'ಈ ಸಾಹಿತಿಗಳನ್ನೆಲ್ಲ ಎಲ್ಲಿಂದ ಹಿಡ್ಕಂಬರ್ತೀರಾ' ಎಂದು ಕಂಗಾಲಾಗುವಂತೆ ಮಾತನಾಡಿದ್ದ ವಿಷ್ಣುವರ್ಧನ್, ಆಮೇಲೆ ಅದೇ ಸಾಹಿತಿ ಬಿ.ಎಲ್. ವೇಣು ಅವರ ಡೈಲಾಗ್ನಿಂದ 'ಜನನಾಯಕ' ಆಗಿ ಮಿಂಚಿದರು. ವಿಷ್ಣು ದಾದಾಗೆ ಮಾತ್ರ ವೇಣು ನೇರವಾಗಿ ಡೈಲಾಗ್ ಬ್ರೀಫ್ ಮಾಡುತ್ತಿದ್ದರು. ಅವರಿಬ್ಬರ ನಡುವೆ ಸ್ನೇಹ ಸಂಬಂಧ ಬೆಳೆದ ಕಥೆ ಈ ಸಲದ ಸಿನಿ ಸಿಪ್ನಲ್ಲಿ...