರಷ್ಟು ಗುರಿ ಸಾಧನೆ

Animal Health Campaign: ಅರಕಲಗೂಡು ತಾಲ್ಲೂಕಿನಲ್ಲಿ 75,020 ಜಾನುವಾರುಗಳಿಗೆ ಕಾಲು–ಬಾಯಿ ಲಸಿಕೆ ನೀಡಲಾಗಿದೆ. ಶೇ 100 ಗುರಿ ಈ ತಿಂಗಳ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಪಶು ವೈದ್ಯಕೀಯ ಇಲಾಖೆ ತಿಳಿಸಿದೆ.
Last Updated 18 ಡಿಸೆಂಬರ್ 2025, 4:05 IST
ಕಾಲು–ಬಾಯಿ ಲಸಿಕಾ ಆಂದೋಲನ: ಶೇ 95ರಷ್ಟು ಗುರಿ ಸಾಧನೆ
ADVERTISEMENT
ADVERTISEMENT
ADVERTISEMENT