ಕ್ರಸ್ಟ್ಗೇಟ್ಗಳಿಂದ ಹಾಲಿನ ನೊರೆಯಂತೆ ಹೊರಬರುತ್ತಿರುವ ನೀರು. ಭೋರ್ಗರೆದು ಹರಿಯುತ್ತಿರುವ ನದಿ. ಇದು ಹೊಸಪೇಟೆ ಸಮೀಪದ ವಿಜಯನಗರ ಜಿಲ್ಲೆಯ ಹೆಮ್ಮೆ ತುಂಗಭದ್ರಾ ಜಲಾಶಯ. ಅವಿಭಜಿತ ಆಂಧ್ರ ಪ್ರದೇಶ, ಕರ್ನಾಟಕದ ಜೀವನಾಡಿ. ಅದರ ವೈಭವ ನಿಮ್ಮೆದುರು.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.